Friday, May 8, 2026

JDS

Chitradurga News: ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮನೆ ಮೇಲೆ ದಾಳಿ, 17 ಕಡೆ ಶೋಧ

Chitradurga News: ಚಿತ್ರದುರ್ಗ: ಚಿತ್ರದುರ್ಗ ಶಾಸಕ ಕೆ.ಸಿ.ವಿರೇಂದ್‌ರ ಪಪ್ಪಿ ಮನೆ ಮೇಲೆ ಇಡಿ ದಾಳಿ ಮಾಡಿದ್ದು, ಪಪ್ಪಿ ಮತ್ತು ಅವರ ಅಣ್ಣ ಕೆ.ಸಿ.ನಾಗರಾಜ್ ಮನೆಯಲ್ಲಿ ಇಡಿ ಶೋಧಕಾರ್ಯ ನಡೆಸಿದೆ. ದೆಹಲಿಯಿಂದ ಬಂದಿರುವ ತಂಡ ಈ ದಾಳಿ ನಡೆಸಿದೆ. ಚಿತ್ರದುರ್ಗದ ಚಳ್ಳಕೆರೆ  ನಗರದ ಹಳೆ ಟೌನ್‌ನಲ್ಲಿ ಮನೆ ಇರುವುದಲ್ಲದೇ, ಗೋವಾ, ಬೆಂಗಳೂರಿನಲ್ಲಿ ಕೂಡ ಮನೆ ಇದ್ದು, ಈ...

Recipe: ಈರುಳ್ಳಿ- ಬೆಳ್ಳುಳ್ಳಿ ಬಳಸದೇ ಮಾಡಬಹುದು ಈ ಗ್ರೇವಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ರಾಜ್ಮಾ, ಕೊತ್ತೊಂಬರಿ ಸೊಪ್ಪು, 2 ಟೋಮೆಟೋ ಪ್ಯೂರಿ, 4 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 2 ಪಲಾವ್ ಎಲೆ, ಏಲಕ್ಕಿ, ಹಸಿಮೆಣಸು, ಶುಂಠಿ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಚೂರು ಹಿಂಗ್, ಅರಿಶಿನ, 1 ಸ್ಪೂನ್ ಗೋಡಂಬಿ ಪೇಸ್ಟ್, 1 ಸ್ಪೂನ್ ಕಸೂರಿ...

Recipe: ಮಕ್ಕಳ ಬಾಕ್ಸ್‌ಗೆ ಆರೋಗ್ಯಕರ ಕಾರ್ನ್-ಪಾಲಕ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತೊಂಬರಿ ಸೊಪ್ಪು, 1 ಈರುಳ್ಳಿ, 1 ಕಪ್ ಕಾರ್ನ್, ಅಕ್ಕಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಶುಂಠಿ-ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್, 3 ಸ್ಪೂನ್ ತುಪ್ಪ ಅಥವಾ ಎಣ್ಣೆ, ಗರಂ ಮಸಾಲೆ, ಚಾಟ್ ಮಸಾಲೆ, ಅರಿಶಿನ, ಉಪ್ಪು. ಮಾಡುವ ವಿಧಾನ: ಪಾಲಕ್ ಕ್ಲೀನ್...

ಹೆಸರು ಬೆಳೆ ಸಮೀಕ್ಷೆಗೆ ಬಂದ ಅಧಿಕಾರಗಳ ತಂಡ: ಶೀಘ್ರವೇ ಬೆಳೆ ಪರಿಹಾರಕ್ಕೆ ಆಗ್ರಹ..!

Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿರುವ ಹಿನ್ನೆಲೆಯಲ್ಲಿ ಬೆಳೆಗಳಿಗೆ ರೋಗದ ಭೀತಿ ಎದುರಾಗಿದ್ದು, ಒಂದೆಡೆಯಾದರೇ ಹೆಸರು ಬೆಳೆಗಳು ಮೊಳಕೆ ಒಡೆಯುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಕರ್ನಾಟಕ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಕೃಷಿ ಇಲಾಖೆಯ ಅಧಿಕಾರಿಗಳು ಹುಬ್ಬಳ್ಳಿಯ ಗೋಪನಕೊಪ್ಪದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಪನಕೊಪ್ಪ ಗ್ರಾಮಕ್ಕೆ ಬೆಳೆ...

