Tuesday, November 18, 2025

jeeni millet health mix

Health Tips: ಈ ರೀತಿಯ ಆಹಾರ ಸೇವನೆಯಿಂದ ಕ್ಯಾನ್ಸರ್ ಬರಬಹುದು..!

Health Tips: ಕ್ಯಾನ್ಸರ್ ಎನ್ನುವ ಮಹಾಮಾರಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವು ಆಹಾರ ಸೇವನೆಯಿಂದ, ಧೂಮಪಾನ ಸೇವನೆಯಿಂದ, ನಾವು ಬಳಸುವ ಕೆಲ ವಸ್ತುಗಳಿಂದಲೂ ನಮಗೆ ಗೊತ್ತಿಲ್ಲದೇ, ಕ್ಯಾನ್ಸರ್ ಕಣ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತಿದೆ. ಈ ಬಗ್ಗೆ ವೈದ್ಯರಾದ ಡಾ.ಪವನ್ ಕುಮಾರ್ ಮಾತನಾಡಿದ್ದು, ಯಾವ ರೀತಿಯ ಆಹಾರ ಸೇವನೆಯಿಂದ ಕ್ಯಾನ್ಸರ್ ಸಂಭವಿಸಬಹುದು ಎಂದು ವಿವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ...

Bengaluru News: ಈ ಇಲಾಖೆಯಲ್ಲಿ ಲಂಚವೆ ಪ್ರಧಾನ, ಕಾಸು ಕೊಟ್ರೆ ಮಾತ್ರ ಕೆಲ್ಸ..!

Bengaluru News: ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅಧಿಕಾರಿಗಳನ್ನು ಕಾಲ ಕಾಲಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದು ಎಲ್ಲ ಇಲಾಖೆಗಳಿಗೂ ಅನ್ವಯವಾಗುತ್ತದೆ, ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲವೇನೊ.. ಆದ್ಯಾಗೂ ಇದ್ದರೂ ಕೂಡ ಅದು ಡೋಂಟ್‌ ಕೇರ್‌ ಅನ್ನೋ ರೀತಿಯಲ್ಲಿಯೇ ಇರುವುದು ಕಂಡು ಬಂದಿದೆ. https://youtu.be/RLkQJjGHaE4 ಇನ್ನೂ...

Bollywood News: ಶ್ರೀಲೀಲಾ ಬಾಲಿವುಡ್ ನಿಂದ ಹೊರಗೆ ಕನ್ನಡತಿಗೆ ಕೈ ಬಿಟ್ಟಿದ್ದು ಏಕೆ?

Bollywood News: ಸದ್ಯ ಬಾಲಿವುಡ್ ಅಂಗಳದಲ್ಲಿ ಕನ್ನಡ ನಟಿಮಣಿಯರದ್ದೇ ಕಾರುಬಾರು. ಈ ಮಾತು ಅಕ್ಷರಶಃ ನಿಜ. ಹಾಗೆ ನೋಡಿದರೆ, ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾದಲ್ಲಿ ನಾಯಕಿ. ಆ ಸಿನಿಮಾ ರಂಜಾನ್ ಹಬ್ಬಕ್ಕೆ ರಿಲೀಸ್ ಅಗಿದೆ. ರಶ್ಮಿಕಾ ಬಾಲಿವುಡ್ ಗೆ ಹಾರಿದ ಬೆನ್ನಲ್ಲೆ ಮತ್ತೊಬ್ಬ ಕನ್ನಡ ನಟಿ ಶ್ರೀಲೀಲ ಕೂಡ ಬಾಲಿವುಡ್...

Bengaluru News: ದುಬಾರಿ ಮುತ್ತು : ಟೀಚರ್‌ ಕಿಸ್ಸಿಂಗ್‌ ಸ್ಟೋರಿ

Bengaluru News: ಸಮಾಜದಲ್ಲಿ ನಾವು ಟೀಚರ್ಸ್‌ಗಳಿಗೆ ವಿಶೇಷವಾದ ಗೌರವ ನೀಡುತ್ತೇವೆ. ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ತೋರುತ್ತಾರೆ, ಎಲ್ಲರಿಗೂ ಮಾದರಿಯಾದ ಬದುಕು ಅವರದ್ದಾಗಿರುತ್ತದೆ ಎಂದು ನಾವೆಲ್ಲ ಭಾವಿಸುತ್ತಿರುತ್ತೇವೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಇಲ್ಲೊಬ್ಬ ಶಿಕ್ಷಕಿ ತನ್ನ ಗ್ಯಾಂಗ್‌ ಜೊತೆ ಸೇರಿ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. https://youtu.be/9KlxbeMJTdk ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀದೇವಿ ರುಡಿಗಿ...

