Thursday, April 30, 2026

horoscope

ಗೃಹ ಪ್ರವೇಶ ಮಾಡದಿದ್ದರೆ ಏನಾಗತ್ತೆ..? ಬಾಡಿಗೆ ಮನೆಯಲ್ಲೂ ಹಾಲುಕ್ಕಿಸಿ ಪ್ರವೇಶ ಮಾಡಬೇಕು ಯಾಕೆ..?

ಸ್ವಂತ ಮನೆ ಕಟ್ಟೋದು ಪ್ರತಿಯೊಬ್ಬರ ಆಸೆ ಆಗಿರತ್ತೆ. ಈ ಆಸೆ ಪೂರೈಸಿಕೊಳ್ಳಲು ಕೆಲವರು ಮನೆ ಏನೋ ಕಟ್ಟಿರ್ತಾರೆ. ಆದ್ರೆ ಹಣವೆಲ್ಲ ಮನೆ ಕಟ್ಟುವಾಗ ಖರ್ಚಾದ ಪರಿಣಾಮ, ಗೃಹಪ್ರವೇಶಕ್ಕೆ ಹಣವಿಲ್ಲದೇ, ಗೃಹಪ್ರವೇಶ ಕಾರ್ಯಕ್ರಮವನ್ನೇ ಮಾಡೋದಿಲ್ಲ. ಮತ್ತೆ ಕೆಲವರು ಬಾಡಿಗೆ ಮನೆಗೆ ಹೋಗುವಾಗ ಹಾಲುಕ್ಕಿಸುವುದಿಲ್ಲ ಮತ್ತು ದೀಪ ಕೂಡ ಹಚ್ಚುವುದಿಲ್ಲ. ಹೀಗೆಲ್ಲ ಮಾಡಿದ್ರ ಅದರ ಪರಿಣಾಮ ಏನಾಗತ್ತೆ...

ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೀಗಿರುತ್ತದೆ ನೋಡಿ

ಇವತ್ತು ನಾವು ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ. ಫೆಬ್ರವರಿಯಲ್ಲಿ ಜನಿಸಿದವರು ಶುದ್ಧ ಮನಸ್ಸಿನ ಮತ್ತು ಭಾವುಕ ಸ್ವಭಾವದವರಾಗಿರುತ್ತಾರೆ. ಇವರು ಎಲ್ಲರ ಮಾತನ್ನೂ ಕೇಳಿದ್ರು ತಮ್ಮ ಮನಸ್ಸಿಗೆ ಬಂದದ್ದನ್ನೇ ಮಾಡ್ತಾರೆ. https://youtu.be/HTdVTm_hrQg ಇವರು ತಮಗೆ ಇಷ್ಟವಾಗುವ ಕೆಲಸವನ್ನು ತನ್ಮಯತೆಯಿಂದ ಮಾಡುತ್ತಾರೆ. ಅವರ ಕೆಲಸ ಬೇರೆಯವರಿಗೆ ಇಷ್ಟವಾಗಲಿ ಬಿಡಲಿ, ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುವ ಪ್ರವೃತ್ತಿಯವರಾಗಿರ್ತಾರೆ. ಲಕ್ ಗಿಂತ ಕೆಲಸದಲ್ಲಿ...

ಜುಲೈ 25, 2020 ರಾಶಿ ಭವಿಷ್ಯ

ಮೇಷ: ದಾಯಾದಿಗಳೊಂದಿಗೆ ಅನಾವಶ್ಯಕ ನಿಷ್ಠುರಕ್ಕೆ ಕಾರಣರಾಗದಿರಿ. ಗೃಹೋಪಕರಣಗಳು ಮನೆಯನ್ನು ಅಲಂಕರಿಸಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯಲಿದೆ. ಶುಭವಿದೆ. ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ತುಸು ಚೇತರಿಕೆ ಕಂಡುಬಂದು ಸಮಾಧಾನವಾಗಲಿದೆ. ಆರ್ಥಿಕ ಚೇತರಿಕೆ ಇದೆ. ಮಿಥುನ: ಆಗಾಗ ತಾಪತ್ರಯಗಳು ಹೆಚ್ಚಿನ ರೀತಿಯಲ್ಲಿ ಕಂಡುಬಂದಾವು. ದಾಯಾದಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಂತೆ ಜಾಗೃತೆ...

