ಮೇಷ: ಜಲ ವೃತ್ತಿಯವರ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಕಂಡುಬಂದಾವು. ನೆರೆ ಹೊರೆಯವರ ಮತ್ತು ಹಿತಶತ್ರುಗಳ ಕಾಟದಿಂದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬಂದಾವು. ವಾಸ ಸ್ಥಳದ ಬದಲಾವಣೆ ಇದೆ.
ವೃಷಭ: ವಿಲಾಸಿ ಸಾಮಗ್ರಿಗಳ ವ್ಯವಹಾರ ತಕ್ಕ ಮಟ್ಟಿಗೆ ಲಾಭ ತರಲಿದೆ. ಮಕ್ಕಳಿಗೆ ಪ್ರವಾಸದಿಂದ ಸಂತಸ. ದೇವತ ಸಂದರ್ಶನದಿಂದ ಹಿರಿಯರಿಗೆ ಸಮಾಧಾನ ತರಲಿದೆ. ಕೃಷಿ ಕಾರ್ಯಕ್ಕೆ...
ನಾವು ದೇವರಿಗೆ ಪ್ರತಿದಿನ ದೀಪದ ಎಣ್ಣೆಯಿಂದಾನೋ, ಎಳ್ಳೆಣ್ಣೆಯಿಂದಾನೋ ದೀಪ ಹಚ್ಚುತ್ತೇವೆ. ಆದ್ರೆ ಹಬ್ಬ ಹರಿದಿನಗಳಲ್ಲಿ, ಮನೆಯಲ್ಲಿ ಏನಾದ್ರೂ ಖುಷಿಯ ಸಂದರ್ಭವಿದ್ದಾಗ, ಅಥವಾ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದಾಗ, ತುಪ್ಪದ ದೀಪವನ್ನ ಹಚ್ಚುತ್ತೇವೆ. ಸ್ಪೇಶಲ್ ದಿನವಿದ್ದರೆ ಮಾತ್ರ ತುಪ್ಪದ ದೀಪವನ್ನ ಹಚ್ಚುತ್ತೇವೆ. ಹಾಗಾದ್ರೆ ತುಪ್ಪದ ದೀಪವನ್ನ ಇಂಥ ದಿನಗಳಲ್ಲೇ ಯಾಕೆ ಹಚ್ತಾರೆ. ಏನಿದರ ಮಹತ್ವ...
ದೇವರು ಕೊಟ್ಟ ಜೀವನವನ್ನ ಅಂದಗೊಳಿಸುವುದು ನಮಗೆ ಬಿಟ್ಟಿದ್ದು, ಜೀವನದಲ್ಲಿ ಸಖ ಶಾಂತಿ ನೆಮ್ಮದಿ ಬೇಕಂದ್ರೆ, ಯಾವುದಕ್ಕೂ ಆಸೆ ಪಡದೇ, ದೇವರು ಕೊಟ್ಟಷ್ಟು ಪಡೆಯುವುದು ಮನುಷ್ಯನ ಕರ್ತವ್ಯ. ಆದ್ರೆ ದುರಾಸೆಗೆ ಬಲಿಯಾಗುವ ಮನುಷ್ಯ, ಎಲ್ಲವೂ ತನಗೇ ಬೇಕು ಅನ್ನೋ ಹಠದಲ್ಲಿ ತನ್ನ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಾನೆ. ಕೊನೆಗೆ ತನಗೆ ಬೇಕಾದ್ದು ಸಿಗದಿದ್ದಾಗ, ಆತ್ಮಹತ್ಯೆಯ ನಿರ್ಧಾರ ಮಾಡುತ್ತಾನೆ....
