Sunday, April 13, 2025

Instagram

Instagram : Instagram ಲಿಂಕ್ ಕ್ಲಿಕ್ ಯುವಕನ 71 ಲಕ್ಷ ಢಮಾರ್

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಖಾಸಗಿ ಫೈನಾನ್ಸ್ ಗ್ರೂಪ್‌ವೊಂದರ ಜಾಹೀ ರಾತು ನೋಡಿ ಅಧಿಕ ಲಾಭದ ಆಸೆಯಿಂದ 71.41 ಲಕ್ಷ ರು. ಹೂಡಿಕೆ ಮಾಡಿ ಬಳಿಕ ವಂಚನೆಗೆ ಒಳಗಾಗಿರುವ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆ.ಪಿ.ನಗರ 1ನೇ ಹಂತದ ಶಾಕಾಂಬರಿ ನಗರದ ನಿವಾಸಿ ಬಿ.ಹರ್ಷ ಹಣ ಕಳೆದುಕೊಂಡವರು. ಇವರು ನೀಡಿದ...

School: ಹೋಮ್ ವರ್ಕ್​ ಪರಿಚಯಿಸಿದ್ದು ಇತನೇ ನೋಡಿ

ಹೋಮ್ ವರ್ಕ್​ ,ಹೋಮ್ ವರ್ಕ್​ , ಈ ಹೆಸ್ರು ಕೇಳ್ತಾ ಇದ್ದಾಹಾಗೆ ಮಕ್ಕಳಿಗೆ ಸಿಟ್ಟು ಬರುತ್ತೆ. ಯಾಕಂದ್ರೆ ಶಾಲೆ ಮುಗಿಸಿ ಬಂದ್ ಮೇಲೂ ರಾಶಿ ರಾಶಿ ಹೋಮ್ ವರ್ಕ್​ ಗಳು ಮಕ್ಕಳಿಗೆ ನೆಮ್ಮದಿನೇ ಇಲ್ದೇ ಇರೋ ತರ ಮಾಡಿ ಬಿಟ್ಟಿದೆ. ಆಟ ಆಡೋಕ್ಕೂ ಫ್ರೀ ಇಲ್ದೆ ಹೋಮ್ ವರ್ಕ್ ಮಾಡ್ಬೇಕಲ್ಲಾ ಇದನ್ನ ಮಾಡ್ದೋನ್ ಸಿಕ್ಕಿದ್ರೆ...

Cat:ಇದು ವಿಶ್ವದ ಶ್ರೀಮಂತ ಬೆಕ್ಕು!

ಇತ್ತೀಚಿಗೆ ಕೆಲ ಜನ ರಾತ್ರೋರಾತ್ರಿ ಇನ್‌ಸ್ಟಾಗ್ರಾಮ್‌ ನಲ್ಲಿ ಟ್ರೇಂಡಿಗ್ ಅಗ್ತಾ ಇರೋದು ಕಾಮನ್ ಆಗ್ಬಿಟ್ಟಿದೇ . ಆದ್ರೆ ಅಚ್ಚರಿ ವಿಷ್ಯ ಅಂದ್ರೆ ಇಲ್ಲೊಂದು ಮುದ್ದಾದ ಬೆಕ್ಕು ಇನ್‌ಸ್ಟಾಗ್ರಾಮ್‌ನಲ್ಲಿ ಮೋಸ್ಟ್ ಟ್ರೇಂಡಿಂಗ್ ಆಗಿದೆ . ಅಷ್ಟೇ ಅಲ್ಲದೇ ಈ ಬೆಕ್ಕು ಇದೀಗ ವಿಶ್ವದಲ್ಲೇ ಶ್ರೀಮಂತ ಬೆಕ್ಕು ಅಂತೆ. ಹಾಗಿದ್ರೆ ಅದು ಹೇಗೆ ? ಅನ್ನೋದನ್ನ ತೋರೀಸ್ತಿವಿ...

ಸೋಶಿಯಲ್ ಮೀಡಿಯಾಾ ಫ್ರೆಂಡ್‌ ಹೇಳುವ ಮಾತು ಕೇಳುವ ಮುನ್ನ ಈ ಸ್ಟೋರಿ ಓದಿ..

