Tuesday, May 5, 2026

JDS

Tumakuru News: ಗೊನೆ ಸಹಿತ ನುಸಿ ಪೀಡಿತ ತೆಂಗಿನ ಬೆಳೆ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

Tumakuru News: ತುಮಕೂರು: ತುಮಕೂರಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೊನೆ ಸಹಿತ ನುಸಿ ಪೀಡಿತ ತೆಂಗಿನ ಬೆಳೆ ಹಿಡಿದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ಜ್ಯೋತಿಗಣೇಶ್ ಸೇರಿದಂತೆ‌ ಹಲವು‌ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನಗರದ ಚರ್ಚ್ ಸರ್ಕಲ್ ನಿಂದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಈ ಪ್ರತಿಭಟನೆ ನಡೆದಿದ್ದು, ರೈತರ ನೇತೃತ್ವದಲ್ಲಿ...

ನಾಟಿಕೋಳಿ ತಿಂಡಿ ತಿಂದು “ಹೋಮ್ ಟೂರ್” ಮಾಡಿದ್ದಾಯ್ತು. ಇದೀಗ “ಸರ್ಕಾರಿ ಸ್ಕೂಲ್ ಟೂರ್” ಮಾಡಿ ಸ್ವಾಮಿ: R.Ashok

Political News: ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಜೋರಾಗಿದೆ. ಹೇಳಿಕೆ-ಪ್ರತಿಕ್ರಿಯೆಗಳು ಹೆಚ್ಚಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಸಂಬಂಧಿಸಿದ ಸಮಸ್ಯೆಗಳ ಕಡೆಯೂ ಗಮನ ನೀಡಿ ಎಂದು ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ನಾಯಕರಿಗೆ ನೆನಪಿಸುತ್ತಿದ್ದಾರೆ. ಅದೇ ರೀತಿ ಆರ್.ಅಶೋಕ್ ಕೂಡ ಸಿಎಂ ಸಿದ್ದರಾಮಯ್ಯನವರಿಗೆ, ಸರ್ಕಾರಿ ಶಾಲೆ ಪ್ರವಾಸ ಮಾಡಿ ಅಂತಾ ವಿನಂತಿಸಿದ್ದಾರೆ. ಸಿಎಂ...

ಹೆಣ್ಣು ಗಂಡು ನೋಡೊಕೆ ಹೋದಂಗೆ ಈ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ಗಳು: KN Rajanna

Tumakuru: ತುಮಕೂರು: ತುಮಕೂರಿನಲ್ಲಿಂದು ಮಾತನಾಡಿರುವ ಕೆ.ಎನ್.ರಾಜಣ್ಣ ಅವರು ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ. ಮೊದ್ಲು ಒಂದು ಕಡೆ ಹೆಣ್ಣು ನೋಡೋಕೆ ಬರ್ತಾರೆ. ಆ ಮೇಲೆ ಗಂಡು ನೋಡೋಕೆ ಬರ್ತಾರೆ. ಆ ರೀತಿಯಾಗಿದೆ ಈ ಬ್ರೇಕ್ ಫಾಸ್ಟ್ ಮೀಟಿಂಗ್. ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತೆ. ಯಾವುದೇ...

ಈ ಗೂಢಾಚಾರಿ ಆ್ಯಪ್ ಮೂಲಕ ಜನ ಖಾಸಗಿತನದ ಮೇಲೆ ಕೇಂದ್ರ ಕಣ್ಣಿಡಲಿದೆ: ಗುಂಡೂರಾವ್ ಆರೋಪ

Political News: ದೇಶದಲ್ಲಿ ಸಂಚಾರಿ ಸಾಥಿ ಆ್ಯಪ್‌ನ್ನು ಎಲ್ಲರೂ ಡೌನ್‌ಲೋಡ್ ಮಾಡಬೇಕು ಎಂದು ಹೇಳಲಾಗಿದೆ. ಆದರೆ ಇದು ಹೆಚ್ಚಾಗಿ ಸುದ್ದಿಯಾಗಲಿಲ್ಲ. ಸದ್ದು ಮಾಡಲಿಲ್ಲ. ಮುಂದೆ ಕಡ್ಡಾಯವಾಗುವ ಲಕ್ಷಣಗಳಿದೆ. ಆದರೆ ಈ ಆ್ಯಪ್‌ ಪ್ರತಿಯ``ಬ್ಬರೂ ಡೌನ್‌ಲೋಡ್ ಮಾಡಲೇಬೇಕು ಎಂದು ಹೇಳುವುದರ ಹಿಂದೆ ಯಾವುದೋ ಷಡ್ಯಂತ್ರವಿದೆ ಅಂತಾ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ...