ಮೈಂಡ್ ಲೈನ್- ಲೈಫ್ ಲೈನ್ ನಡುವೆ ಅಂತರವಿದ್ದರೆ ಅರ್ಥವೇನು ಗೊತ್ತಾ..?

ಹಸ್ತರೇಖೆಯಿಂದ ಮನುಷ್ಯನ ಭವಿಷ್ಯವನ್ನ ಹೇಳಬಹುದು. ಮನುಷ್ಯನ ಏಳು ಬೀಳುಗಳು ರೇಖೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬ ಮಾತಿದೆ. ಹುಡುಗರು ತಮ್ಮ ಬಲಗೈ , ಹುಡುಗಿಯರು ತಮ್ಮ ಎಡಗೈ ನೋಡಿಕೊಂಡು ಭವಿಷ್ಯ ತಿಳಿದುಕೊಳ್ಳಬಹುದು. ಈ ಭಾವಚಿತ್ರದಲ್ಲಿರುವಂತೆ ನಿಮ್ಮ ಕೈಯಲ್ಲಿ ರೇಖೆಯಿದ್ದರೆ. ಅಂಥವರ ಗುಣ ಹೇಗಿರುತ್ತದೆ, ಅಂಥವರ ಭವಿಷ್ಯ ಹೇಗಿರುತ್ತದೆ ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. https://youtu.be/zTIk6Mi8oSs ಈ...

ಶ್ರಾವಣದ ಮೊದಲ ಹಬ್ಬ ನಾಗರಪಂಚಮಿಯ ವಿಶೇಷತೆಗಳೇನು ಗೊತ್ತಾ..?

ಹಬ್ಬಗಳ ಮಾಸ ಶ್ರಾವಣ ಮಾಸ ಶುರುವಾಗಿದೆ. ಜುಲೈ 25 ಅಂದರೆ ನಾಳೆ ಶ್ರಾವಣದ ಮೊದಲ ಹಬ್ಬವಾದ ನಾಗರಪಂಚಮಿ ಇದೆ. ಕೆಲವರು ಇಂದು ನಾಗರಚೌತಿಯನ್ನ ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆಗಳೇನು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ. ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಅಂದ್ರೆ ನಾಗ. ಆಷಾಢದ ಅಮವಾಸ್ಯೆ ಕಳೆದು ಐದು ದಿನಕ್ಕೆ ಬರುವ...

ಜೂನ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತೆ ನೋಡಿ..!

ಜೂನ್ ತಿಂಗಳಲ್ಲಿ ಜನಿಸಿದವರು ಸುಂದರ ವ್ಯಕ್ತಿತ್ವ ಉಳ್ಳವರಾಗಿರ್ತಾರೆ. ಇವರು ತಮ್ಮವರ ಸಂತೋಷ ಮತ್ತು ದುಃಖಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮಗೆ ಬೇಕಾದವರು ದುಃಖದಲ್ಲಿದ್ದರೆ ಅಂಥವರ ದುಃಖದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮವರು ಸುಖವಾಗಿದ್ದರೆ ಇವರು ಸಂತೋಷ ಪಡುತ್ತಾರೆ. ಇವರ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ನಿರ್ಧಾರ ತಮ್ಮದೇ...

ಸ್ನಾನ ಮಾಡುವಾಗ ಈ ನಿಯಮಗಳನ್ನ ಅನುಸರಿಸಿ ಮತ್ತು ಕೆಲ ತಪ್ಪುಗಳನ್ನು ಮಾಡಬೇಡಿ..

ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲ ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ದಿನ ನಿತ್ಯದ ಕೆಲಸಗಳಲ್ಲೂ ಕೂಡ ನಾವು ಮಾಡುವ ತಪ್ಪುಗಳು ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅಂತೆಯೇ ಸ್ನಾನ ಮಾಡುವಾಗ ಕೂಡ ನಾವು ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದು ಯಾವ ತಪ್ಪುಗಳು..?, ಯಾಕೆ ಆ ತಪ್ಪುಗಳನ್ನ ಮಾಡಬಾರದು..? ಅಂತಹ ತಪ್ಪುಗಳನ್ನ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ...