Dharwad News: ಮನೆಯಲ್ಲಿದ್ದ ಚಿನ್ನದ ಮಂಗಳಸೂತ್ರ ಕಳ್ಳತನ ಮಾಡಿದ್ದ ಕಳ್ಳ ಅರೆಸ್ಟ್

Dharwad News: ಧಾರವಾಡ: ಮನೆಯಲ್ಲಿದ್ದ ಚಿನ್ನದ ಮಂಗಳಸೂತ್ರ ಕಳ್ಳತನ ಮಾಡಿದ್ದ ಕಳ್ಳನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಷ್ಟ್‌ 17 ರಂದು ಧಾರವಾಡ ಹಿರೇಮಠ ಓಣಿಯ ಸಾಂಬ್ಳೆ ಬಿಲ್ಡಿಂಗ್‌ನಲ್ಲಿ ವಾಸವಿದ್ದ ವಿಜಯ ಕೋಟಕರ್ ಎಂಬುವವರ ಮನೆಯಲ್ಲಿದ್ದ ಮಂಗಳಸೂತ್ರ ಕಳ್ಳತನವಾಗಿತ್ತು. ಈ ಸಂಬಂಧ ಅವರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ...

Tips: ಹೋಟೇಲ್‌ ರೂಮ್‌ನಲ್ಲಿರುವ ಯಾವ ವಸ್ತುವನ್ನು ತರಬಹುದು..? ತರಬಾರದು..?

Tips: ನಿಮಗೆ ಯಾವಾಗಲಾದರೂ 3 ಸ್ಟಾರ್, 5 ಸ್ಟಾರ್ ಹೋಟೇಲ್‌ಗೆ ಹೋಗಿ ಅಲ್ಲಿ ಉಳಿಯುವ ಅವಕಾಶ ಸಿಕ್ಕಿದರೆ, ನೀವು ಅಲ್ಲಿಂದ ಏನನ್ನು ತರಬಹುದು, ಮತ್ತು ಏನನ್ನು ತರಬಾರದು ಅನ್ನೋ ಬಗ್ಗೆ ನಾವಿಂದು ನಿಮಗೆ ಟಿಪ್ಸ್ ನೀಡಲಿದ್ದೇವೆ. ಅಲ್ಲಿ ಟೇಬಲ್ ಮೇಲೆ ನಿಮಗೆ ನೋಟ್ ಪ್ಯಾಡ್, ಪೇಪರ್ ಮತ್ತು ಪೆನ್ ಇರಿಸಿರುತ್ತಾರೆ. ನೀವು ಪೇಪರ್ -ಪೆನ್ನ ತರಬಹುದು....

Tech News: ರೋಬೋಟ್ ಡಾಗ್ ಬಳಸೋದು ಯಾಕೆ..? ಇದರಿಂದೇನು ಪ್ರಯೋಜನ..?

Tech News: ಈ ಪ್ರಪಂಚದಲ್ಲಿ ಹಲವು ದೇಶಗಳು ಭಾರತಕ್ಕಿಂತಲೂ ತಂತ್ರಜ್ಞಾನದಲ್ಲಿ ಮುಂದಿದೆ. ಅಂಥ ದೇಶಗಳು ತಮ್ಮ ಸೇನಾಾಬಲ ಹೆಚ್ಚಿಸಲು, ಕೆಲವು ಗ್ಯಾಜೇಟ್ ಬಳಸುತ್ತದೆ. ಅಂಥ ಗ್ಯಾಜೇಟ್‌ಗಳಲ್ಲಿ ರೋಬೋಟ್ ಡಾಗ್ ಕೂಡ 1. ಹಾಗಾದ್ರೆ ರೋಬೋಟ್ ಡಾಗ್ ಏಕೆ ಬಳಸುತ್ತಾರೆ..? ಭಾವನೆ ಇಲ್ಲದ ನಾಯಿ ಹೇಗೆ ಬಳಕೆಯಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ರೋಬೋಟ್ ಡಾಗ್‌ಗಳು ಜೀವವಿರುವ ನಾಯಿಯ...