ಶಾಲೆಯಲ್ಲಿ ಕನಿಷ್ಠ ಶೌಚಾಲಯ ಒದಗಿಸಲೂ ಆಗದ ನಾಚಿಕೆಗೇಡಿನ ಪರಿಸ್ಥಿತಿಯೇ ಇವರ ಸಾಧನೆ: ವಿಜಯೇಂದ್ರ

Political News: ರಾಜ್ಯದಲ್ಲಿ ಸದ್ಯ ಸಿಎಂ ಯಾರಾಗ್ತಾರೆ ಅನ್ನೋ ಕುತೂಹಲ ಮೆನೆ ಮಾಡಿದೆ. ಅದೇ ರೀತಿ ದಿನ ಬೆಳಗಾದ್ರೆ ಬ್ರೇಕ್‌ಫಾಸ್ಟ್ ಮೀಟಿಂಗ್‌ದೇ ಸುದ್ದಿ. ಆದರೆ ಈ ಗದ್ದಲದ ನಡುವೆ ರಾಜ್ಯದಲ್ಲಿ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಯಾರೂ ಮಾತನಾಡದಿರುವುದೇ ಬೇಸರ ಅಂತಾ ಬಿಜೆಪಿ ನಾಯಕರು ದಿನೇ ದಿನೇ ನೆನಪಿಸಿಕ``ಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಈ ಬಗ್ಗೆ ಸೋಶಿಯಲ್...

Sandalwood: ಹಬ್ಬದ ಸಂದರ್ಭದಲ್ಲಿ ಜೇಬು ಖಾಲಿ ಇರುವ ಸನ್ನೀವೇಶವೂ ಎದುರಾಗಿತ್ತು: Moogu Suresh

Sandalwood: ಹಾಸ್ಯ ಕಲಾವಿದರಾಗಿರುವ ಮೂಗು ಸುರೇಶ್ ಅವರು ಸೂರ್ಯವಂಶ ಸಿನಿಮಾ ಬಗ್ಗೆ ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ನೀಡುವ ಸಂಬಳದ ಬಗ್ಗೆ ಮಾತನಾಡಿದ್ದಾರೆ. https://youtu.be/6TGTzXw5vJ8 ಹಲವು ಬಾರಿ ಹಬ್ಬದ ಸಮಯದಲ್ಲಿ ಜೇಬು ಖಾಲಿಯಾಗಿದ್ದಂಥ ಸಂದರ್ಭಗಳು ಬಂದಿತ್ತು ಅಂತಾ ತಮ್ಮ ಹಳೆಯ ದಿನಗಳನ್ನು ನೆನೆಸಿಕ``ಂಡಿದ್ದಾರೆ ಮೂಗು ಸುರೇಶ್ ಅವರು. ಸಿನಿಮಾದಲ್ಲಿ ನಟಿಸಿದರೂ, ಸರಿಯಾಗಿ ಪೇಮೇಂಟ್ ಸಿಗದೇ ಇರುವ ಸಮಯವೂ ಇತ್ತು. ಆ...

ನನ್ನ ಸಾಧನೆ ಬಗ್ಗೆ ಗೊತ್ತಾ? ಜಂಟಿಯಾಗಿ ಹೋಗಿದ್ದು ತಪ್ಪಾಯ್ತಾ? RJ Amith Podcast

Big boss Kannada: ಬಿಗ್‌ಬಾಸ್ ಕನ್ನಡದಲ್ಲಿ ಭಾಗವಹಿಸಿದ್ದ ಆರ್‌ಜೆ ಅಮೀತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಜಂಟಿಯಾಗಿ ಹೋಗಿದ್ದರ ಬಗ್ಗೆ ಮಾತನಾಡಿದ್ದಾೆರೆ. https://youtu.be/adSzc4knDBQ ಅಮೀತ್ ಅವರು ನಾರ್ಮಲ್ ಆಗಿ ಬಿಗ್‌ಬಾಸ್ ಮನೆಗೆ ಹೋಗಿದ್ದರು. ಅವರಿಗೆ ಜಂಟಿ, ಒಂಟಿ ವಿಷಯದ ಬಗ್ಗೆ ತಿಳಿದೇ ಇರಲಿಲ್ಲ. ಅಲ್ಲಿರುವ ಸಿಬ್ಬಂದಿ ಬಗ್ಗೆ ಬೇಗ ಬೇಗ ಈ ಬಗ್ಗೆ ವಿವರಿಸಿ ಹೋಗಿದ್ದರು. ಆದರೆ ಸುದೀಪ್...

