Thursday, April 30, 2026

horoscope

ಹಣಕಾಸಿನ ಸಮಸ್ಯೆ ಇದ್ದಲ್ಲಿ ಈ ಪ್ರಯೋಗವನ್ನೊಮ್ಮೆ ಮಾಡಿ ನೋಡಿ..!

ಎಲ್ಲ ಸಮಯದಲ್ಲೂ ನಾವು ಮನೆಯಿಂದ ಹೊರಕ್ಕೆ ಹೋಗುವಾಗ ಮುಹೂರ್ತ ಸರಿಯಾಗಿದೆಯಾ ಅಂತಾ ನೋಡ್ಕೊಂಡು ಹೋಗೋಕ್ಕಾಗಲ್ಲಾ. ಆದ್ರೆ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೊರಡುವಾಗ ಒಂದು ಕೆಲಸ ಮಾಡಿದ್ರೆ, ಆ ದಿನವೆಲ್ಲಾ ಶುಭವಾಗಿರುತ್ತದೆ. ಯಾವುದು ಆ ಕೆಲಸ ಅನ್ನೋ ಬಗ್ಗೆ ಮಾಹಿತಿ ಕೊಡ್ತೀವಿ. https://youtu.be/UOx8i-L6keA ನಾವೀಗ ಹೇಳುವ ಪ್ರಯೋಗವನ್ನ ಎರಡು ವಾರಗಳ ಕಾಲ ಪ್ರಯೋಗಿಸಿ ನೋಡಿ, ಫಲಿತಾಂಶ...

ಮನೆಯಲ್ಲಿ ಯಾವ ವಸ್ತು ಖಾಲಿಯಾದರೂ ಈ ವಸ್ತು ಮಾತ್ರ ಖಾಲಿಯಾಗಲು ಬಿಡಬೇಡಿ..!

ಮನೆಯ ಅಭಿವೃದ್ಧಿಯಾಗುವುದು, ಲಾಭ- ನಷ್ಟ, ಒಳಿತು ಕೆಡಕಾಗುವುದೆಲ್ಲ ಮನೆಯಲ್ಲಿರುವ ಕೆಲ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಕೆಲವೊಂದು ವಸ್ತು ಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬಾರದು. ಹಾಗಾದ್ರೆ ಅದು ಯಾವ ವಸ್ತು..? ಆ ವಸ್ತು ಖಾಲಿಯಾದರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/hO1zuUyoATs ಈ ವಸ್ತುಗಳೇನಾದ್ರೂ ಖಾಲಿ ಆದ್ರೆ, ಲಕ್ಷ್ಮೀಯ ಕೃಪೆ ನಿಮ್ಮ ಮೇಲಿರುವುದಿಲ್ಲ. ಹಣ ಕಾಸಿನ...

ತುಳಸಿಗೆ ನೀರು ಹಾಕುವಾಗ ಈ ಶ್ಲೋಕವನ್ನ ತಪ್ಪದೇ ಹೇಳಿ ಪರಿಣಾಮ ನೋಡಿ..!

ನಾವು ಈ ಮೊದಲೇ ತುಳಸಿಯ ಬಗ್ಗೆ ಹಲವಾರು ಮಾಹಿತಿಯನ್ನ ನೀಡಿದ್ದೇವೆ. ತುಳಸಿ ಸಮೃದ್ಧವಾಗಿ ಬೆಳೆದ್ರೆ ಮನೆಯು ಕೂಡ ಅಷ್ಟೇ ಸಮೃದ್ಧವಾಗಿ ಇರುತ್ತದೆ ಅಂತಾ ಹೇಳಿದ್ದೇವು. ಇಂದು ನಾವು ತುಳಸಿ ಪೂಜೆ ಮಾಡುವಾಗ ಶ್ಲೋಕವೊಂದನ್ನ ಹೇಳಬೇಕು. ಆ ಶ್ಲೋಕ ಯಾವುದು..? ಅದನ್ನ ಹೇಳುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ಹೇಳಲಿದ್ದೇವೆ. https://youtu.be/WjM761eDq0g ಪ್ರತಿದಿನ ಸ್ನಾನ ಮಾಡಿ, ತುಳಸಿಗೆ ನೀರು...

ಆಗಸ್ಟ್ 30, 2020 ರಾಶಿ ಭವಿಷ್ಯ

ಮೇಷ: ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನ ಪಲ್ಲಟ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸರಸದ ದಿನಗಳಿವು. ಆರೋಗ್ಯ ವೃದ್ದಿ. ವೃಷಭ: ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆಯಾಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಿದೆ. ಕರ್ತವ್ಯದ ಕಾರ್ಯಕರ್ಮದಲ್ಲಿ ವಿಘ್ನಗಳು ತೋರಿಬಂದಾವು. ಮಿಥುನ: ಪೂರ್ವಾಪರ ವಿಮರ್ಷಿಸಿ...

