Tuesday, May 5, 2026

horoscope

ಶುಕ್ರವಾರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇಂದು ನಾವು ಶುಕ್ರವಾರದಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನೋಡೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zhX-3lIlZic ಶುಕ್ರವಾರ ಅಂದ್ರೆ ಲಕ್ಷ್ಮೀಯ ವಾರ. ಈ ದಿನ ಏನಾದ್ರೂ ಹೆಣ್ಣು ಮಗು ಜನಿಸಿದ್ರೆ, ಲಕ್ಷ್ಮೀ ಹುಟ್ಟಿದಳೆಂದು ಭಾವಿಸಲಾಗುತ್ತದೆ. ಈ ದಿನ ಹುಟ್ಟಿದವರು ಸದಾಕಾಲ ಸಂತೋಷವಾಗಿರಲು...

K ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತೆ ನೋಡಿ..

ಇವತ್ತು ನಾವು K ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c K ಅಕ್ಷರದಿಂದ ಶುರುವಾಗುವ ಹೆಸರಿನವರು ತಾವಾಯ್ತು ತಮ್ಮ ಕೆಲಸವಾಯ್ತು ಅಂತಾ ಇರ್ತಾರೆ. ಇವರು ಬೇರೆಯವರೊಂದಿಗೆ ಅಷ್ಟೊಂದು ಮಾತನಾಡುವುದಿಲ್ಲ. ಹಾಗಾಗಿ ಇವರಿಗೆ...

ನವರಾತ್ರಿಯ 8ನೇ ದಿನ ಮಹಾಗೌರಿ ಪೂಜೆ: ಯಾರು ಈ ಮಹಾಗೌರಿ..?

ನವರಾತ್ರಿಯ ಎಂಟನೇ ದಿನಕ್ಕೆ ನಾವು ಕಾಲಿರಿಸಿದ್ದೇವೆ. ಇಂದು ಮಹಾಗೌರಿಯಪೂಜೆ ನಡೆಸಲಾಗುತ್ತದೆ. ಮಹಾಗೌರಿಯ ಕಥೆಯನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Zs9FDW-YH3k ಮಹಾಗೌರಿ ಅಂದ್ರೆ ಮಹಾದೇವನ ಪತ್ನಿ ಪಾರ್ವತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಬಿಳಿ ವಸ್ತ್ರ ಧರಿಸಿ, ನಂದಿಯ ಮೇಲೆ ಆಸೀನಳಾಗಿರುವ...

ಮಂಗಳಾದೇವಿ ದೇವಸ್ಥಾನದ ಹಿನ್ನೆಲೆ ಕಥೆ..

ನವರಾತ್ರಿ ವಿಶೇಷವಾಗಿ ನಾವು ಇವತ್ತು ದಕ್ಷಿಣ ಕನ್ನಡದ ಶಕ್ತಿಪೀಠಗಳಲ್ಲಿ ಒಂದಾದ ಮಂಗಳಾದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/zhX-3lIlZic ಮಂಗಳಾದೇವಿಯ ಕೃಪೆಯಿಂದಲೇ ಮಂಗಳೂರಿಗೆ ಈ ಹೆಸರು ಬಂದಿದ್ದು. ಬಿಂಬ ರೂಪದ ಲಿಂಗದಲ್ಲಿ ಈ ದೇವಿಯ ಪೂಜೆ ನಡೆಯುತ್ತದೆ. ಈ ಲಿಂಗ ಸ್ತ್ರೀ...

ನವಿಲುಗರಿ ಮನೆಯಲ್ಲಿಟ್ಟರೆ ಏನು ಲಾಭ..?

ಮೊದಲೆಲ್ಲ ಕೆಲವರು ಪುಸ್ತಕದಲ್ಲಿ ನವಿಲು ಗರಿಯನ್ನಿಟ್ಟು ಅದು ಮರಿ ಹಾಕುತ್ತೆ ಅಂತಾ ಹೇಳ್ತಿದ್ರು. ಅದೆಲ್ಲ ತಮಾಷೆಯ ಮಾತು ಅನ್ನೋದು ಕೆಲವರಿಗೆ ಗೊತ್ತೇ ಇರಲಿಲ್ಲ. ಆದರೆ ಪುಸ್ತಕದಲ್ಲಿ ನವಿಲುಗರಿ ಇಡುವುದರಿಂದ ವಿದ್ಯೆ ಬುದ್ಧಿ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಮನೆಯಲ್ಲಿ ನವಿಲುಗರಿ ಇದ್ದರೆ ಏನು ಲಾಭ ಅನ್ನೋ ಬಗ್ಗೆ ಇವತ್ತು ನಾವು ಮಾಹಿತಿಯನ್ನ ಹೇಳಲಿದ್ದೇವೆ.. ...

ಹೆಣ್ಣು ಮಕ್ಕಳು ಮುಸ್ಸಂಜೆ ಬಳಿಕ ಯಾವ ಕೆಲಸ ಮಾಡಬೇಕು ಮತ್ತು ಮಾಡಬಾರದು..?

ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪು ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗೆಯೇ ಯಾವ ಕೆಲಸವನ್ನ ಮಾಡಬೇಕು ಅನ್ನೋ ಬಗ್ಗೆಯೂ ಹೇಳುತ್ತೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/1f8xjIR8asE ಮೊದಲನೆಯದಾಗಿ, ಸಂಜೆ ವೇಳೆ ಹಾಲನ್ನ ಬೇರೆಯವರಿಗೆ ನೀಡಬಾರದು. ಅಕ್ಕಪಕ್ಕದ...

ನವರಾತ್ರಿಯ ಏಳನೇಯ ದಿನ ಕಾಲರಾತ್ರಿಯ ಕಥೆ..

ನವರಾತ್ರಿಯ ಏಳನೇಯ ದಿನವಾದ ಇಂದು ಕಾಳರಾತ್ರಿಯನ್ನ ಪೂಜಿಸಲಾಗುತ್ತದೆ. ಹೆಸರೇ ಹೇಳುವಂತೆ ಈಕೆ ಕಪ್ಪು ವರ್ಣದ ಚರ್ಮವನ್ನ ಹೊಂದಿದ್ದು, ರುಂಡಮಾಲೆಯನ್ನ ಧರಿಸಿ, ರೌದ್ರಾವತಾರ ಧರಿಸಿರುತ್ತಾಳೆ. ದುಷ್ಟ ಸಂಹಾರಕ್ಕೆಂದೇ ತಾಯಿ ಈ ಅವತಾರವೆತ್ತಿದಳೆಂದು ಹೇಳಲಾಗುತ್ತದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಇಂದಿನವರೆಗೂ ಹೇಳಿದ ಶಕ್ತಿ...

ಗುರುವಾರ ಹುಟ್ಟಿದವರು ಎಷ್ಟು ಅದೃಷ್ಟವಂತರು ಗೊತ್ತಾ..?

ಗುರುವಿನ ದಿನವಾದ ಗುರುವಾರದಂದು ಜನಿಸಿದರೆ ಅತೀ ಉತ್ತಮ. ಅವರ ಜೀವನ ಉಜ್ವಲವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇಂದು ನಾವು ಗುರುವಾರ ಹುಟ್ಟಿದವರ ಸ್ವಭಾವವನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಗುರು ಗ್ರಹ ಎಂದರೆ ನಾಯಕತ್ವ ಹೊಂದಿರುವ ಗ್ರಹ. ಹಾಗಾಗಿ ಗುರುವಾರ...

H ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು H ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವದ ಬಗ್ಗೆ ಹೇಳಲಿದ್ದೇವೆ.. ಇವರು ಒಳ್ಳೆಯ ಮುಖಚರ್ಯೆ ಜೊತೆಗೆ ಒಳ್ಳೆಯ ಮುಖಚರ್ಯೆ ಹೊಂದಿರುತ್ತಾರೆ. ಅಲ್ಲದೇ, ನಂಬಿಕೆಗೂ ಕೂಡ ಅರ್ಹರಾಗಿರುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಇವರಿಗೆ ಜೀವನದಲ್ಲಿ ಹಲವು ಕೆಲಸಗಳನ್ನು ಮಾಡಬೇಕು ಅನ್ನೋ ಆಸೆ...

ಸಿಗಂದೂರು ಚೌಡೇಶ್ವರಿ ದೇವಿಯ ಹಿನ್ನೆಲೆ: ದೇವಸ್ಥಾನದ ಬಗ್ಗೆ ಮಾಹಿತಿ..

ನವರಾತ್ರಿ ವಿಶೇಷವಾಗಿ ಇಂದು ನಾವು ಶಕ್ತಿಪೀಠಗಳಲ್ಲಿ ಒಂದಾದ ಸಿಗಂದೂರು ಚೌಡೇಶ್ವರಿ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ykiESPPH22c ಚೌಡೇಶ್ವರಿ ಅಂದರೇನೆ ಶಕ್ತಿಯುತ ದೇವಿ. ಈಕೆಗೆ ಪ್ರತಿದಿನ ಮಡಿಯಿಂದ ಪೂಜೆ ಸಲ್ಲಬೇಕು, ನೈವೇದ್ಯವಾಗಬೇಕು. ಈಕೆಯ ನಿರ್ಲಕ್ಷ್ಯಸಿದವರು ಯಾರೂ ಕೂಡ ಉದ್ಧಾರವಾಗಿಲ್ಲ. ಅಂತೆಯೇ ಈಕೆಯನ್ನ...
- Advertisement -spot_img

Latest News

Sarojni Diaries Part 2: ಸರೋಜ್ನಿ ಮಾರ್ಕೇಟ್‌ನಲ್ಲಿ ಟೀ ಶರ್ಟ್ ಖರೀದಿಸಿದವನಿಗೆ ಆದ ಹಾರರ್ ಅನುಭವ

Sarojni Diaries Part 2: ನಾವು ಭಾಗ 1ರಲ್ಲಿ ಸರೋಜ್ನಿ ಮಾರ್ಕೆಟ್‌ನಿಂದ ಡೆನಿಮ್ ಜಾಕೇಟ್ ಖರೀದಿಸಿ, ಯಾವ ರೀತಿ ಕಷ್ಟ ಅನುಭವಿಸಿದ್ದರು ಅಂತಾ ಹೇಳಿದ್ವಿ. ಇದೀಗ...
- Advertisement -spot_img