Friday, June 5, 2026

JDS

Bidar: ಲಾಂಗು-ಮಚ್ಚು ಹಿಡಿದು ದರೋಡೆಗಿಳಿದ ಕಳ್ಳರು: ಭಾಲ್ಕಿ ನಗರದಲ್ಲಿ ಆತಂಕದ ವಾತಾವರಣ

Bidar News: ಬೀದರ್: ಬೀದರ್‌ನ ಭಾಲ್ಕಿ ನಗರ ನಿವಾಸಿಗಳು, ಇದೀಗ ಕಳ್ಳತನದ ಆತಂಕದಲ್ಲೇ ದಿನಗಳೆಯುತ್ತಿದ್ದಾರೆ. ಮನೆ ಬಿಟ್ಟು ಹೋಗಲು ಹೆದರಿಕೆಯಾಗಿದ್ದು, ಮನೆಯಲ್ಲೇ ಇದ್ದರೂ ಯಾವಾಗ ಕಳ್ಳರು ಬಂದು ಅಟ್ಯಾಕ್ ಮಾಡಿ ಬಿಡ್ತಾರೋ ಅನ್ನೋ ಹೆದರಿಕೆಯಲ್ಲೇ ಜನ ದಿನ ದೂಡುವಂತಾಗಿದೆ. ಭಾಲ್ಕಿ ನಗರದ ಲೆಕ್ಚರ್ ಕಲೋನಿಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಯಾರಿಗೂ ಅಂಜದೇ, ಲಾಂಗು-ಮಚ್ಚು ಹಿಡಿದು ಕಳ್ಳತನಕ್ಕೆ...

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn OK Please) ಅಂತಾ ಬರೆದಿರೋದ್ಯಾಕೆ..?

Special Story: ಲಾರಿ ಅಥವಾ ಹಲವು ಗಾಡಿಗಳ ಹಿಂದೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯಲಾಗತ್ತೆ. ಹಾರ್ನ್ ಪ್ಲೀಸ್ ಅಂತಾ ಬರೆದ್ರೆ, ಹಾರ್ನ್ ಹಾಕಿ ಅಲರ್ಟ್ ಮಾಡಬೇಕು ಅನ್ನೋ ಅರ್ಥಾ ಬರತ್ತೆ. ಆದರೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯೋದಕ್ಕೆ ಕಾರಣ ಏನು ಅಂತಾ ನಿಮಗೆ ತಿಳಿದಿದೆಯಾ..? ಇವತ್ತು ನಾವು ಇದೇ ವಿಷಯದ ಬಗ್ಗೆ...

Mumbai: ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋ ವಿನ್ನರ್ ಪಂಕಜ್ ಬದೋರಿಯಾಗೆ ಸ್ತನ ಕ್ಯಾನ್ಸರ್

Mumbai: ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋನ ಪ್ರಥಮ ವಿನ್ನರ್ ಆಗಿದ್ದ ಪಂಕಜ್ ಬದೋರಿಯಾ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಪಂಕಜ್ ಸೋಶಿಯಲ್ ಮೀಡಿಯಾದಲ್ಲೂ ತುಂಬಾ ಪ್ರಸಿದ್ಧರಾಗಿದ್ದರು. ರುಚಿ ರುಚಿಯಾದ ಅಡುಗೆ ರೆಸಿಪಿ ಶೇರ್ ಮಾಡುವುದರ ಜತೆಗೆ, ಅಡುಗೆಗೆ ಸಂಬಂಧಿಸಿದ ಟಿಪ್ಸ್ ಕೂಡ ನೀಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಅವರು ಫುಲ್ ಬಾಡಿ ಚೆಕಪ್‌...

Web Story: ಸ್ಪ್ರಿಂಗ್ ಡಂಪ್ ಡೇ ಅಂದ್ರೆ ಏನು..? ವಿದೇಶದಲ್ಲಿ ಇದನ್ನೇಕೆ ಆಚರಿಸುತ್ತಾರೆ..?