ಪೂಜೆಯ ವೇಳೆ ಅನುಸರಿಸಬೇಕಾದ ನಿಯಮಗಳೇನು ಗೊತ್ತಾ..?

ಪೂಜೆಯ ವೇಳೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಕೆಲ ಕೆಲಸಗಳು ಮಾಡುವುದು ನಿಷಿದ್ಧವಿದೆ. ಯಾವುದು ಆ ನಿಯಮ, ಎಂಥ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಪೂಜೆ ವೇಳೆ ಮಾತನಾಡಬಾರದು, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನ ಮಾಡಬಾರದು. ಜಗಳ ಮಾಡಿ ಪೂಜೆಗೆ ಕೂರುವುದೋ, ಅಥವಾ ಪೂಜೆಗೆ ಕುಳಿತಾಗ ಜಗಳವಾಡುವುದು, ಸಿಟ್ಟು ಮಾಡುವುದೆಲ್ಲ ಮಾಡಬಾರದು. ಕೆಲವೊಮ್ಮೆ ಹೊಸದಾಗಿ ಪ್ರೀತಿಯಲ್ಲಿ...

ಸಂತಾನ ಫಲಕ್ಕಾಗಿ ಈ ಮಂತ್ರವನ್ನು ಪಠಿಸಿ..

ಪೋಷಕರು ಮಕ್ಕಳನ್ನ ಮದುವೆ ಮಾಡೋದೇ ವಂಶವೃಕ್ಷ ಬೆಳೆಯಲಿ ಎಂದು. ಮುದ್ದಾದ ಮಗುವಿನ ಹೆಜ್ಜೆ ಮನೆ ತುಂಬ ತುಂಬಲಿ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿ ಅನ್ನೋ ಪ್ರತೀ ಪೋಷಕರ ಆಸೆಯಾಗಿರುತ್ತದೆ. ಆದ್ರೆ ಕೆಲ ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ, ಸಂತಾನ ಭಾಗ್ಯವಿರುವುದಿಲ್ಲ. ಅಂಥವರು ಇಂದು ನಾವು ಹೇಳು ಮಂತ್ರವನ್ನ ಪಠಿಸಿದರೆ, ಸಂತಾನ ಭಾಗ್ಯ ಫಲಿಸುತ್ತದೆ. https://youtu.be/gudjW3l0ZrI ಪತಿ...

ಅತಿಥಿ ಸತ್ಕಾರಕ್ಕೇಕೆ ಅಷ್ಟು ಮಹತ್ವ..? ಅತಿಥಿಯನ್ನ ಆದರದಿಂದ ಕಾಣದಿದ್ದರೇನಾಗತ್ತೆ..?

ನಮ್ಮ ಭಾರತ ದೇಶ ಹೆಸರುವಾಸಿಯಾಗಿರುವುದೇ, ಪ್ರೀತಿ- ಕಾಳಜಿಗಾಗಿ. ಹೊರದೇಶದಿಂದ ಬಂದವರ ಸತ್ಕಾರ ಮಾಡಿ, ಪ್ರೀತಿಯ ಬೀಳ್ಕೊಡುಗೆ ಕೊಡುವ ಈ ದೇಶದ ಮಂತ್ರವೇ ಅತಿಥಿ ದೇವೋಭವ. ಆದ್ದರಿಂದ ಇಂದು ನಾವು ಅತಿಥಿಗಳ ಸತ್ಕಾರದ ಬಗ್ಗೆ ಒಂದು ವಿಷಯವನ್ನ ಹೇಳಲಿದ್ದೇವೆ. https://youtu.be/gwEj-ICsbrQ ಗೃಹಸ್ಥರಾದವರು ಮನೆಗೆ ಬಂದ ಅತಿಥಿಗಳನ್ನ ವಿನಯದಿಂದ ಸತ್ಕರಿಸುವುದು ಪದ್ಧತಿ. ಮನೆಗೆ ಬಂದ ಅತಿಥಿಗಳು ನಮ್ಮ ಸತ್ಕಾರದಿಂದ ಸಂತೃಪ್ತಿ...

ಈ ಮಂತ್ರವನ್ನ ಹೇಳಿ ವೃತಾಚರಿಸಿದರೆ ರಾಯರ ಕೃಪೆ ನಿಮ್ಮ ಮೇಲಿರುತ್ತದೆ..!