ಜುಲೈ 24, 2020ರ ರಾಶಿ ಭವಿಷ್ಯ

ಮೇಷ: ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಯಿಂದ ಖರ್ಚು ಹೆಚ್ಚಲಿದೆ. ನ್ಯಾಯಾಲಯದ ವಿವಾದ ರಾಜಿಯಲ್ಲಿ ಮುಕ್ತಾಯಗೊಳ್ಳಲಿದೆ. ಗೃಹೋಪಕರಗಳ ಖರೀದಿಯಿಂದ ಖರ್ಚು ತರಲಿದೆ. ವೃಷಭ: ವ್ಯಾಪಾರೋದ್ಯಮದಲ್ಲಿ ಹೆಚ್ಚು ಲಾಭ ಗಳಿಕೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ತೋರಿಬಂದೀತು. ನಿರೀಕ್ಷೆಗೆ ಮೀರಿದ ಬಂಧುಗಳ ಸಹಾಯ ನಿಮಗೆ ಬೆನ್ನೆಲುಬಾಗಲಿದೆ. ದುಡುಕಿನಿಂದ ಕಾರ್ಯಹಾನಿ. ಮಿಥುನ: ರಾಜಕೀಯದಲ್ಲಿ ನಿಮ್ಮ ಚಂತನೆ ವಿಫಲವಾದೀತು. ಆಕಸ್ಮಿಕ ಧನಾಗಮನವಿದ್ದು, ಕ್ಲೇಷ...

ಸೆಪ್ಟೆಂಬರ್‌ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರತ್ತೆ ನೋಡಿ..!

ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕೋಮಲ ಸ್ವಭಾವದವರಾಗಿರುತ್ತಾರೆ. ಇವರು ಹೆಚ್ಚಾಗಿ ಬೇರೆಯವರಿಗಿಂತ ತಮ್ಮನ್ನು ತಾವು ಪ್ರೀತಿಸುತ್ತಾರೆ. ಇವರು ಮನಸ್ಸಿನಿಂದ ಉದಾರವಾಗಿದ್ದರೂ ಕೂಡ ಎಲ್ಲರೆದರು ತಾವು ಕಠೋರ ಮನಸ್ಸಿನವರು ಎಂದು ತೋರಿಸಿಕೊಳ್ಳುತ್ತಾರೆ. https://youtu.be/4Ewpv7mW8y8 ಬೇರೆಯವರಿಗೆ ಸಹಾಯ ಮಾಡುವ ಮನಸ್ಸುಳ್ಳ ಇವರು ಬೇರೆಯವರಿಂದ ತಮ್ಮ ಕೆಲಸ ಹೇಗೆ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಕೂಡಾ ಚೆನ್ನಾಗಿ ತಿಳಿದಿರುತ್ತಾರೆ. ಇನ್ನು ಹಿಡಿದ ಕೆಲಸ ಮಾಡಿ ಮುಗಿಸುವ ತನಕ ಇವರಿಗೆ ಸಮಾಧಾನವಿರುವುದಿಲ್ಲ. ಕಷ್ಟದ...

ಶಿಕ್ಷಕರ ದಿನದಂದು ಆರಂಭವಾಗಲಿದೆ ಈ ಶಾಲೆ..?!

ಸದ್ಯ ದೇಶದೆಲ್ಲೆಡೆ ಕೊರೊನಾ ಆರ್ಭಟ ಜೋರಾಗಿದೆ. ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ. ಅಂತೆಯೇ ಹಲವರು ಗುಣಮುಖರಾಗಿ ಹೊರಬಂದಿದ್ದಾರೆ ಕೂಡ. ಆದ್ರೆ ಈಗ ಎಲ್ಲೆಡೆ ಶಾಲೆ ಯಾವಾಗ ಶುರು ಮಾಡಬೇಕು ಅನ್ನೋದರ ಬಗ್ಗೆ ಚಿಂತೆಯಾಗಿದ್ದು, ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಭಯ ಪಟುತ್ತಿದ್ದಾರೆ. ಫೀಸ್ ಹೋದ್ರೆ ಹೋಗಲಿ, ಮಕ್ಕಳು ಮುಖ್ಯ, ಅವರ...
- Advertisement -spot_img

Latest News

ಧಾರವಾಡದಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ವಾರ್ಡ್.

ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ...
- Advertisement -spot_img