Spiritual: ಅಪ್ಪ ಮಗಳ ಬಾಂಧವ್ಯ ಅಂದರೆ, ಅತ್ಯುತ್ತಮ ಬಾಂಧವ್ಯಗಳಲ್ಲಿ ಒಂದು., ಮಗಳಿಗೆ ಅಮ್ಮನಿಗಿಂತ ಹೆಚ್ಚು ಅಪ್ಪನ ಮೇಲೆಯೇ ಪ್ರೀತಿ ಇರುತ್ತದೆ. ಅಪ್ಪ ತನ್ನ ಮಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಿರುತ್ತಾನೆ. ಆದರೆ ನಾವಿಂದು ಹೇಳಹೊರಟಿರುವ ಪೌರಾಣಿಕ ಕಥೆಯಲ್ಲಿ ತಂದೆಯೇ ಮಗಳನ್ನು ವೇಶ್ಯೆಯನ್ನಾಗಿ ಮಾಡಿದ್ದನಂತೆ. ಆ ಕಥೆಯನ್ನು ಪೂರ್ತಿ ತಿಳಿಯೋಣ ಬನ್ನಿ..
ಒಂದು ದೇಶದಲ್ಲಿ ಯಯಾತಿ ಎಂಬ...
Spiritual: ಭಾರತದಲ್ಲಿರುವ ಹಲವು ದೇವಸ್ಥಾನಗಳು ಶ್ರೀಮಂತಿಕೆಗೆ ಹೆಸರಾಗಿದೆ. ಇನ್ನು ಕೆಲವು ತನ್ನ ಸುಂದರ ಕಲಾಕೃತಿಯಿಂದ ಪ್ರಸಿದ್ಧವಾಗಿದೆ. ಇನ್ನು ಕೆಲವು ಪವಾಡಗಳಿಂದ ಪ್ರಸಿದ್ಧವಾಗಿದೆ. ಆದರೆ ಇಂದು ನಾವು ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.
ಭಾರತದ ಸ್ವಚ್ಛ ದೇವಸ್ಥಾನವೆಂದರೆ, ಗುಜರಾತ್ನ ಸೋಮನಾಥೇಶ್ವರ ದೇವಸ್ಥಾನ ಮತ್ತು ಮಧುರೈನ ಮೀನಾಕ್ಷಿ ದೇವಸ್ಥಾನ. ಎರಡೂ ದೇವಸ್ಥಾನಗಳು ಬರೀ ಸ್ವಚ್ಛತೆಗಷ್ಟೇ ಅಲ್ಲ,...
Spiritual: ಇಡೀ ಪ್ರಪಂಚದಲ್ಲಿ ಅತೀ ಹೆಚ್ಚು ದೇವಸ್ಥಾನವನ್ನು ಹೊಂದಿದ ದೇಶವೆಂದರೆ, ನಮ್ಮ ಭಾರತ ದೇಶ. ಏಕೆಂದರೆ ಇದೊಂದು ಹಿಂದೂ ರಾಷ್ಟ್ರವಾಗಿದೆ. ಹಾಗಾಗಿ ಇಲ್ಲಿ ಗಲ್ಲಿ ಗಲ್ಲಿಗೂ ದೇವಸ್ಥಾನವಿದೆ. ಇನ್ನು ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನದಲ್ಲಿ ಜಮ್ಮು-ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಜಮ್ಮುವಿನ ಡೋಡಾದಲ್ಲಿ ಈ...