Tech News: ನಿಮ್ಮ ಕಾರನ್ನು ಮತ್ತಷ್ಟು ಸೇಫ್ ಆಗಿರಿಸಲು ಈ ಗ್ಯಾಜೇಟ್ಸ್ ಬಳಸಿ

Tech News: ಯಾರ ಬಳಿ ಕಾರ್ ಇರುತ್ತದೆಯೋ, ಅವರಿಗೆ ಮಾತ್ರ ಆ ಕಾರ್ ಹೇಗೆ ಮೇಂಟೇನ್ ಮಾಡುತ್ತಿದ್ದಾರೆಂದು ತಿಳಿದಿರುತ್ತದೆ. ಏಕೆಂದರೆ, ಕಾರ್ ಖರೀದಿಸಿದರೆ ಸಾಲದು. ಅದೇ ರೀತಿ ಅದಕ್ಕೆ ಇನ್ಶುರೆನ್ಸ್, ಸರ್ವಿಸ್ ಎಲ್ಲವನ್ನೂ ಕಾಲ ಕಾಲಕ್ಕೆ ಮಾಡುತ್ತಿರಬೇಕು. ಕಾರ್‌ ಬಿಸಿಯಾಗದಂತೆ ನೋಡಿಕ``ಳ್ಳಬೇಕು. ಹಾಗಾಗಿ ನಾವಿಂದು ಕಾರ್‌ ಚೆಂದವಾಗಿರಿಸಲು ಬೇಕಿರುವ ಕೆಲ ವಸ್ತುಗಳ ಬಗ್ಗೆ ಹೇಳಲಿದ್ದೇವೆ. ಕಾರ್...

Tech News: ಸಣ್ಣ ಸಣ್ಣ ಬಟ್ಟೆ ವಾಶ್ ಮಾಡಲು ಸಣ್ಣ ವಾಶಿಂಗ್ ಮಷಿನ್.. ಏನಿದರ ವಿಶೇಷತೆ..?

Tech News: ನಾವು ಪಿಜಿ ಅಥವಾ ಬೇರೆ ಊರಲ್ಲಿ ಸಪರೇಟ್ ಆಗಿ ರೂಮ್ ಮಾಡಿಕ``ಂಡಿದ್ದಾಗ, ನಮಗೆ ಬಟ್ಟೆ ವಾಶ್ ಮಾಡಲು ಸಮಯ ಸಿಗುವುದಿಲ್ಲ. ಇನ್ನು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಅವರ ಬಟ್ಟೆ ವಾಶಾ ಮಾಡೋದ್ರಲ್ಲೇ ಎಲ್ಲ ಸಮಯ ವ್ಯರ್ಥವಾಗುತ್ತದೆ. ಆದರೆ ನಿಮ್ಮ ಬಳಿ ಈ ಚಿಕ್ಕ ವಾಶಿಂಗ್ ಮಷಿನ್ ಇದ್ದಲ್ಲಿ, ನೀವು ಚಿಕ್ಕ ಚಿಕ್ಕ...

Spiritual: ಅವಿವಾಹಿತ ಮಹಿಳೆಯರು ಈ ತಪ್ಪನ್ನು ಎಂದಿಗೂ ಮಾಡದಿರಿ

Spiritual: ಅವಿವಾಹಿತ ಮಹಿಳೆಯರು ಕೆಲ ಕೆಲಸಗಳನ್ನು ಮಾಡಬಾರದು ಅನ್ನೋದು ಹಿಂದೂ ಧರ್ಮದ ಪದ್ಧತಿ. ಕತ್ತಿಗೆ ತಾಳಿ ಬಿದ್ದ ಮೇಲೆಯೇ ಹೆಣ್ಣು ಮಕ್ಕಳು ಈ ಕೆಲಸಗಳನ್ನು ಮಾಡಬಹುದು. ಹಾಗಾದ್ರೆ ಅವಿವಾಹಿತೆಯರು ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ತುಳಸಿ ಗಿಡಕ್ಕೆ ನೀರು ಹಾಕುವುದಿಲ್ಲ: ತುಳಸಿ ದೇವಿಯನ್ನು ಆರಾಧಿಸಿದರೆ, ಬೇಗ ವಿವಾಹವಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ...
- Advertisement -spot_img

Latest News

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...
- Advertisement -spot_img