Saturday, December 27, 2025

kannada movies

Darshan Case: ಗಂಡು ಮಗುವಿಗೆ ಜನ್ಮ ನೀಡಿದ ಮೃತ ರೇಣುಕಾಸ್ವಾಮಿ ಪತ್ನಿ

Sandalwood News: ಕೆಲ ತಿಂಗಳ ಹಿಂದೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕೆ, ನಟ ದರ್ಶನ್ ಗ್ಯಾಂಗ್‌ನಿಂದ ಕೊಲೆಯಾಗಿ ಸಾವನ್ನಪ್ಪಿದ ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನಿಸಿದೆ. ರೇಣುಕಾಸ್ವಾಮಿ ಕೊಲೆಯಾದಾಗಲೇ ಆತನ ಪತ್ನಿ ಸಹನಾಗೆ 5 ತಿಂಗಳು ತುಂಬಿತ್ತು. ಇದೀಗ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ, ಆಕೆಗೆ ಗಂಡು ಮಗು ಹುಟ್ಟಿದೆ. ಪವಿತ್ರಾ ಗೌಡ...

Sandalwood News: ಚಿತ್ರ ವಿಮರ್ಶೆ: ಮಾರ್ಟಿನ್ ಎಂಬ ಮಾಸ್ಟರ್ ಮಾಸ್ ಚಿತ್ರ!

Sandalwood News: ನೀರಲ್ಲಿ ಸ್ನಾನ ಮಾಡಬೇಕು ಅನ್ನೋರು ಹಿಂದೆ ಹೋಗಿ... ರಕ್ತದಲ್ಲಿ ಸ್ನಾನ ಮಾಡಬೇಕು ಅನ್ನೋರು ಮುಂದೆ ಬನ್ನಿ... - ಹೀಗೆ ಹೀರೋನ ಪವರ್ ಫುಲ್ ಡೈಲಾಗ್ ನೊಂದಿಗೆ ಶುರುವಾಗುವ ಮೊದಲ ಫೈಟ್, ಈ ಸಿನಿಮಾದ ಹೈಲೆಟ್. ಜೊತೆಗೆ ಭರ್ಜರಿ ಪ್ಲಸ್ ಕೂಡ. ಅಲ್ಲಿಗೆ ಇದೊಂದು ಪಕ್ಕಾ ಮಾಸ್ ಫೀಲ್ ಇರುವ ಸಿನಿಮಾ ಅಂತ ಪ್ರತ್ಯೇಕವಾಗಿ...

Sandalwood News: ಚಿತ್ರ ವಿಮರ್ಶೆ: ಭೈರಾದೇವಿ ಅವತಾರದಲ್ಲಿ ರಾಧಿಕಾ ಮಹಾತ್ಮೆ!

Sandalwood News: ದೇವ್ರು ಇದ್ದಾನೆ ಅನ್ನುವುದಾದರೆ ದೆವ್ವ ಕೂಡ ಇದೆ! ದೇವರನ್ನು ನಂಬುವುದಾದರೆ ದೆವ್ವ ಇರುವಿಕೆಯನ್ನೂ ನಂಬಲೇಬೇಕು. ಅದೇನೆ ಇರಲಿ, ಸಿನಿಮಾಗಳಲ್ಲಂತೂ ದೆವ್ವ ಮತ್ತು ದೇವ್ರು ಇರುವಿಕೆ ಸಹಜ. ಹಾಗಾಗಿ ಈ ಎರಡನ್ನೂ ಬಲವಾಗಿ ನಂಬಲೇಬೇಕು. ಅಂಥದ್ದೊಂದು ನಂಬಿಕೆ ಮೂಡಿಸುವ ಅನೇಕ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದು ಹೋಗಿವೆ. ಈಗ ಅಂಥದ್ದೇ ಸಾಲಿಗೆ ಸೇರುವ...

Movie News: ನಟ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಜೊತೆ ವಿಶೇಷ ಸಂದರ್ಶನ

Movie News: ಕಾಶಿನಾಥ್ ಅವರ ಮಗ ಅಭಿಮನ್ಯು ಕಾಶಿನಾಥ, ಎಲ್ಲಿಗೆ ಪಯಣ, ಯಾವುದೋ ದಾರಿ ಎನ್ನುವ ಸಿನಿಮಾ ಮೂಲಕ, ಸ್ಯಾಂಡಲ್‌ವುಡ್‌ನಲ್ಲಿ ಎರಡನೇಯ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಕರ್ನಾಟಕ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. https://youtu.be/DqwDfG2OxfQ ಅಭಿಮನ್ಯು ಕಾಶಿನಾಥ್ ಹೇಳುವ ಪ್ರಕಾರ, ನಿರ್ದೇಶಕರಿಗೆ ಅಭಿಮನ್ಯುವಿನ ಜೊತೆ ಸಿನಿಮಾ ಕಥೆ ಬಗ್ಗೆ...

Sandalwood News: ದರ್ಶನ್ ಗೆ ಸಿಗದ ಜಾಮೀನು: ಅರ್ಜಿ ವಿಚಾರಣೆ ಅ.4 ಕ್ಕೆ ಮುಂದೂಡಿಕೆ

Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ಆರೋಪಿಯಾಗಿರುವ ನಟ ದರ್ಶನ್‌, ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 4 ಮುಂದೂಡಿ ಕೋರ್ಟ್‌ ಆದೇಶ ಹೊರಡಿಸಿದೆ. https://youtu.be/KJUHax-OFaQ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್‌ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಸೋಮವಾರ (ಇಂದು) ಬೆಂಗಳೂರು ನಗರದ 57ನೇ ಸೆಷನ್ ಕೋರ್ಟ್‌ನಲ್ಲಿ...

