Friday, May 8, 2026

IPL Final

IPL ಫೈನಲ್ ಮೇಲೆ ಬಿತ್ತು ‘ಉಚಿತ’ ರಾಜಕಾರಣದ ಕರಿನೆರಳು! RCB ಅಭಿಮಾನಿಗಳ ಕನಸಿಗೆ ಕನ್ನ?

ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯದ ವಿಚಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದಿಂದ ಕೇಳಿಬಂದ ಭಾರೀ ಪ್ರಮಾಣದ ಉಚಿತ ಟಿಕೆಟ್ ಬೇಡಿಕೆಯ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿಯ ಪ್ರಕಾರ, ಸುಮಾರು 10 ಸಾವಿರ ವಿವಿಐಪಿ ಟಿಕೆಟ್‌ಗಳನ್ನು ಸರ್ಕಾರದ ಪರವಾಗಿ ಕೇಳಲಾಗಿದೆ...

ಐಪಿಎಲ್ ಫೈನಲ್ ಫಿಕ್ಸ್ ಆಗಿತ್ತಾ ? ನೆಟ್ಟಿಗರ ಪ್ರಶ್ನೆ

ಅಹಮದಾಬಾದ್:ಗುಜರಾತ್ ಟೈಟಾನ್ಸ್ ಟೂರ್ನಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಮೊದಲ ಪ್ರಯತ್ನದಲ್ಲೆ 15ನೇ ಆವೃತ್ತಿಯ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಆದರೆ ಫೈನಲ್ ಪಂದ್ಯ ಮುಗಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಗುಜರಾತ್ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೌದು ಐಪಿಎಲ್ ನ ಫೈನಲ್ ಪಂದ್ಯ ಫಿಕ್ಸಿಂಗ್ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.  ಹಾರ್ದಿಕ್ ಪಾಂಡ್ಯ ನೇತೃತ್ವದ...

ಟೈಟಾನ್ಸ್ , ರಾಜಸ್ಥಾನ ಫೈನಲ್ ಫೈಟ್

ಅಹಮದಾಬಾದ್: 15ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂತಿಮ ಕದನದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪ್ರಶಸ್ತಿಗಾಗಿ ಕೊನೆಯ ಹೋರಾಟ ನಡೆಸಲಿವೆ. ಟೈಟಾನ್ಸ್ ಚೊಚ್ಚಲ ಪ್ರಯತ್ನದಲ್ಲೆ  ಫೈನಲ್ ತಲುಪಿದ್ದು ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಇನ್ನು ರಾಜಸ್ಥಾನ ತಂಡ 2008ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಇದೀಗ ಮತ್ತೆ...

ಪ್ಲೇ ಆಫ್ಗೆ  ಮಾರ್ಗಸೂಚಿ

ಕೋಲ್ಕತ್ತಾ: ಐಪಿಎಲ್ 15ರ ಆವೃತ್ತಿಯಲ್ಲಿ  ಮಳೆಯಿಂದ ಅಡ್ಡಿಯಾದರೆ ಮತ್ತು ನಿಗದಿತ ಸಮಯದಲ್ಲಿ  ಪಂದ್ಯ ಆಡಿಸಲು ಸಾಹಾಯವಾಗದಿದ್ದರೆ ಸೂಪರ್ ಓವರ್ ಚಾಂಪಿಯನ್ ಯಾರು ಎಂಬುದನ್ನು ನಿರ್ಧರಿಸಲಿದೆ. ಒಂದು ವೇಳೆ ಸೂಪರ್ ಓವರ್ ಕೂಡ ಆಡಿಸಲು ಸಾಹಾಯವಾಗದಿದ್ದರೆ  ಲೀಗ್ ಹಂತದ ಅಂಕಪಟ್ಟಿ  ಆರಂಭದ ಮೇಲೆ ಚಾಂಪಿಯನ್ ಯಾರೆಂಬುದನ್ನು ನಿರ್ಧಾರವಾಗಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. https://www.youtube.com/watch?v=wCjYFQh68hw ಈ ನಿಯಮಗಳು ಕ್ವಾಲಿಫೈಯರ್...
- Advertisement -spot_img

Latest News

ಅಂಜನಾದ್ರಿ ಹನುಮನಿಗೆ ಕೋಟಿ ಕೋಟಿ ಮೌಲ್ಯದ ಚಿನ್ನ! ದಾನಿಯ ಭಕ್ತಿಗೆ ಸಾಟಿಯೇ ಇಲ್ಲ!

ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಅಂಜನೇಯ ದೇವಸ್ಥಾನಕ್ಕೆ ಭಕ್ತಿಯ ಭವ್ಯ ಕಾಣಿಕೆಯನ್ನು ಸಲ್ಲಿಸಲಾಗಿದೆ. ಉದ್ಯಮಿಯೊಬ್ಬರು ಸುಮಾರು ₹2.5 ಕೋಟಿ ಮೌಲ್ಯದ ಆಭರಣಗಳನ್ನು ದೇವಾಲಯಕ್ಕೆ ದಾನವಾಗಿ...
- Advertisement -spot_img