Sandalwood News: ಸ್ಯಾಂಡಲ್ ವುಡ್ ನಲ್ಲಿ ಕೆಟ್ಟ ಅನುಭವ! ಸೋನಾಲಿ ಬೇಂದ್ರೆಗೆ ಆಗಿದ್ದೇನು?

Sandalwood News: ಸಿನಿಮಾರಂಗದಲ್ಲಿ ಎಲ್ಲವೂ ಸರಿಯಾಗಿದೆಯಾ? ಯಾವುದೇ ಸಿನಿಮಾರಂಗವಿರಲಿ, ಅಲ್ಲೊಂದಷ್ಟು ಆರೋಪ, ಪ್ರತ್ಯಾರೋಪಗಳು ಕಾಮನ್. ಅದರಲ್ಲೂ ನಟಿಯರು ಮಾಡುವ ಆರೋಪಗಳಿಗೆ ಕೆಲವು ಇಂಡಸ್ಟ್ರಿಗಳು ತತ್ತರಿಸಿರುವುದಂತೂ ನಿಜ. ಕೆಲ ವರ್ಷಗಳ ಹಿಂದೆ ಮೀಟೂ ಪ್ರಕರಣಗಳ ಸುದ್ದಿ ಓಡಾಡಿತ್ತು. ಅವರಿವರ ಮೇಲೆ ಕೆಲವು ನಟಿಮಣಿಗಳು ಬೊಟ್ಟು ಮಾಡಿ ತೋರಿಸಿದ್ದರು. ಅದು ಮರೆಯುತ್ತಿದ್ದಂತೆಯೇ ಇತ್ತೀಚೆಗೆ ಮಲಯಾಳಂ ಇಂಡಸ್ಟ್ರಿಯಲ್ಲಿ ಹೇಮಾ...

ಬೇಸಿಗೆಯಲ್ಲಿ ಹೃದಯದ ಬಗ್ಗೆ ಎಚ್ಚರವಿರಲಿ! ದೈನಂದಿನ ಚಟುವಟಿಕೆ ಹೇಗಿರಬೇಕು?

Health Tips: ಬೇಸಿಗೆ ಶುರುವಾಗಿದೆ. ಯಾವ ಮಟ್ಟಿಗಿನ ಬಿಸಿಲು ಎಂದರೆ, ದೇಹದಲ್ಲಿ ಶಕ್ತಿ ಎಲ್ಲ ಕುಂದಿಹೋಗಿ, ಚೈತನ್ಯವೇ ಇಲ್ಲದಂಥ ಅನುಭವ. ಇಂಥ ಬಿರು ಬೇಸಿಗೆಯಲ್ಲಿ ನಾವು ಬರೀ ನಮ್ಮ ಚರ್ಮದ ಆರೋಗ್ಯದ ಕಡೆ ಅಷ್ಟೇ ಅಲ್ಲದೇ, ನಮ್ಮ ಆರೋಗ್ಯದ ಕಡೆಯೂ ಗಮನ ಕೊಡಬೇಕು. ಆರೋಗ್ಯಕರ ಆಹಾರ ಸೇವನೆ, ಶುದ್ಧ ನೀರಿನ ಸೇವನೆಯೂ ನಮ್ಮ ಆರೋಗ್ಯವನ್ನು...

Health Tips: ಬೇಸಿಗೆಯಲ್ಲಿ ಲೂಸ್ ಮೋಶನ್! ಎಚ್ಚರವಹಿಸಬೇಕಾದ ವಿಚಾರಗಳು ಏನು?

Health Tips: ಬೇಸಿಗೆಗಾಲ ಶುರುವಾಯ್ತು ಈ ಸಮಯದಲ್ಲಿ ನಾವು ಎಷ್ಟು ನೀರು ಕುಡಿದರೂ ಸಕಾಗೋದಿಲ್ಲಾ. ಎಷ್ಟು ಆರೋಗ್ಯದ ಬಗ್ಗೆ, ಚರ್ಮದ ಬಗ್ಗೆ ಕಾಳಜಿ ತೆಗೆದುಕೊಡರೂ ಕಡಿಮೆಯೇ. ಹಾಗಾಗಿ ನಾವು ಆದಷ್ಟು ಬಿಸಿಲಿಗೆ ಹೋಗೋದನ್ನೇ ಅವಾಯ್ಡ್ ಮಾಡಬೇಕು. ಇನ್ನು ಬೇಸಿಗೆ ಗಾಲದಲ್ಲಿ ಯಾವ ಯಾವ ರೀತಿಯ ಆರೋಗ್ಯ ಸಮಸ್ಯೆ ಬರಬಹುದು ಅನ್ನೋ ಬಗ್ಗೆ ಡಾ.ಪವನ್ ವಿವರಿಸಿದ್ದಾರೆ...