ಚಿತ್ರದುರ್ಗ ಹಿಂದೂ ಮಹಾಗಣಪತಿ ಮೆರವಣಿಗೆ: ದರ್ಶನ್ ಭಾವಚಿತ್ರ ಬಾವುಟ ಹಾರಾಟ! ಗಲಾಟೆ, ವಾಗ್ವಾದ

Chitradurga News: ದೇಶದಲ್ಲೇ ಎರಡನೆಯ ಅತೀ ದೊಡ್ಡ ಮೆರವಣಿಗೆಗೆ ಪಾತ್ರವಾಗಿರೋದು ಕೋಟೆ ನಾಡು ಚಿತ್ರದುರ್ಗದ ಹಿಂದೂ ಮಹಾಗಣಪತಿ. ಹೌದು, ಹಲವು ವರ್ಷಗಳಿಂದಲೂ ಹಿಂದೂ ಮಹಾಗಣಪತಿ ಮೆರವಣಿಗೆ ಅಂದರೆ ಅದೊಂದು ಧಾರ್ಮಿಕತೆಯ ಸಂಕೇತ. ಪ್ರತಿ ವರ್ಷದಂತೆ ಈ ವರ್ಷ ಕೂಡ ಹಿಂದೂ ಮಹಾಗಣಪತಿ ಮೆರವಣಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದಿದೆ. ಆದರೆ, ಈ ಮೆರವಣಿಗೆಯಲ್ಲಿ ನಟ ದರ್ಶನ್...

ದರ್ಶನ್‌ಗೆ ಸಿಗದ ಜಾಮೀನು: ದಾಸನ ಆಸೆ ನಿರಾಸೆ! ಸೆ.30ಕ್ಕೆ ಮುಂದೂಡಿದ ವಿಚಾರಣೆ

Sandalwood News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಹಾಗಾಗಿ ದರ್ಶನ್ ಅವರಿಗೆ ಮತ್ತೆ ನಿರಾಸೆಯಾದಂತಾಗಿದೆ. ಶುಕ್ರವಾರ ನಡೆಯುವ ವಿಚಾರಣೆಯಲ್ಲಿ ಜಾಮೀನು ಸಿಕ್ಕೇ ಸಿಗುತ್ತೆ ಎಂಬ ಆಸೆಯಲ್ಲಿದ್ದ ದರ್ಶನ್ ಗೆ ಜಾಮೀನು ಸಿಗದೆ ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದೆ. ಶುಕ್ರವಾರ...

Sandalwood News: ಚಿತ್ರ ವಿಮರ್ಶೆ: ಬದುಕು-ಸಂಬಂಧಕ್ಕೆ ಲವ್ಲಿ ಫ್ರೇಮ್!

Sandalwood news: ನಾನೀಗ ವಿಷ ಕುಡಿದಿದ್ದೇನೆ. ನನ್ನನ್ನು ಬದುಕಿಸು... ಹಾಗಂತ ಆ ನಾಯಕಿ ಆಗಷ್ಟೇ ಪ್ರೀತಿಸಿದ ಪ್ರಿಯಕರನ ಮುಂದೆ ತನ್ನ ಅಳಲು ತೋಡಿಕೊಳ್ಳುತ್ತಾಳೆ... ಅಷ್ಟಕ್ಕೂ ಆಕೆ ವಿಷಯ ಕುಡಿದಿದ್ದು ಯಾಕೆ? ತನ್ನ ಪ್ರಿಯತಮೆಯನ್ನು ಅವನು ಉಳಿಸಿಕೊಳ್ತಾನಾ? ಇಲ್ಲವಾ? ಅನ್ನೋದು ಈ ಸಿನಿಮಾದ ಕ್ಲ್ಯೆಮ್ಯಾಕ್ಸ್ ದೃಶ್ಯ. ಆ ಕುತೂಹಲವಿದ್ದರೆ, ಒಂದೊಮ್ಮೆ ಈ ಸಿನಿಮಾ ನೋಡಿ ಬರಲು...

ಸೆ.29ಕ್ಕೆ ಬಿಗ್ ಬಾಸ್ ಸೀಸನ್ 11 ಚಾಲನೆ ಇಲ್ಲೇ ಸ್ವರ್ಗ ಇಲ್ಲೇ ನರಕ ಅಂದಿದ್ಯಾಕೆ ಕಿಚ್ಚ:ಗುಟ್ಟು ಬಿಚ್ಚಿಟ್ಟ ಸುದೀಪ್!

Sandalwood News: ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 11 ಸದ್ಯ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ನ ಎರಡನೇ ಪ್ರೋಮೋ ಬಿಡುಗಡೆಯಾದ ಬಳಿಕ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈ ಸಲದ ಬಿಗ್ ಬಾಸ್ ಸೀಸನ್ 11ರಲ್ಲಿ ಸುದೀಪ್ ಕಾಣಿಸಿಕೊಳ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ...

ದರ್ಶನ್ ಜಾಮೀನು ಟೆನ್ಷನ್! ಮೂವರಿಗೆ ಬೇಲ್ ಸಿಕ್ಕ ಖುಷಿಗೆ ಮುಗಳ್ನಕ್ಕ ದಾಸ

Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೂವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ದರ್ಶನ್ ಮತ್ತು ಪವಿತ್ರಾಗೌಡ ಅವರಿಗೆ ಜಾಮೀನು ಸಿಕ್ಕಿಲ್ಲ. ಸೆಪ್ಟೆಂಬರ್ 27ಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 25ಕ್ಕೆ ಮುಂದೂಡಲಅಗಿದೆ. ದರ್ಶನ್ ಅವರು ಜಾಮೀನಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಎಸ್ ಪಿಪಿ...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img