Web Story: ವಿದೇಶದಲ್ಲಿ ಅದರಲ್ಲೂ ಅಮೆರಿಕದಲ್ಲಿ ಸ್ಪ್ರಿಂಗ್ ಡಂಪ್ ಡೇ ಅಂತಾ ಆಚರಿಸುತ್ತಾರೆ. ಹಾಗಂತ ಇದ್ಯಾವುದೋ ಹಬ್ಬ ಅಲ್ಲಾ. ಆದರೆ ಬೇಸಿಗೆ ಮುಗಿಯುವ ಸಮಯದಲ್ಲಿ ಇದನ್ನ ಆಚರಿಸಲಾಗತ್ತೆ. ಹಾಗಾದ್ರೆ ಏನಿದು ಸ್ಪ್ರಿಂಗ್ ಡಂಪ್ ಡೇ ಅಂತಾ ತಿಳಿಯೋಣ ಬನ್ನಿ.. ಬೇಸಿಗೆಯಲ್ಲಿ ಸ್ಪ್ರಿಂಗ್ ಡಂಪ್ ಡೇ ಅಂತಾ ಆಚರಿಸಲಾಗತ್ತೆ. ಅಮೆರಿಕದ ಪರ್ಟಿಕ್ಯೂಲರ್ ಏರಿಯಾದಲ್ಲಿ ಕೆಲವು ದಿನಗಳಲ್ಲಿ ಇದನ್ನು...

Health tips: ವಾಟರ್ ಪ್ಯೂರಿಫಾಯರ್ ಬಳಸುತ್ತಿದ್ದೀರಾ..? ಈ ತಪ್ಪು ಮಾಡಲೇಬೇಡಿ..

Health Tips: ಶುದ್ಧವಾದ ನೀರು ಕುಡಿಯಬೇಕು ಅಂತಾನೇ ನಾವು ವಾಟರ್ ಪ್ಯೂರಿಫಾಯರ್‌ನ್ನ ತಂದಿರ್ತೀವಿ. ಆದರೆ ಅದೇ ನೀರು ಕುಡಿದು, ಆಸ್ಪತ್ರೆ ಸೇರುವ ತನಕ ನಮ್ಮ ಆರೋಗ್ಯ ಹಾಳಾಗಬಹುದು ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬಲೇಬೇಕು. ಹಾಗಾದ್ರೆ ವಾಟರ್ ಪ್ಯೂರಿಫಾಯರ್ ಬಳಸಿದ್ರೂ ಹೇಗೆ ಆರೋಗ್ಯ ಹಾಳಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಮನೆಗೆ ವಾಟರ್ ಪ್ಯೂರಿಫಾಯರ್ ತಂದು ಫಿಟ್...

Political News: ನಿಜವಾಯ್ತು ಕರ್ನಾಟಕ ಟಿವಿಯಲ್ಲಿ ನಾರಾಯಣ ರೆಡ್ಡಿ ಗುರೂಜಿ ನುಡಿದಿದ್ದ ಭವಿಷ್ಯ

Spiritual: 2 ವರ್ಷಗಳ ಹಿಂದೆ ನಿಮ್ಮ ಕರ್ನಾಟಕ ಟಿವಿ ಚಾನೆಲ್‌ನಲ್ಲಿ ಖ್ಯಾತ ಜ್ಯೋತಿಷಿಗಳಾದ ನಾರಾಯಣ ರೆಡ್ಡಿ ಗುರೂಜಿಯವರು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಇದೀಗ ನಿಜವಾಗಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗುವ ಬಗ್ಗೆ ನಾರಾಯಣ ರೆಡ್ಡಿ ಗುರೂಜಿ ಅಂದೇ ಭವಿಷ್ಯ ನುಡಿದಿದ್ದರು. ಡಿಕೆಶಿ ಸಿಎಂ ಆಗೇ ಆಗುತ್ತಾರೆ. ಅವರಿಗೆ ಸಿಎಂ ಆಗುವ ಯೋಗ...