ರಂಗೋಲಿ. ಹಿಂದೂ ಸಂಪ್ರದಾಯದ ಒಂದು ಭಾಗ, ಕೆಲ ಹಿಂದೂ ಮಹಿಳೆಯರು ಪ್ರತಿದಿನ ಬೆಳಿಗ್ಗೆ ಎದ್ದು ಮನೆ ಅಂಗಳವನ್ನ ಗುಡಿಸಿ, ನೀರು ಹಾಕಿ, ರಂಗೋಲಿ ಇಡುತ್ತಾರೆ. ಆದ್ರೆ ಈ ವೇಳೆ ಹೆಂಗಸರು ಮಾಡುವ ಕೆಲ ತಪ್ಪುಗಳಿಂದ ಮನೆಗೆ ಒಳಿತಾಗುವುದಿಲ್ಲ. ಹಾಗಾದ್ರೆ ಏನು ಆ ತಪ್ಪುಗಳು..? ಆ ತಪ್ಪು ಮಾಡೋದ್ರಿಂದಾ ಏನಾಗತ್ತೆ ಅನ್ನೋದನ್ನ ನೋಡೋಣ ಬನ್ನಿ.
ರಂಗೋಲಿ ಬರೀ...
ಮೇಷ: ವ್ಯಾಪಾರಿ ವರ್ಗದವರಿಗೆ ಋಣಬಾಧೆ ಹೆಚ್ಚಾದೀತು. ಕೌಟುಂಬಿಕವಾಗಿ ಸೋದರ ವರ್ಗದವರ ಪಾಲು ಪಂಚಾಯ್ತಿತಿಂದ ವಂಚನೆ ಕಂಡುಬಂದೀತು. ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಲಿದೆ.
ವೃಷಭ: ಅನಿರೀಕ್ಷಿತವಾಗಿ ಬಂಧು ಬಳಗದವರು ಬಂದಾರು. ಪ್ರವಾಸ ಯಾತ್ರಾದಿಗಳಿಂದ ಸಂತೃಪ್ತಿ ತರಲಿದೆ. ಮನೆಯ ವಿಸ್ತರಣೆಯ ಕಾರ್ಯ ರಿಪೇರಿ ಕೆಲಸಕ್ಕೆ ಈಗ ಅವಕಾಶವಿದೆ. ದುಡುಕಿ ಮಾಡಿದ ಕೆಲಸವು ಆಶಾಭಂಗವಾದೀತು.
ಮಿಥುನ: ಮಕ್ಕಳ ವಿದ್ಯಾಪ್ರಗತಿಯಿಂದ ಸಂತಸ....
ನಾಯಿ.. ನಿಯತ್ತಿಗೆ ಹೆಸರಾಗಿರುವ ಪ್ರಾಣಿ. ಕಾಲ ಭೈರವನ ಪ್ರತೀರೂಪ. ನಮಗೆ ತಿಳಿಯದ ಕೆಲ ಮುನ್ಸೂಚನೆಗಳು ಈ ನಾಯಿ ನೀಡುತ್ತದೆ. ಯಾವ ಯಾವ ಸೂಚನೆಗಳನ್ನು ನಾಯಿ ನೀಡುತ್ತೆ ಅನ್ನೋ ಬಗ್ಗೆ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.
ಒಂದು ವೇಳೆ ಮನೆ ಜನ ಒಡೆಯನ ವಿರುದ್ಧ ಹೋಗಬಹುದು. ಆದ್ರೆ ಸಾಕುನಾಯಿ ಸಾಯುವವರೆಗೂ ಅನ್ನ ಹಾಕಿದರವರಿಗೆ ಋಣಿಯಾಗಿರುತ್ತದೆ ಎಂಬ ಮಾತಿದೆ. ಇನ್ನು...
ಪ್ರತಿ ಮನೆಯ ಮುಖ್ಯದ್ವಾರವು ಲಕ್ಷ್ಮೀ ಪ್ರವೇಶದ ದಾರಿಯಾಗಿರುತ್ತದೆ. ಅದರಲ್ಲೂ ಹಿಂದೂಗಳಲ್ಲಿ ಮುಖ್ಯದ್ವಾರ ಮತ್ತು ಹೊಸ್ತಿಲಿಗೆ ತನ್ನದೇ ಆದ ಮಹತ್ವವಿದೆ. ಹೊಸ್ತಿಲನ್ನು ಮೆಟ್ಟಬಾರದು, ಮುಸ್ಸಂಜೆ ವೇಳೆ ಹೊಸ್ತಿಲ ಬಳಿ ನಿಲ್ಲುವುದಾಗಲಿ, ಕುಳಿತು ಹರಟೆ ಹೊಡಿಯುವುದಾಗಲಿ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಚಪ್ಪಲಿ ಇಡುವ ವೇಳೆ ನಾವು ಹಲವು ತಪ್ಪುಗಳನ್ನ ಮಾಡ್ತೇವೆ. ಯಾವುದು ಆ ತಪ್ಪು..?...
