Saturday, July 27, 2024

k annadani

ಹಸಿರು ಕ್ರಾಂತಿಯ ಹರಿಕಾರನ 116 ನೇ ಜನ್ಮದಿನಾಚರಣೆ

ಮಂಡ್ಯ ಸುದ್ದಿ: ಹಸಿರು ಕ್ರಾಂತಿಯ ಹರಿಕಾರನಾಗಿರುವ ಬಾಬು ಜಗಜೀವನರಾಂ  ಅವರ 116 ನೇ ಜನ್ಮ ದಿನದ ನಿಮಿತ್ತ ಮಳಮಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಅನ್ನದಾನಿಯವರು ಬಾಬು ಜಗಜೀವನರಾವ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಲಾರ್ಪಣೆ ನಂತರ ಕೆ.ಅನ್ನದಾನಿಯವರು ನೆರೆದಿದ್ದ ಜನರಿಗೆ ಹಸಿರು ಕ್ರಾಂತ್ರಿಯ ಹರಿಕಾರ ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು . ಹಸಿರು ಕ್ರಾಂತಿಯ ಹರಿಕಾರನ ಜನ್ಮದಿನವನ್ನು...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img