ಹಂಸಲೇಖ ಸರ್ ಅಲ್ಟಿಮೇಟ್: ಬಚ್ಚನ್ ಕನ್ನಡ ಮಾತಾಡಿದ್ರೆ ಹೇಗಿರುತ್ತೆ?: Bala Rajwadi Podcast

Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಈಗಾಗಲೇ ಕಾಂತಾರದ ಬಗ್ಗೆ, ತಮ್ಮ ಸಿನಿಜರ್ನಿ ಬಗ್ಗೆ, ತಮ್ಮ ಬಾಲ್ಯ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/lOBjCmHODmY ಸಿನಿಮಾ ಬಗ್ಗೆ ಮಾತನಾಡಿರುವ ಬಲ್‌ರಾಜ್‌ವಾಡಿ ಅವರು, ಅಂದಿನ ಮತ್ತು ಇಂದಿನ ಸಿನಿಮಾ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ. ಮುಂಚೆ ಎಲ್ಲ ಪುಸ್ತಕಗಳನ್ನು ಓದಿ, ಸಿನಿಮಾ ಮಾಡುತ್ತಿದ್ದರು. ಆದರೆ...

Health Tips: ಹೃದಯದ ಕಾಯಿಲೆ ಹೆಚ್ಚಾಗಲು 5 ಕಾರಣ? ವೈದ್ಯರಿಂದ ವಿವರಣೆ.

Health Tips: ಈಗ ಕೆಲ ತಿಂಗಳ ಹಿಂದೆ ಹೃದಯಾಘಾತದ ಸಂಖ್ಯೆ ತೀವ್ರವಾಗಿತ್ತು. ದಿನಕ್ಕೆ 5ರಿಂದ 10 ಜನ ಬರೀ ರಾಜ್ಯದಲ್ಲೇ ಹೃದಯಾಘಾತವಾಗಿ ಸಾಯುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಿತ್ತು. ಇದೀಗ ಚಳಿಗಾಲವೂ ಶುರುವಾಗಿದೆ. ಅಂಥದ್ರಲ್ಲಿ, ಹೃದಯಾಘಾತದ ಸಂದರ್ಭ ಕೂಡ ಹೆಚ್ಚಾಗಬಹುದು ಅಂತಾ ಹೇಳಲಾಗುತ್ತಿದೆ. ಹಾಗಾಗಿ ವೈದ್ಯರು ಹೃದಯಾಘಾತಕ್ಕೆ ಕಾರಣ ಮತ್ತು ಪರಿಹಾರ ಎಲ್ಲವೂ ವಿವರಿಸಿದ್ದಾರೆ. https://youtu.be/-lPDtGuF7fM ಡಾ.ವಿಜಯಲಕ್ಷ್ಮೀ ಅವರು...

ಇಡೀ ಸಿನಿಮಾದಲ್ಲಿ ಬರೀ ಓಡಿದ್ದು ಡೈಲಾಗ್ ಇಲ್ಲ: ಎಂಥಾ ನಟ ನೀವು ಅಂದ್ರು: Mugu Suresh Podcast

Sandalwood: ಮೂಗು ಸುರೇಶ್ ಅವರು ಇಡೀ ಸಿನಿಮಾದಲ್ಲಿ ಡೈಲಾಗ್ ಇಲ್ಲದೇ, ರೋಲ್ ನಿಭಾಯಿಸಿದ್ದು, ನಕ್ಕು ನಗಿಸಿದ್ದಾರೆ. ಡೈಲಾಗ್ ಇಲ್ಲದಿದ್ದರೂ, ಮ್ಯಾಜಿಕ್ ಮಾಡಿ ಗೆದ್ದ ಸಿನಿಮಾ ಅದು. ಆ ಸಿನಿಮಾ ಬಗ್ಗೆ ಮೂಗು ಸುರೇಶ್ ಮಾತನಾಡಿದ್ದಾರೆ. https://youtu.be/GNjV54KiLj4 ಅತೀ ಮಧುರ ಅನುರಾಗ ಸಿನಿಮಾದಲ್ಲಿ ಮೂಗು ಸುರೇಶ್ ಅವರು ಪೋಲೀಸ್ ಪೇದೆ ಪಾತ್ರ ನಿರ್ವಹಿಸಿದ್ದರು. ಇದರಲ್ಲಿ ಅವರಿಗೆ ಸಣ್ಣ ಡೈಲಾಗ್...
- Advertisement -spot_img

Latest News

Sarojni Diaries Part 2: ಸರೋಜ್ನಿ ಮಾರ್ಕೇಟ್‌ನಲ್ಲಿ ಟೀ ಶರ್ಟ್ ಖರೀದಿಸಿದವನಿಗೆ ಆದ ಹಾರರ್ ಅನುಭವ

Sarojni Diaries Part 2: ನಾವು ಭಾಗ 1ರಲ್ಲಿ ಸರೋಜ್ನಿ ಮಾರ್ಕೆಟ್‌ನಿಂದ ಡೆನಿಮ್ ಜಾಕೇಟ್ ಖರೀದಿಸಿ, ಯಾವ ರೀತಿ ಕಷ್ಟ ಅನುಭವಿಸಿದ್ದರು ಅಂತಾ ಹೇಳಿದ್ವಿ. ಇದೀಗ...
- Advertisement -spot_img