Bengaluru News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಆ ಬಗ್ಗೆ ಸುದ್ದಿಯೂ ಬರುತ್ತಿದೆ. ಆದರೂ ಕೂಡ ಜನ ಎಚ್ಚೆತ್ತುಕೊಳ್ಳುವುದನ್ನು ಮಾತ್ರ ಕಲಿಯುತ್ತಿಲ್ಲ. ಪದೇ ಪದೇ ಮೋಸ ಹೋಗುತ್ತಲೇ ಇದ್ದಾರೆ. ಬೆಂಗಳೂರಿನಲ್ಲೂ ಕೂಡ ಈ ರೀತಿಯ ಘಟನೆ ನಡೆದಿದ್ದು, ಓರ್ವ ಯುವಕ ಇನ್‌ಸ್ಟಾಗ್ರಾಮ್ ಸ್ನೇಹಿತ ಹೇಳಿದನೆಂದು, ಶೇರ್ ಮಾರ್ಕೇಟ್‌ಗೆ...

Instagram: ನಕಲಿ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಲು ಹಣ ಬೇಡಿಕೆ..!

ಹುಬ್ಬಳ್ಳಿ: ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಫೋಟೋಗಳನ್ನು ಹಾಕಿ ಅದನ್ನು ಡಿಲೀಟ್ ಮಾಡಲು ನಗರದ ಶುಶ್ರೂಷಾಧಿಕಾರಿಯೊಬ್ಬರಿಂದ 1,72,552 ರೂ. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸಿಇಎನ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿದೆ. ಶುಶ್ರೂಷಾಧಿಕಾರಿ ಹೆಸರಿನಲ್ಲಿ ನಕಲಿ ಖಾತೆ ತೆರೆದ ಮಂಜುನಾಥ ಎನ್ನುವಾತ, ಅದರಲ್ಲಿ ಅಶ್ಲೀಲ ಪೋಟೋ ಹರಿಬಿಟ್ಟಿದ್ದಾನೆ. ನಂತರ ಅದನ್ನು ಡಿಲೀಟ್ ಮಾಡಲು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. https://karnatakatv.net/bank-employee-online-payments/ https://karnatakatv.net/bengalore-path-holes-vehical-drivers-suffers/ https://karnatakatv.net/karave-karnayanagowda-praladh-joshi/

ತನ್ನೊಂದಿಗೆ ಮಾತನಾಡದ ಹುಡುಗಿಯರೇ ಇವನ ಟಾರ್ಗೆಟ್; ಆರೋಪಿ ಬಗ್ಗೆ ಸ್ಫೋಟಕ ಅಂಶ ಬಯಲು

Hubballi News: ಹುಬ್ಬಳ್ಳಿ: ಇನ್ಸ್ಟಾಗ್ರಾಮ್ನಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ‌ ಪೋಸ್ಟ್ ಹಾಕಿದ ಆರೋಪಿಯನ್ನು ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ (Instagram) ಖಾಸಗಿ ಕಾಲೇಜಿನ (Private) ವಿದ್ಯಾರ್ಥಿನಿಯರ (Students) ಅಶ್ಲೀಲ ಫೋಟೋ‌ ಪೋಸ್ಟ್ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಜನಿಕಾಂತ್ ತಳವಾರ ಬಂಧಿತ ಆರೋಪಿ. ಆರೋಪಿ ಇದೇ ಖಾಸಗಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾನೆ. ಕಳೆದ...

Viral video: ಯುವಕನ ಬೆತ್ತಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪೊಲೀಸರ ಬಾಯಿ ಮುಚ್ಚಿಸಿದ್ರಾ ಪ್ರಭಾವಿಗಳು…?

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿರುವ ಯುವಕನ ಬೆತ್ತಲೆ ಪ್ರಕರಣದ ತನಿಖೆ, ಎಲ್ಲೋ ಒಂದು ಕಡೆ ದಾರಿ ತಪ್ಪಿರುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಸೈಲೆಂಟ್ ಆಗಿದ್ದಾರೆ ಎಂಬುವಂತ ಸಂಶಯ ವ್ಯಕ್ತವಾಗಿದ್ದು, ಹತ್ತು ಜನರನ್ನು ವಶಕ್ಕೆ ಪಡೆದ ಪೊಲೀಸರ ಈಗ ಸೈಲೆಂಟ್ ಆಗಿದ್ದು, ಯಾಕೆ ಎಂಬುವಂತ ಅನುಮಾನ ದಟ್ಟವಾಗಿದೆ. ಹೌದು......