ಕಲಿಯುಗದ ಕಲ್ಪವೃಕ್ಷ, ಬೇಡಿದ್ದನ್ನು ನೀಡುವ ಕರುಣಾಮಯಿ, ಭೋಯತಿ ವರದೇಂದ್ರ ಹೀಗೆ ಹಲವಾರು ಬಿರುದನ್ನು ಪಡೆದ ಗುರು ರಾಯರು, ಭಕ್ತರ ಮನೋಕಾಮನೆಗಳನ್ನ ಈಡೇರಿಸುವ ದೇವ ಮಾನವ. ರಾಯರನ್ನ ಶ್ರದ್ಧೆಯಿಂದ ನೆನೆದರೆ, ನಮ್ಮೆಲ್ಲ ಕಷ್ಟಗಳನ್ನ ನಿವಾರಿಸಿ, ಇಷ್ಟಾರ್ಥ ಸಿದ್ಧಿಸುವ ಕಲಿಯುಗದ ಕಲ್ಪವೃಕ್ಷ. ಇಂದು ನಾವು ರಾಯರ ಮಂತ್ರವೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೂಲ ರಾಮನ ಪರಮಭಕ್ತರಾಗಿರುವ ಗುರು ರಾಯರು,...

ಆಗಸ್ಟ್ 29, 2020 ರಾಶಿ ಭವಿಷ್ಯ

ಮೇಷ: ಕ್ರಯ ವಿಕ್ರಯಗಳಲ್ಲಿ ಲಾಭದಾಯಕ ಆದಾಯವಿರುತ್ತದೆ. ಆರ್ಥಿಕವಾಗಿ ದಿನದಿಂದ ದಿನಕ್ಕೆ ಉತ್ತಮ ಅಭಿವೃದ್ಧಿ ಇರುತ್ತದೆ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೂಡಲಿದೆ. ವಿದ್ಯಾರ್ಥಿಗಳು ಉತ್ತಮ ಫಲವನ್ನು ಪಡೆಯಲಿದ್ದಾರೆ. ವೃಷಭ: ಶುಭಮಂಗಲಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ಧನವ್ಯಯವಾದೀತು. ಯೋಗ್ಯ ವಯಸ್ಕರಿಗೆ ನೆಂಟಸ್ಥಿಕೆಯು ಕಂಕಣಬಲಕ್ಕೆ ಪೂರಕವಾದೀತು. ಎಲ್ಲಾ ವಿಚಾರದಲ್ಲಿ ಅಡಚಣೆಯಿಂದಲೇ ಕಾರ್ಯಸಾಧನೆಯಾಗಲಿದೆ. ಮಿಥುನ: ಯಾವುದೇ ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ...

ಸಂಜೆ ವೇಳೆ ಯಾಕೆ ನಿದ್ರಿಸಬಾರದು ಗೊತ್ತಾ..?

ಈಗಿನ ಕಾಲದಲ್ಲಿ ಜನ ಕೆಲಸ ಮುಗಿಸಿ ಬರುವುದು 5ರಿಂದ 6 ಗಂಟೆಯಾಗುತ್ತದೆ. ಸುಸ್ತಾಗಿ ಬಂದವರು ಒಂದಹತ್ತು ನಿಮಿಷ ಮಲಗೋಣವೆಂದು ಹೋದರೆ ಮಲಗೋದು 2 ರಿಂದ 3 ತಾಸು. 6 ಗಂಟೆಗೆ ಮಲಗಿದರೆ 7 ಗಂಟೆ ಅಥವಾ 8 ಗಂಟೆಗೆ ಏಳುತ್ತಾರೆ. ಆದ್ರೆ ಸಂಜೆ ಹೊತ್ತು ನಿದ್ರಿಸಬಾರದು. ಯಾಕೆ ನಿದ್ರಿಸಬಾರದು..? ಅದರಿಂದೇನಾಗುತ್ತದೆ ಅನ್ನೋ ಬಗ್ಗೆ ನಾವಿವತ್ತು...
- Advertisement -spot_img

Latest News

15% ರಿಂದ 18% ತೆರಿಗೆ! ಯಾರಿಗೆಲ್ಲ ಅನ್ವಯ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ರಾಜ್ಯದಲ್ಲಿ ಹೊರರಾಜ್ಯ ನೋಂದಣಿಯ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಮಹತ್ವದ ತೆರಿಗೆ ಕ್ರಮಕ್ಕೆ ಮುಂದಾಗಿದೆ. ಪರಿಸರ ಮಾಲಿನ್ಯ ಹಾಗೂ ತೆರಿಗೆ ನಷ್ಟ ಎರಡನ್ನೂ...
- Advertisement -spot_img