Friday, May 1, 2026

horoscope

ದಕ್ಷಿಣ ದಿಕ್ಕಿನಲ್ಲಿ ಮನೆ ಇದ್ದರೆ ನಷ್ಟಾನಾ..? ಆ ಮನೆ ವಾಸಿಸಲು ಯೋಗ್ಯವಾ..?

ಜ್ಯೋತಿಷ್ಯದಲ್ಲಿ ವಾಸ್ತುಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ. ಕೆಲವರು ವಾಸ್ತುವನ್ನ ನಂಬುವುದಿಲ್ಲ. ಆದ್ರೆ ಹಲವರ ಜೀವನದ ಒಳಿತಿಗೆ ಮತ್ತು ಕೆಡುಕಿಗೆ ಮನೆಯ ವಾಸ್ತು ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ನಾವು ಮಾಹಿತಿ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/psZkcF6EOjE ಪೂರ್ವಕ್ಕೆ ಬಾಗಿಲಿದ್ದರೆ ಅತ್ಯುತ್ತಮ. ನಂದಿ ಬಾಗಿಲು ಅಂದರೆ ಉತ್ತರ...

ಪುಣ್ಯಕ್ಷೇತ್ರಕ್ಕೆ ಹೋಗುವ ಮುನ್ನ ಹಿರಿಯರಿಗೆ ಹೇಳಿ ಹೋಗಬೇಕು: ಯಾಕೆ ಗೊತ್ತಾ..?

ಭಾರತದಲ್ಲಿ ಹಲವಾರು ಪುಣ್ಯಕ್ಷೇತ್ರಗಳಿದೆ. ಅಲ್ಲಿ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ, ತಮಗೆ ಬೇಕಾದ ಕೋರಿಕೆಯನ್ನ ಬೇಡಿಕೊಳ್ಳುತ್ತಾರೆ. ದೇವರಿಗೆ ನೈವೇದ್ಯ ಇಡುತ್ತಾರೆ, ಹರಕೆ ತೀರಿಸುತ್ತಾರೆ. ಬಟ್ಟೆ, ಚಿನ್ನ, ಬೆಳ್ಳಿ ನೀಡುತ್ತಾರೆ. ಆದ್ರೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದಕ್ಕೂ ಕೂಡ ಅದರದ್ದೇ ಆದ ನೀತಿ ನಿಯಮಗಳಿದೆ. ಅದು ಯಾವುದು ಅನ್ನೋದನ್ನ ನೋಡೋಣ ಬನ್ನಿ. ಪಂಡಿತ್ ವಿವೇಕಾನಂದ ಗುರೂಜಿ...

ಯಾವ ದಿನ ಯಾವ ಬಟ್ಟೆ ಹಾಕಿದರೆ ಶುಭಫಲ ದೊರೆಯುತ್ತದೆ..

ಸಾಮಾನ್ಯವಾಗಿ ಕೆಲ ಸೆಲೆಬ್ರಿಟಿಗಳು, ರಾಜಕೀಯದವರು ಒಂದೊಂದು ದಿನ ಒಂದೊಂದು ಬಟ್ಟೆ ಹಾಕುವುದನ್ನ ನಾವು ನೋಡಿರ್ತೀವಿ. ಯಾಕೆ ಹೀಗೆ ಅಂತಾ ಹೇಳೋದಾದ್ರೆ, ಆಯಾ ದಿನಕ್ಕೆ ಅದೇ ಬಣ್ಣದ ಬಟ್ಟೆ ಧರಿಸಬೇಕು ಎನ್ನಲಾಗುತ್ತದೆ. ಆ ದಿನಕ್ಕೆ ತಕ್ಕಂತೆ ಬಟ್ಟೆ ಧರಿಸುವುದರಿಂದ ಶುಫಲ ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ...

ಈ ನಾಲ್ಕು ರಾಶಿಯವರು ತಮ್ಮ ಬಾಳ ಸಂಗಾತಿಯನ್ನ ಹೆಚ್ಚಾಗಿ ಪ್ರೀತಿಸುತ್ತಾರೆ..

