Tuesday, May 5, 2026

horoscope

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತೆ ನೋಡಿ..

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನ ನೋಡೋಣ ಬನ್ನಿ.. ಈ ಹೆಸರಿನವರು ನಿಯತ್ತಿಗೆ ಮತ್ತೊಂದು ಹೆಸರಾಗಿರ್ತಾರೆ. ತಮ್ಮದೇ ನಿಯಮವನ್ನ ಹೊಂದಿದ ಇವರಿಗೆ, ತಾವು ಮಾಡುವ ಕೆಲಸದಲ್ಲಿ ಮತ್ತೊಬ್ಬರು ಮೂಗು ತೂರಿಸುವುದು ಇಷ್ಟವಾಗುವುದಿಲ್ಲ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಹಣಕಾಸಿನ ವಿಷಯದಲ್ಲಿ ಇವರು ನಿಪುಣರು....

ಕೆಟ್ಟ ಕನಸ್ಸಿನ ಸಮಸ್ಯೆಗೆ ಈ ಮಂತ್ರ ಪಠಿಸಿ..

ಕೆಲವರಿಗೆ ರಾತ್ರಿ ಹೊತ್ತು ಮಲಗಿದಾಗ ಕೆಟ್ಟ ಕನಸು ಬೀಳೋದು ಹಿಂಸೆಯಾಗೋದು ಇತ್ಯಾದಿ ಸಮಸ್ಯೆಗಳು ಕಾಡುತ್ತಿರುತ್ತದೆ. ಅಂಥವರು ಏನು ಮಾಡಬೇಕು..? ಯಾವ ಮಂತ್ರ ಪಠಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಕೆಲವರು ನಿದ್ದೆಗಣ್ಣಲ್ಲಿ ಮಾತನಾಡುವುದು, ಅರಚುವುದು, ಹಿಂಸೆ ಪಡುವುದು ಇತ್ಯಾದಿ...

ಕುಜದೋಷ ಎಂದರೇನು..? ಇದಕ್ಕೆ ಪರಿಹಾರವೇನು.?

ಕೆಲವರಿಗೆ ಮದುವೆಯಾಗಲು ಹಲವಾರು ಅಡೆತಡೆಗಳಿರುತ್ತದೆ. ಉತ್ತಮ ನಡತೆ, ಕೆಲಸ, ಸೌಂದರ್ಯ ಎಲ್ಲ ಇದ್ದರೂ ಕೂಡ ಜಾತಕದಲ್ಲಿರುವ ಸಮಸ್ಯೆಯಿಂದ ವಿವಾಹ ವಿಳಂಬವಾಗುತ್ತದೆ. ಇಂಥ ಸಮಸ್ಯೆಗಳಲ್ಲಿ ಕುಜದೋಷ ಕೂಡ ಒಂದು. ಹಾಗಾದ್ರೆ ಕುಜದೋಷ ಅಂದ್ರೇನು..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಕುಜ...

ನಿಮ್ಮ ಲಕ್ ಖುಲಾಯಿಸಬೇಕು ಅಂದ್ರೆ ಈ ವಸ್ತುಗಳನ್ನ ಮನೆಯಲ್ಲಿಡಿ..

ಯಾರಿಗೆ ತಾನೇ ನಮ್ಮ ಲಕ್ ಖುಲಾಯಿಸಬೇಕು, ಅದೃಷ್ಟ ಮನೆ ಬಾಗಿಲಿಗೆ ಹುಡುಕಿಕೊಂಡು ಬರಬೇಕು. ನಾವೂ ಕರೋಡ್‌ಪತಿಗಳಾಗಬೇಕು ಅನ್ನೋ ಆಸೆ ಇರಲ್ಲಾ ಹೇಳಿ.. ಹೀಗೆ ನಿಮ್ಮ ಲಕ್ ಕೂಡಾ ಖುಲಾಯಿಸಬೇಕು ಅಂದ್ರೆ ಈ ವಸ್ತುಗಳನ್ನ ತಂದು ಮನೆಯಲ್ಲಿರಿಸಿ. ಯಾವ ವಸ್ತುಗಳು ಅನ್ನೋದನ್ನ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ಬೇರೆಯವರ ಬಳಿ ಈ ಮಾತುಗಳನ್ನ ಹೇಳಿದ್ರೆ, ನೀವೆಂದೂ ಉದ್ಧಾರವಾಗಲ್ಲ..

ಕೆಲವರು ಮಾತನಾಡುವ ಭರದಲ್ಲಿ ತಮ್ಮ ಮನೆಯ ಕೆಲ ಸಂಗತಿಗಳನ್ನ ಹೇಳಿಬಿಡುವ ಸ್ವಭಾವ ಹೊಂದಿರುತ್ತಾರೆ. ನಮ್ಮ ಮಾತು ಕೇಳಿಸಿಕೊಳ್ಳುವರೆಲ್ಲ, ನಂಬಿಕಸ್ಥರು ಅನ್ನೋ ನಂಬಿಕೆ ಅವರದ್ದಾಗಿರುತ್ತದೆ. ಆದ್ರೆ ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸಿರಬೇಕು ಅಂತಾದ್ರೆ, ಕೆಲ ವಿಷಯಗಳನ್ನ ನಾವು ಬೇರೆಯವರಿಗೆ ಹೇಳಬಾರದು. ಹಾಗಾದ್ರೆ ಯಾವುದು ಆ ವಿಷಯ ಅನ್ನೋದನ್ನ ನೋಡೋಣ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ...

L ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ..!

ಇವತ್ತು ನಾವು L ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವದ ಬಗ್ಗೆ ಹೇಳಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/hFyOxWpIJU4 ಈ ಹೆಸರಿನವರು ನೋಡಲು ಸುಂದರ ತ್ವಚೆಯುಳ್ಳವರು ಮತ್ತು, ಆಕರ್ಷಕ ಮೈಕಟ್ಟು ಹೋಂದಿರುತ್ತಾರೆ. ಈ ಹೆಸರಿನ ಕೆಲವರು ಅತ್ಯಂತ ಪ್ರಸಿದ್ಧರಾಗ್ತಾರೆ. ಮತ್ತೆ ಕೆಲವರು...

ಶನಿವಾರ ಹುಟ್ಟಿದವರ ಗುಣಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು ಶನಿವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಶನಿವಾರ ಹುಟ್ಟಿದವರಿಗೆ ಹೆಚ್ಚು ಕೋಪವಿರುತ್ತದೆ. ಇದೇ ಕೋಪದಿಂದ ಜಗಳಗಳು ಹೆಚ್ಚಾಗಿ, ಇವರ ಸ್ನೇಹಿತರು ಇವರಿಂದ ದೂರವಾಗುತ್ತಾರೆ. ಆದ್ದರಿಂದ ಇವರು ಕೋಪವನ್ನ...

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಹಿನ್ನೆಲೆ ಏನು..?

ಇವತ್ತು ನಾವು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪುಣ್ಯಕ್ಷೇತ್ರವಾದ ಗೋಕರ್ಣ ಮಹಾಬಲೇಶ್ವರನ ಬಗ್ಗೆ ಚಿಕ್ಕ ಮಾಹಿತಿಯನ್ನ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://www.youtube.com/watch?v=b-S9a1yvjYA&t=20s ರಶುರಾಮ ಸ್ಥಾಪನೆಯ ಸಪ್ತ ಕ್ಷೇತ್ರಗಳಲ್ಲಿ ಗೋಕರ್ಣ ಕೂಡಾ ಒಂದು. ಇಲ್ಲಿ ಸಾಕ್ಷಾತ್ ಶಿವ ಲಿಂಗ ಸ್ಥಾಪಿತವಾಗಿದೆ. ರಾವಣ...

ಶನಿ ದೇವರ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಎಳ್ಳೆಣ್ಣೆ ಹಚ್ಚಬೇಕು ಯಾಕೆ ಗೊತ್ತಾ..?

ಶನಿಯ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಕಪ್ಪು ಎಳ್ಳು ಅಥವಾ, ಎಳ್ಳೆಣ್ಣೆಯನ್ನ ಅರ್ಪಿಸಬೇಕು. ಕಾಗೆಗೆ ಹಿಂಸೆ ನೀಡಬಾರದು. ಹನುಮಾನ್ ಚಾಲೀಸಾ ಪಠಿಸಬೇಕು. ಹನುಮನ ದೇವಸ್ಥಾನಕ್ಕೆ ಪ್ರತೀ ಶನಿವಾರ ಅಥವಾ ಮಂಗಳವಾರ ಹೋಗಿಬರಬೇಕು. ಮತ್ತು ಆ ದಿನ ಮದ್ಯ ಮಾಂಸ ಸೇವಿಸಿರಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಆದ್ರೆ ಯಾಕೆ ಶನಿದೇವರಿಗೆ ಎಳ್ಳೆಣ್ಣೆ ನೀಡಬೇಕು ಅನ್ನೋ ಬಗ್ಗೆ ತಿಳಿಯೋಣ...

ಪತಿಯ ಏಳಿಗೆಯಾಗಬೇಕಂದ್ರೆ ಪತ್ನಿ ಇಂಥ ಕೆಲಸ ಮಾಡಬೇಕು..

ಒಂದು ಸುಂದರ ಕುಟುಂಬ ತಯಾರಾಗಬೇಕು ಅಂದ್ರೆ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಅಂದ್ರೆ ಪತಿ- ಪತ್ನಿ ಸಂಬಂಧ ಉತ್ತಮವಾಗಿರಬೇಕು. ಅದರಲ್ಲೂ ಪತ್ನಿಯ ಗುಣಗಳು ಉತ್ತಮವಾಗಿದ್ರೆ ಮನೆಯ ನೆಮ್ಮದಿ ಇಮ್ಮಡಿಯಾಗುವುದಲ್ಲದೇ, ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267...
- Advertisement -spot_img

Latest News

ಬಿಜೆಪಿಯವರು 100 ಸ್ಥಾನವನ್ನು ಕದ್ದಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ: ಮಮತಾ ಬ್ಯಾನರ್ಜಿ

National Political News: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ತಾವು ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕ್ರಮದ ಪ್ರಕಾರ, ಬಂಗಾಳದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ...
- Advertisement -spot_img