Sunday, May 10, 2026

Karnataka media

ಮನೆಯಲ್ಲೇ ತಯಾರಿಸಿ ಫೇಸ್ ಸೆರಮ್..

ನಾವು ಎಷ್ಟೇ ಉತ್ತಮವಾದ ಪರಿಸರದಲ್ಲಿದ್ದರೂ, ಧೂಳು ನ್ಮಮ ಮುಖದ ಸೌಂದರ್ಯವನ್ನ ಹಾಳು ಮಾಡೇ ಮಾಡತ್ತೆ. ಹಾಗಾಗಿಯೇ ಮುಖದಲ್ಲಿ ಗುಳ್ಳೆ, ಮೊಡವೆಗಳು ಆಗೋದು. ಅದಕ್ಕಾಗಿ ನಾವು ಹಲವು ಮನೆ ಮದ್ದು, ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಎಲ್ಲವನ್ನೂ ಬಳಸುತ್ತೇವೆ. ಆದರೂ ಕೂಡ ಆ ಸಮಸ್ಯೆಗೆ ಮುಕ್ತಿ ಸಿಗೋದಿಲ್ಲಾ. ಹಾಗಾಗಿ ನಾವಿಂದು ಫೇಸ್ ಸೇರಮ್ ರೆಡಿ ಮಾಡೋದು ಹೇಗೆ...

ಹೆಣ್ಣು ಮಕ್ಕಳು ಈ 5 ಪ್ರಾಡಕ್ಟ್ಗಳನ್ನ ಬಳಸೋದು ನಿಲ್ಲಿಸಬೇಕು..

ಹೆಣ್ಣು ಮಕ್ಕಳು ಎಷ್ಟು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಗಮನ ಹರಿಸುತ್ತಾರೋ, ಅಷ್ಟು ಒಳ್ಳೆಯದು. ಯಾಕಂದ್ರೆ ಹೆಣ್ಣು ಮಕ್ಕಳ ತ್ವಚೆ ಸೆನ್ಸಿಟಿವ್ ಆಗಿ ಇರತ್ತೆ. ಹಾಗಾಗಿ ಅವರು ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ಅವರು ಋತುಮತಿಯಾಗುತ್ತಾರೆ. ಗರ್ಭಿಣಿಯಾಗುತ್ತಾರೆ. ಹೆರಿಗೆ ನೋವು ಅನುಭವಿಸುತ್ತಾರೆ. ಇಷ್ಟೆಲ್ ಚಾಲೆಂಜನ್ನ ಜೀವನದ್ಲಲಿ ಫೇಸ್ ಮಾಡುತ್ತಾರೆ. ಹಾಗಾಗಿ ಆರೋಗ್ಯದ...

ಮಕ್ಕಳಿಗೆ ಮನೆಯಲ್ಲೇ ಈ ರುಚಿಕರ ಕುರುಕಲು ತಿಂಡಿ ಮಾಡಿಕೊಡಬಹುದು..

ನೀವು ಯಾವಾಗಲೂ ಚಕ್ಕಲಿ, ನಿಪ್ಪಟ್ಟು, ಕೊಡುಬಳೆ ಮಾಡಿಕೊಟ್ರೆ. ಮಕ್ಕಳಿಗೆ ಅದನ್ನ ತಿಂದು ತಿಂದು ಬೋರ್ ಬರಬಹುದು. ಹಾಗಾಗಿ ನಾವಿಂದು ಕೆಲವೇ ಕೆಲವು ಸಾಮಗ್ರಿ ಬಳಸಿ, ಬೇಗ ತಯಾರಿಸಬಹುದಾದ, ಆಲೂ ಸ್ನ್ಯಾಕ್ಸ್ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 2 ಬೇಯಿಸಿದ...

ಅವಲಕ್ಕಿ ಮತ್ತು ಮೊಸರು ಸೇರಿಸಿಯೂ ಪಡ್ಡು ಮಾಡಬಹುದು..

ಅವಲಕ್ಕಿ ಮೊಸರನ್ನ ಸೇರಿಸಿದ್ರೆ, ಹೊಟ್ಟೆ ಹಸಿವಾದಾಗ ತಿನ್ನಬಹುದಾದ ಸಿಂಪಲ್ ತಿಂಡಿಯಾಗತ್ತೆ. ನೀವು ಇದಕ್ಕೆ ಉಪ್ಪು ಹಾಕಬಹುದು, ಸಕ್ಕರೆಯೂ ಹಾಕಬಹುದು. ಆದ್ರೆ ಇವೆರಡನ್ನ ಸೇರಿಸಿ, ಟೇಸ್ಟಿಯಾಗಿರುವ ಪಡ್ಡನ್ನ ಕೂಡ ತಯಾರಿಸಬಹುದು. ಹಾಗಾದ್ರೆ ಪಡ್ಡು ತಯಾರಿಸೋಕ್ಕೆ, ಇದರೊಟ್ಟಿಗೆ ಇನ್ನು ಏನೇನು ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅವಲಕ್ಕಿ, ಅರ್ಧ ಕಪ್ ರವೆ ಮತ್ತು...