ಒಂದು ರಾಶಿಯವರಲ್ಲೂ ಒಂದೊಂದು ಗುಣವಿರುತ್ತದೆ. ಕೆಲ ರಾಶಿಯವರಿಗೆ ಸಿಟ್ಟು ಹೆಚ್ಚಿದ್ದರೆ, ಇನ್ನು ಕೆಲ ರಾಶಿಯವರು ಶಾಂತಿ ಪ್ರಿಯರಾಗಿರ್ತಾರೆ. ಮತ್ತೆ ಕೆಲವರು ನಗುಮೊಗದವರಾಗಿರ್ತಾರೆ. ಇಂದು ನಾವು ಯಾವ ರಾಶಿಯವರು ಹೆಚ್ಚು ಪ್ರೀತಿಸುತ್ತಾರೆ. ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/fc7nQp-TIcM ತುಲಾ ರಾಶಿ: ತುಲಾ ರಾಶಿಯ ಹುಡುಗರು ಹಾಸ್ಯ ಪ್ರವೃತ್ತಿಯವರಾಗಿರ್ತಾರೆ. ಈ ರಾಶಿಯವರು ಮೋಹಕ ಮುಖಚರ್ಯೆ ಹೊಂದಿರುವುದರಿಂದ, ಎಲ್ಲರ...

ಈ ರೀತಿಯ ಕನಸು ಬಿದ್ರೆ ಯಶಸ್ಸು ಖಂಡಿತವೆಂದು ಅರ್ಥ..

ಮಲಗಿದ್ದಾಗ ಕನಸು ಬಿಳೋದು ಸಹಜ. ಆದ್ರೆ ಅದು ಉನ್ನತ ರೀತಿಯಲ್ಲಿ ನಮ್ಮ ಜೀವನ ಬದಲಾಯಿಸುವ ಕನಸಾಗಿದ್ದರೆ ಉತ್ತಮ . ಹಾಗಿದ್ರೆ ಯಾವ ರೀತಿಯ ಕನಸು ಬಿದ್ದರೆ ನಮ್ಮ ಜೀವನದಲ್ಲಿ ಉತ್ತಮ ರೀತಿಯ ಬದಲಾವಣೆ ಕಂಡುಬರತ್ತದೆ ಅನ್ನೋದನ್ನ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಕದ್ರಿ ಮಂಜುನಾಥ ದೇವಸ್ಥಾನ ಸ್ಥಾಪನೆಯಾಗಿದ್ದು ಹೇಗೆ..? ಯಾರಿಂದ..?

ದಕ್ಷಿಣ ಕನ್ನಡ ಅಂದ್ರೇನೆ ದೇವಾಲಯಗಳ ಬೀಡು. ಈಗಾಗಲೇ ನಾವು ಕಟೀಲು, ಬಪ್ಪನಾಡು ದುರ್ಗ ಪರಮೇಶ್ವರಿ ಸೇರಿ ಹಲವು ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ಕೂಡ ನಾವು ನಿಮಗೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841...

ಮುನ್ನೂರು ವರ್ಷಗಳ ಕಾಲದ ಇತಿಹಾಸ ಹೊಂದಿದೆ ತಿರುಪತಿ ಲಡ್ಡು..!

ಭಾರತದ ಅತೀ ಶ್ರೀಮಂತ ದೇವಸ್ಥಾನ. ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಅಂದ್ರೆ ತಿರುಪತಿ. ಪ್ರತಿದಿನ ಮದುವೆ ಮನೆಯಂತೆ ಜನಜಂಗುಳಿಯಿಂದ ತುಂಬಿರುವ ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ, ತಿರುಪತಿಯ ದರ್ಶನ ಭಾಗ್ಯ ಪಡೆಯುತ್ತಾರೆ. ನೀವು ತಿರುಪತಿಗೆ ಹೋಗಿ ಅಲ್ಲಿ ತಿರುಪತಿ ಲಡ್ಡು ಪ್ರಸಾದ ಸೇವಿಸಿ ಬಂದಿಲ್ಲಾ ಅಂದ್ರೆ ತಿರುಪತಿ ಪ್ರವಾಸ ಅಪೂರ್ಣಗೊಂಡಂತೆ. ಹಾಗಾಗಿ ಇಂದು...