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಭಾವುಕ ಪೋಸ್ಟ್ ಶೇರ್ ಮಾಡಿದ ಡಿ.ಕೆ.ಶಿವಕುಮಾರ್

Political News: ನೀಡಿದ ಮಾತಿನಂತೆ ಈ ವರ್ಷದ ಬಜೆಟ್ ಮಂಡಿಸಿದ ಸಿದ್ಧರಾಮಯ್ಯನವರು ಸಿಎಂ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಭಾವುಕರಾಗಿದ್ದಲ್ಲದೇ, ಡಿಕೆಶಿ, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ ಸೇರಿ ಹಲವು ನಾಯಕರು ಭಾವುಕರಾಗಿದ್ದರು. ವಿಧಾನಸೌಧಕ್ಕೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದು ಅಭಿಮಾನಿಗಳು, ಸಿದ್ದರಾಮಯ್ಯ ಅವರನ್ನು ಭಾವುಕರಾಗಿಯೇ ಬೀಳ್ಕೋಟ್ಟಿದ್ದಾರೆ. ಇದೀಗ ಡಿಸಿಎಂ...

ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆಶಿ ನಡೆದು ಕೊಳ್ಳಬೇಕಾಗುತ್ತದೆ: ನೊಣವಿನಕೆರೆಯ ಸ್ವಾಮೀಜಿ

Tumakuru News: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದ್ದು, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಹಾರಿದ್ದಾರೆ. ಸಿದ್ದರಾಮಯ್ಯ ದೆಹಲಿಗೆ ಹೋದ ಬೆನ್ನಲ್ಲೇ ಡಿಕೆಶಿ ಕೂಡ ದೆಹಲಿಗೆ ಹೋಗಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಇನ್ನೂ ಕನ್ಫರ್ಮ್ ಆಗಿರದ ಕಾರಣ, ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಸಿಎಂ ಅಂತಾ ಹೇಳಲು ಸಾಧ್ಯವಿಲ್ಲ. ಹಾಗಾಗಿ ಹೈಕಮಾಂಡ್ ಮುಂದಿನ...

Hubli News: ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಲ್ಯಾಪ್‌ಟಾಪ್ ಕಳ್ಳರ ಬಂಧನ

Hubli News: ಹುಬ್ಬಳ್ಳಿಯ ವಿದ್ಯಾನಗರದಲ್ಲಿ ವಿದ್ಯಾರ್ಥಿಗಳ ಪಿಜಿಗಳನ್ನು ಟಾರ್ಗೆಟ್ ಮಾಡಿ ಸರಣಿ ಕಳ್ಳತನ ನಡೆಸುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ ನೀಡಿ ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಭಾಗದಲ್ಲಿ ಬಿವಿಬಿ ಕಾಲೇಜು ಸುತ್ತಮುತ್ತಲಿನ ವಿದ್ಯಾರ್ಥಿಗಳ ಪಿಜಿಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿದ್ದವು. ವಿದ್ಯಾರ್ಥಿಗಳಂತೆ ಹಾಡಹಗಲೇ...

Hubli News: ಕಾರ್ ಸೈಡ್ ವಿಚಾರಕ್ಕೆ ಮಧ್ಯರಸ್ತೆಯಲ್ಲೇ ರೌಡಿಸಂ..!

Hubli News: ಹುಬ್ಬಳ್ಳಿಯಲ್ಲಿ ಕ್ಷುಲಕ ವಿಚಾರಕ್ಕೆ ಆರಂಭವಾದ ಜಗಳ ಮಾರಣಾಂತಿಕ ಹಲ್ಲೆಗೆ ತಿರುಗಿದೆ. ಕಾರ್ ಸೈಡ್ ವಿಚಾರಕ್ಕೆ ಯುವಕನನ್ನು ಮಧ್ಯರಸ್ತೆಯಲ್ಲೇ ಅಟ್ಟಾಡಿಸಿ ಹಲ್ಲೆ ನಡೆಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ಕಾರ್ ಸೈಡ್ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿ, ಕ್ಷಣಾರ್ಧದಲ್ಲೇ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ....
- Advertisement -spot_img

Latest News

Hubli News: ಜಮೀರ್ ಅಹ್ಮದ್‌ಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ

Political News: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹುಬ್ಬಳ್ಳಿಯ ಇಂಡಿಪಂಪ್ ವೃತ್ತದಲ್ಲಿ ಅಲ್ಪಸಂಖ್ಯಾತ...
- Advertisement -spot_img