ಸಕಲ ಕಷ್ಟ ನಿವಾರಕ, ನಿರ್ವಿಘ್ನವಾಗಿ ಕಾರ್ಯಸಿದ್ಧಿಗೊಳಿಸೋ ವಿಘ್ನ ವಿನಾಯಕ. ಪ್ರಥಮ ಪೂಜಿತ, ಪ್ರಥಮ ವಂದಿತನಾಗಿರುವ ಶ್ರೀ ಮಹಾಗಣಪತಿ, ಭಕ್ತರ ಪ್ರತೀ ಕೋರಿಕೆಯನ್ನೂ ಈಡೇರಿಸುವ ದೇವಾದಿದೇವ. ನೀವೂ ಕೂಡ ಇಂದು ನಾವು ಹೇಳುವ ಮಂತ್ರವನ್ನ ಪ್ರತಿದಿನ ಭಕ್ತಿಪೂರ್ವಕವಾಗಿ ಹೇಳಿದರೆ, ನಿಮ್ಮ ಕೋರಿಕೆಯನ್ನ ಕೂಡ ಆ ಮಹಾಗಣಪತಿ ಈಡೇರಿಸುತ್ತಾನೆ. ಹಾಗಾದ್ರೆ ಯಾವುದು ಆ ಶ್ಲೋಕ ಅನ್ನೋದನ್ನ ನೋಡೋಣ.
ನಾವು...
ಮೇಷ: ದೈವ, ಗುರುವಿನ ಹೆಚ್ಚಿನ ಅನುಗ್ರಹ ಮಾಡಿಕೊಂಡಲ್ಲಿ, ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿರಂಗದಲ್ಲಿ ಲವಲವಿಕೆ ಉತ್ಸಾಹ ಮೂಡಬಹುದು. ವಿದ್ಯಾರ್ಥಿಗಳು ಮಹತ್ತರ ಯಶಸ್ಸನ್ನು ಸಾಧಿಸಲಿದ್ದಾರೆ.
ವೃಷಭ: ಖರ್ಚು ವೆಚಚ್ಗಳು ಅಧಿಕವಾದರೂ ಸರಿಯಾದ ಸಮಯದಲ್ಲಿ ಧನಾಗಮನವೂ ನೆಮ್ಮದಿ ತಂದೀತು. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತರಲಿದೆ. ಬಿಡುವಿನ ವೇಳೆಯಲ್ಲಿ ಆದಾಯ ತರುವ ಕೆಲಸಗಳಾದಾವು.
ಮಿಥುನ: ನಿರೀಕ್ಷಿತ ವೈವಾಹಿಕ ಸಂಬಂಧವು ನಿಶ್ಚಿತ...
ಹಲವು ರೀತಿಯ ದೀಪಗಳ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅಂಥದ್ದೇ ಇನ್ನೊಂದು ದೀಪದ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ. ಆ ದೀಪ ಹಚ್ಚಿನ ಮೇಲೆ ಅನುಸರಿಸಬೇಕಾದ ನಿಯಮಗಳೇನು ಅನ್ನೋ ಬಗ್ಗೆಯೂ ಹೇಳುತ್ತೇವೆ.
ಮೂರು ಶುಕ್ರವಾರಗಳ ಕಾಲ ಈ ದೀಪವನ್ನ ಹೆಣ್ಣುಮಕ್ಕಳು ಹಚ್ಚಿದ್ರೆ ಉತ್ತಮ. ಇನ್ನು ಅತ್ಯುತ್ತಮ ಫಲಕ್ಕಾಗಿ ಮೂರು ಶುಕ್ರವಾರಗಳ ಕಾಲ ಬೆಳಿಗ್ಗೆ...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...