Saturday, June 14, 2025

Jewellery

ಜುವೆಲ್ಲರಿ ಕೊಡುವ ಬದಲು ಈರುಳ್ಳಿ ಡಿಲೆವರಿ ಮಾಡಿದ ಆನ್‌ಲೈನ್ ಆ್ಯಪ್..?

News: ಆನ್‌ಲೈನ್ ಶಾಪಿಂಗ್‌ನಲ್ಲಿ ಅದೆಂಥೆಂಥ ಎಡವಟ್ಟು ನಡೆದಿರುವ ಬಗ್ಗೆ ನಾವು ನೀವು ಕೇಳಿರುತ್ತೇವೆ. ನೋಡಿರುತ್ತೇವೆ. ಇಲ್ಲಿ ಅಂಥದ್ದೇ ಮತ್ತೊಂದು ಎಡವಟ್ಟು ಆಗಿದ್ದು, ಆರ್ಡರ್ ಮಾಡಿದ್ದು ಜುವೆಲ್ಲರಿ ಆದರಿ ಬಂದಿದ್ದು ಈರುಳ್ಳಿ. ನಿಧಿ ಜೈನ್ ಎಂಬಾಕೆ ಆನ್‌ಲೈನ್‌ಲ್ಲಿ 3 ರೀತಿಯ ಆಭರಣಗಳನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಎರಡು ಆರ್ಡರ್ ಸರಿಯಾಗಿ ಬಂದಿದೆ. ಆದರೆ ಮೂರನೇ ಆರ್ಡರ್‌ನಲ್ಲಿ ಆಭರಣದ...

ಸದ್ಯಕ್ಕೆ ಚಿನ್ನದಂಗಡಿ ಕಡೆ ಹೋದ್ರೆ ಜೇಬು ಖಾಲಿ..!

ಕರ್ನಾಟಕ ಟಿವಿ : ಜಾಗತಿಕ ಮಾರುಕಟ್ಟೆ ಬೆಳವಣಿಗೆಯಿಂದಾಗಿ ದೇಶದಲ್ಲಿ ಚಿನ್ನದ ದರ ಗಗನಕ್ಕೇರಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ಗ್ರಾಂ ಚಿನ್ನದ ಬೆಲೆ 40 ಸಾವಿರ ಗಡಿ ದಾಟಿದೆ. ಅಮೆರಿಕಾ-ಚೀನಾ ನಡುವೆ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿಕೆ ಸೇರಿದಂತೆ ಹಲವು ಕಾರಣದಿಂದ ಚಿನ್ನದ ಬೆಲೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ...
- Advertisement -spot_img

Latest News

National News: ಮದುವೆಯಾದ ಎರಡೇ ದಿನಕ್ಕೆ ವಿಮಾನ ದುರಂತ್ಯದಲ್ಲಿ ಅಂತ್ಯ ಕಂಡ ಮಧುಮಗ

National News: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಎರಡು ದಿನಗಳ ಮುಂಚೆ ಮದುವೆಯಾಗಿದ್ದ 26 ವರ್ಷದ ಭುವಿಕ್ ಎಂಬಾತ ಸಾವಿಗೀಡಾಗಿದ್ದಾನೆ. ಗುಜರಾಾತ್‌ನ ವಡೋದರಾಾದವರಾದ ಭುವಿಕ್ ಎಂಬಾತ...
- Advertisement -spot_img