Beautiful marriage-ಮದುವೆ ನಂತರ ಚಿನ್ನಾಭರಣದೊಂದಿಗೆ ಪರಾರಿ

ತಮುಳುನಾಡು: ಈಗಿನ ಕಾಲದಲ್ಲಿ ಮೋಜು ಮಸ್ತಿ ಮಾಡುವುದಕ್ಕಾಗಿ ದುಡ್ಡಿನ ಅವಶ್ಯಕತೆ ಎದುರಾದಾಗ ಎಂತಹ ಮಾನಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದು ಮತ್ತೊಮ್ಮೆ ಬೇಳಕಿಗೆ ಬಂದಿದೆ. ಇಲ್ಲಿ ಸುಂದರ ಯುವತಿಯೊಬ್ಬಳು ತನ್ನ ಸೌಂದರ್ಯವನ್ನು ಬಳೆಸಿಕೊಂಡು  ಮದುವೆಯಾಗದ ಯುವಕರನ್ನು ಮೋಸಮಾಡಿ ಹಣ ಚಿನ್ನಾಭರಣ ದೋಚಿ ಪರಾರಿಯಅದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇನ್ನು ಈ ಯುವತಿ ಸುಮಾರು ನಾಲ್ಕು ರಾಜ್ಯಗಳಾದ...

ಯುವತಿಯರ ಪೋಟೊ ಬಳಸಿ ಬ್ಲಾಕ್ ಮೇಲ್

crime news ಸಾಮಾಜಿಕ ಜಾಲತಾಣದಲ್ಲಿ ದುಡ್ಡು ಮಾಡಲು ಈಗಿನ ದಿನಮಾನದಲ್ಲಿ ತುಂಭಾ ಸುಲಭ ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ಜನರು ವಿಕ್ಷಣೆ ಮಾಡುವ ಮುಖಾಂತರ ನೀವು ಹಣ ಸಂಪಾದನೆ ಮಾಡಬಹುದು ಹಾಹೂ ಹಲವಾರು ವ್ಯವಹಾರಗಳನ್ನು ಆನ್ಲೆöÊನ್ ಮುಖಾಂತರ ಮಾಡಿ ಹಣ ಸಂಪಾದನೆ ಮಾಡಬಹುದು ಆದರೆ ಇನ್ನ ಕೆಲವರು ಹಣ ಸಂಪಾದನೆ ಮಾಡಲು ಇನ್ನೊಬ್ಬರನ್ನು...

ಪುತ್ರಿಯೇ ಪೈಲಟ್ ಆಗಿರುವ ವಿಮಾನದಲ್ಲಿ ತಂದೆಯ ಪಯಣ..!

National news: ಹೆತ್ತವರಿಗೆ ಮಕ್ಕಳ ಸಾಧನೆ ಕಾಣುವುದಕ್ಕಿಂತ ಮತ್ತೊಂದು ಸಂತೋಷ ಬೇರೆಲ್ಲೂ ಇಲ್ಲ. ಅದೇ ಒಬ್ಬ ತಂದೆಗೆ ತನ್ನ ಮಗಳ ಉನ್ನತ ಸ್ಥಾನದಲ್ಲಿದ್ದಾಳೆ ಎಂಬುದನ್ನ ಕೇಳೋದೋ ಸಂತಸ. ಅಂತಹದ್ರಲ್ಲಿ ಮಗಳು ಪೈಲಟ್ ಆಗಿರುವ ವಿಮಾನಕ್ಕೆ ತಾನೇ ಪ್ರಯಾಣಿಕನಾಗಿ ಹೋಗುವುದು ಅಂದರೇ ಅದೊಂದು ಭಾವನಾತ್ಮಕ ಕ್ಷಣ. ಇಂತಹ ಭಾವನಾತ್ಮಕ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮನ್ನು ಸೆಳೆಯುತ್ತವೆ. ಜತೆಗೆ, ಹೃದಯದಲ್ಲೂ...
- Advertisement -spot_img

Latest News

ನಡು ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ, ಚಪಾತಿ ಮಾಡಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಮಹಿಳಾಮಣಿಗಳ ಪ್ರೊಟೆಸ್ಟ್

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಹುಬ್ಬಳ್ಳಿಯ ಕಾರವಾರ...
- Advertisement -spot_img