Spiritual: ಭಾರತದಲ್ಲಿ ಹಲವು ಪವಾಡಗಳು ನಡೆಯುವ ದೇವಸ್ಥಾನಗಳಿದೆ. ಕೆಲವು ಕೊಳಗಳಲ್ಲಿ ಸ್ನಾನ ಮಾಡಿದರೆ, ಹಲವು ರೋಗಗಳು ವಾಸಿಯಾಗುತ್ತದೆ. ಇನ್ನು ಕೆಲವು ಕಡೆ ಸಿಗು ವಿಭೂತಿ ಹಚ್ಚಿದರೆ, ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತದೆ. ಹೀಗೆ ಹಲವು ದೇವಸ್ಥಾನಗಳಿದೆ. ಅದೇ ರೀತಿ ಮನುಷ್ಯನಿಗೆ ಪ್ರೇತ ಕಾಟವಿದ್ದಲ್ಲಿ, ದೆವ್ವಗಳು ಮೈ ಸೇರುತ್ತಿದ್ದಲ್ಲಿ, ಅದನ್ನು ಬಿಡಿಸುವ ಮಂದಿರವೂ ಇದೆ. ಅದರಲ್ಲಿ...
Spiritual: ಹಿಂದೂ ಶ್ಲೋಕ್ಗಳಲ್ಲಿ ಹನುಮಾನ್ ಚಾಲೀಸಾ ಕೂಡಾ ಒಂದು. ಅಷ್ಟೇನೂ ಕಷ್ಟವಾಗದ ಈ ಚಾಲೀಸಾವನ್ನ ಸಂತ ತುಳಿಸದಾಸರು ರಚಿಸಿದ್ದಾರೆ. ಹಾಗಾದರೆ ಹನುಮಾನ್ ಚಾಲೀಸಾ ಏಕೆ ಪಠಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹನುಮಾನ್ ಚಾಲೀಸಾ ಎಂಥ ಶಕ್ತಿಯುತವಾದ ದೇವರ ನಾಮವೆಂದರೆ, ಇದರ ಪಠಣೆಯಿಂದ ನಿಮ್ಮ ಬಳಿ ನಕಾರಾತ್ಮಕ ಶಕ್ತಿಗಳು ಸುಳಿಯಲು ಕೂಡ ಸಾಧ್ಯವಿಲ್ಲ....
Spiritual: ಮನುಷ್ಯನಿಗೆ ಸಂಪತ್ತು, ಗೌರವ, ಆರೋಗ್ಯ, ಬಾಂಧವ್ಯ, ಪ್ರೀತಿ ಇವೆಲ್ಲವೂ ಎಷ್ಟು ಮುಖ್ಯವೋ, ಅದಕ್ಕಿಂತ ಹೆಚ್ಚು ನೆಮ್ಮದಿ ಮುಖ್ಯ. ಹಲವರ ಬಳಿ ಶ್ರೀಮಂತಿಕೆ ಇರುತ್ತದೆ, ಪ್ರೀತಿ, ಕಾಳಜಿ ಮಾಡುವವರು ಇರುತ್ತಾರೆ. ಆದರೆ ನೆಮ್ಮದಿಯೇ ಇರುವುದಿಲ್ಲ. ಹಾಗಾದರೆ ನಮ್ಮ ದುಃಖ ಅಂತ್ಯವಾಗಬೇಕಾದರೆ ನಾವೇನು ಮಾಡಬೇಕು ಎಂದು ಬುದ್ಧ ಹೇಳಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
Spiritual: ಹಿಂದೂ ಧರ್ಮದ ಪದ್ಧತಿ, ನಂಬಿಕೆ ಪ್ರಕಾರ, ವಿವಾಹಕ್ಕೂ ಮುಂಚೆ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋದರೂ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಆದರೆ ವಿವಾಹದ ಬಳಿಕ, ಪತಿ-ಪತ್ನಿ ಸೇರಿ ದೇವಸ್ಥಾನಕ್ಕೆ ಹೋದರಷ್ಟೇ ಅದರ ಪುಣ್ಯ ಲಭಿಸುತ್ತದೆ ಅನ್ನೋ ನಂಬಿಕೆ ಇದೆ. ದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಸೇರಿ ಪೂಜೆ ಮಾಡುವಂತಿಲ್ಲ. ಹಾಗಾದರೆ ಯಾವುದು ಆ ದೇವಸ್ಥಾನ..? ಈ...