ದಾನ ಧರ್ಮಗಳನ್ನೇಕೆ ಮಾಡಬೇಕು..? ದಾನದ ಬಗ್ಗೆ ಚಿಕ್ಕ ಮಾಹಿತಿ..

ದುಡಿದ ಹಣದಲ್ಲಿ ನಮ್ಮ ಕೈಲಾದಷ್ಟು ದಾನ ಧರ್ಮ ಮಾಡಿದರೆ ಜೀವನ ಉತ್ತಮವಾಗಿರುತ್ತದೆ. ಮತ್ತಷ್ಟು ದಾನ ಮಾಡುವ ಶಕ್ತಿಯನ್ನ ದೇವರು ನೀಡುತ್ತಾನೆ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿದ್ದೀರಿ. ದಾನದ ಬಗ್ಗೆ ನಾವಿವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/fc7nQp-TIcM ಹೆತ್ತ...

ದೇವರಿಗೆ ಎಂತಹ ನೈವೇದ್ಯವಿಡಬೇಕು ಗೊತ್ತಾ..?

ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಇರುವಷ್ಟು ಸಂಪ್ರದಾಯ ಬೇರೆ ಯಾವ ಧರ್ಮದಲ್ಲೂ ಇರಲಿಕ್ಕಿಲ್ಲ. ಒಂದೊಂದು ರಾಜ್ಯದ ಹಿಂದೂಗಳಲ್ಲೂ ಒಂದೊಂದು ಸಂಪ್ರದಾಯ. ಅದರಲ್ಲೂ ಪೂಜೆಯ ವಿಧಾನಗಳು ಬೇರೆ ಬೇರೆ. ನೈವೇದ್ಯದ ವಿಧಾನಗಳು ಬೇರೆ ಬೇರೆ. ಕೆಲವರು ಹಣ್ಣು ಹಂಪಲು, ಸಾತ್ವಿಕ ಆಹಾರ ನೈವೇದ್ಯಕ್ಕಿಟ್ಟರೆ, ಇನ್ನು ಕೆಲವರು ಮಾಂಸವನ್ನ ದೇವರಿಗೆ ಅರ್ಪಿಸುತ್ತಾರೆ. ಅದು ಅವರವರ ಪದ್ಧತಿಗೆ ಬಿಟ್ಟಿದ್ದು. ಆದ್ರೆ...

ಈ ಹೋಮ ಮಾಡಿಸುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ…

ಮನೆಯ ಅಭಿವೃದ್ಧಿ ಉತ್ತಮವಾಗಲಿ, ಹಣಕಾಸಿನ ಸಮಸ್ಯೆ ದೂರವಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಹಲವಾರು, ಪೂಜೆ ಪುನಸ್ಕಾರ, ಹೋಮ- ಹವನಗಳನ್ನ ಮಾಡ್ತೀವಿ. ಇದೇ ರೀತಿ ಇವತ್ತು ನಾವು ಹಣಕಾಸಿನ ಸಮಸ್ಯೆ ದೂರವಾಗಲು ಮಾಡುವ ಹೋಮದ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...
- Advertisement -spot_img

Latest News

Political News: ಚುನಾವಣೆ ಸೋತಿದ್ದೇನೆ ಜನರ ಪ್ರೀತಿಯಲ್ಲಿ ಅಲ್ಲ: Induvalu Sachidananda Podcast

Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ. https://youtu.be/9PtcmQLfqY4 ಈ ಬಗ್ಗೆ ಮಾತು...
- Advertisement -spot_img