ಒಂದೂವರೆ ಲಕ್ಷದ ಮೊಬೈಲ್ ಕೊಡಿಸಿಲ್ಲವೆಂದು ಯುವತಿ ಮಾಡಿದ್ದೇನು ಗೊತ್ತಾ..?

Bihar News: ಮಕ್ಕಳು ಪೋಷಕರ ಬಳಿ ಅದು ಬೇಕು ಇದು ಬೇಕು ಅಂತಾ ಕೇಳೋದು ಕಾಮನ್. ಕೇಳಿದ್ದನ್ನು ಕೊಡಿಸದೇ ಇದ್ದಾಗ, ಕೋಪ ಬರೋದು ಕಾಮನ್. ಈ ವೇಳೆ ಒಂದೆರಡು ದಿನ ಮಾತು ಬಿಡ್ತಾರೆ, ಊಟ ಬಿಡ್ತಾರೆ, ತಮ್ಮಷ್ಟಕ್ಕೆ ತಾವು ಇರ್ತಾರೆ ಅಥವಾ ಕೇಳಿದ್ದನ್ನು ಕೊಡಿಸುವ ತನಕ ಬಿಡದೇ ಹಠ ಮಾಡುತ್ತಾರೆ. ಆದರೆ ಇಲ್ಲೋರ್ವ ಹುಡುಗಿ...

ಕೈಯಲ್ಲಿ ಕೊಡಲಿ ಹಿಡಿದು ವಿಜೃಂಭಿಸಿದ ಕೈ ಶಾಸಕರ ಪುತ್ರ, ಸಹೋದರ : ಅರಣ್ಯ ಸಚಿವರು ಏನಂದ್ರು..?

Political News: ರಾಯಚೂರಿನ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಅವರ ಪುತ್ರ ಸತೀಶ್ ಗೌಡ ಮೊಲ ಬೇಟೆ ಆಡಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಭಾಗಿಯಾಗುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. https://youtu.be/oU8UA9yzPts ತಮ್ಮ ಸ್ವಗ್ರಾಮ ತುರ್ವಿಹಾಳದಲ್ಲಿ ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಮೊಲ ಬೇಟೆ ಆಡಿದ್ದ ಶಾಸಕರ ಪುತ್ರ ಹಾಗೂ ಅವರ ಸೋದರ ಈ...

ಹನಿಟ್ಯ್ರಾಪ್ ಮಾಡುವವರು ಪಬ್ಲಿಕ್ ಲೈಫ್ ನಲ್ಲಿ ಇರಬಾರದು : ಹೀಗ್ಯಾಕಂದ್ರು ರಾಜಣ್ಣ..?

Political News: ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣದ ತನಿಖೆ ಮುಂದುವರೆದಿದೆ. ಇದರ ಬಗ್ಗೆ ಆರೋಪಿಸಿದ್ದ ಸಚಿವ ರಾಜಣ್ಣ ಗೃಹ ಸಚಿವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಆದರೆ ಇದೀಗ ತಮ್ಮ ಪುತ್ರ ರಾಜೇಂದ್ರ ಹಾಗೂ ತಮ್ಮ ಮೇಲಿನ ಹನಿಟ್ಯ್ರಾಪ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. https://youtu.be/4ILiFKsq5ms ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಬಾಹಿರ ಕೃತ್ಯಗಳಿಗೆ...
- Advertisement -spot_img

Latest News

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ನಾವು ಜೀವನದಲ್ಲಿ ಮಾಡುವ ಉತ್ತಮ ಮತ್ತು ಕೆಟ್ಟ ಕೆಲಸಗಳ ಕರ್ಮವೇ ನಮಗೆ ಸಿಗುತ್ತದೆ. ಹಾಗಾಗಿಯೇ ಉತ್ತಮ ಕೆಲಸಗಳನ್ನೇ ಮಾಡಿ. ನಾಳೆ ನಿಮಗೆ ಯಾರಾದ್ರೂ ನೀನು...
- Advertisement -spot_img