Spiritual: ಈ ಪ್ರಪಂಚದಲ್ಲಿ ಪುರುಷ ಮತ್ತು ಮಹಿಳೆಯ ಜೊತೆ ನಪುಂಸಕರು ಇದ್ದಾರೆ. ಅವರನ್ನು ನಾವು ಮಂಗಳಮುಖಿಯರು ಎಂದು ಕರೆಯುತ್ತೇವೆ. ಹೆಣ್ಣು ಗರ್ಭಿಣಿಯಾಗಿದ್ದಾಗ, 3 ತಿಂಗಳ ಬಳಿಕ, ಮಗುವಿನ ಬೆಳವಣಿಗೆ ಆಗುತ್ತದೆ. ಈ ವೇಳೆ ಹೆಣ್ಣು ಸರಿಯಾದ ಕಾಳಜಿ ವಹಿಸಲೇಬೇಕು. ಹಾಗೆ ಕಾಳಜಿ ವಹಿಸದೇ, ಕೆಮ್ಮು, ಜ್ವರ, ಅಪಘಾತದಂಥ ಸಮಸ್ಯೆ ಮಾಡಿಕೊಂಡಾಗ, ಮಗುವಿನ ಬೆಳವಣಿಗೆ ಸರಿಯಾಗಿ...
Spiritual: ಪತಿವೃತೆ ಪತಿಯನ್ನು ಕರೆದುಕೊಂಡು, ವೇಶ್ಯೆಯ ಬಳಿ ಹೋಗುವಾಗ, ಕಾಡಿನಲ್ಲಿ ಓರ್ವ ಋಷಿಯ ಮೇಲೆ ಕಳ್ಳತನದ ಆರೋಪ ಮಾಡಿ, ನೇಣಿಗೇರಿಸಲಾಗಿದ್ದು. ಆದರೆ ಅವರಿನ್ನು ಸಾವನ್ನಪ್ಪಿರಲಿಲ್ಲ. ಅವರ ಕುತ್ತಿಗೆಗೆ ಹಗ್ಗ ಕಟ್ಟಿದ ಕಾರಣ, ಅವರಿಗೆ ನೋವಾಗುತ್ತಿತ್ತು. ಈ ಬ್ರಾಹ್ಮಣ ಮತ್ತು ಅವನ ಪತ್ನಿ ಅದೇ ದಾರಿಯಿಂದ ಹೋಗುವಾಗ, ಬ್ರಾಹ್ಮಣ ಆ ಹಗ್ಗವನ್ನು ತುಳಿಯುತ್ತಾನೆ. ಆಗ ಋಷಿಯ...
Spiritual: ಯಾವುದಾದರೂ ಹೆಣ್ಣು ತನ್ನ ಪತಿಯನ್ನ ಓರ್ವ ವೇಶ್ಯೆಗೆ ಅರ್ಪಿಸುವುದನ್ನು ನೀವು ಎಲ್ಲಾದರೂ ಕೇಳಿದ್ದೀರಾ..? ಅಥವಾ ನೋಡಿದ್ದೀರಾ..? ಖಂಡಿತ ಸಾಧ್ಯವಿಲ್ಲ. ಏಕೆಂದರೆ, ಪ್ರತೀ ಹೆಣ್ಣಿಗೂ ತನ್ನ ಪತಿ ಎಂದರೆ, ತನ್ನದಷ್ಟೇ ಸ್ವತ್ತು ಅನ್ನೋ ಭಾವನೆ ಇರುತ್ತದೆ. ಆಕೆ ಅವನನ್ನು ಬೇರೆ ಹೆಣ್ಣಿನೊಂದಿಗೆ ನೋಡಲು ಇಚ್ಛಿಸುವುದಿಲ್ಲ. ಆದರೆ ನಾವಿಂದು ಹೇಳಲು ಹೊರಟಿರುವ ಕಥೆಯಲ್ಲಿ ಪತಿವೃತೆಯೊಬ್ಬಳು ಓರ್ವ...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...