ಬೆಳಗ್ಗಿನ ಜಾವ ವಾಕಿಂಗ್ ಮಾಡೋದನ್ನ ನಿಲ್ಲಿಸಿಬಿಡಿ..

ಹಲವರು ಬೆಳಗ್ಗಿನ ಜಾವದ ವಾಕಿಂಗ್ ಮಾಡೋಕ್ಕೆ ಇಷ್ಟಪಡ್ತಾರೆ. ಅದರಿಂದ ಅವರ ಆರೋಗ್ಯದಲ್ಲಿ ಉತ್ತಮ ಚೆಂಜಸ್ ಕೂಡಾ ಕಂಡು ಬಂದಿದೆ. ಆದ್ರೆ ಆಯುರ್ವೇದದ ಪ್ರಕಾರ, ಬೆಳಗ್ಗಿನ ಜಾವದ ವಾಕಿಂಗ್ ಉತ್ತಮವಲ್ಲ ಅಂತಾ ಹೇಳಲಾಗಿದೆ. ಹಾಗಾದ್ರೆ ಯಾಕೆ ಬೆಳಗ್ಗಿನ ಜಾವದ ವಾಕಿಂಗ್ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಆಯುರ್ವೇದದ ಪ್ರಕಾರ, ಬೆಳಿಗ್ಗೆ ತಿಂಡಿಗೂ ಮುನ್ನ ನಾವು ಧ್ಯಾನ ಮಾಡಬೇಕು....

ನಿಮ್ಮ ಕಿಚನ್ನಲ್ಲಿ ಇರುವ ಈ 3 ವಸ್ತುಗಳನ್ನು ಈಗಲೇ ಹೊರಹಾಕಿ..

ಕಿಚನ್ ಅನ್ನೋದು ಮಿನಿ ಆಸ್ಪತ್ರೆ ಇದ್ದಂಗೆ, ಮಿನಿ ಬ್ಯೂಟಿ ಪಾರ್ಲರ್ ಇದ್ದಂಗೆ. ಯಾಕಂದ್ರೆ ನಮ್ಮ ಸೌಂದರ್ಯ ಇಮ್ಮಡಿ ಮಾಡೋ, ವಸ್ತುಗಳು ಇಲ್ಲೇ ಸಿಗತ್ತೆ. ನಮ್ಮ ಆರೋಗ್ಯ ಅಭಿವೃದ್ಧಿ ಮಾಡೋ ವಸ್ತುಗಳು ಸಹ ಇಲ್ಲೇ ಸಿಗತ್ತೆ. ಆದ್ರೆ ಕಿಚನ್‌ನಲ್ಲಿ ಇರೋ ಕೆಲ ವಸ್ತುಗಳು, ನಮ್ಮ ಆರೋಗ್ಯವನ್ನ ಹಾಳು ಮಾಡತ್ತೆ. ಅಂಥ ವಸ್ತುಗಳನ್ನ ನಾವು ಹೊರಹಾಕಬೇಕು. ಹಾಗಾದ್ರೆ...

ನೀವು ಯೋಗ ಮಾಡುವವರಾಗಿದ್ದಲ್ಲಿ ಈ ಆಹಾರವನ್ನು ಸೇವಿಸಬೇಡಿ..

ಪ್ರತಿದಿನ ವ್ಯಾಯಾಮ ಮಾಡಬೇಕು, ಯೋಗ ಮಾಡಬೇಕು, ಏನೂ ಸಾಧ್ಯವಾಗದಿದ್ದಲ್ಲಿ, ಮನೆ ಕೆಲಸವಾದ್ರೂ ಮಾಡಬೇಕು. ಆಗಲೇ ನಮ್ಮ ದೇಹದ ಬೊಜ್ಜು ಕರಗೋದು. ನಾವು ಆರೋಗ್ಯವಾಗಿರೋದು. ಆದ್ರೆ ನೀವೇನಾದ್ರೂ ಯೋಗ ಮಾಡುವವರಾಗಿದ್ರೆ, ಕೆಲ ಆಹಾರವನ್ನ ಸೇವಿಸಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ.. ಯೋಗ ಮಾಡುವವರು ಖಾರಾ ಸೇವನೆ ಮತ್ತು ಮಸಾಲೆ ಪದಾರ್ಥಗಳ ಸೇವನೆ ಮಾಡಬಾರದು....

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

ನಿಮ್ಮ ಆರೋಗ್ಯ ಚೆನ್ನಾಗಿದ್ರೆ, ಅದು ನಿಮ್ಮ ಮುಖದ ಮೇಲೆ ಗೊತ್ತಾಗತ್ತೆ. ಯಾಕಂದ್ರೆ ನಿಮ್ಮ ಮುಖದಲ್ಲಿ ಆ ಹೊಳಪಿರತ್ತೆ. ಅಂಥ ಗ್ಲೋ ಬರಲು ಕಾರಣವೇನೆಂದ್ರೆ, ನಿಮ್ಮ ಆರೋಗ್ಯದ ವಿಷಯದಲ್ಲಿ ನೀವು ತಪ್ಪು ಮಾಡದಿರುವುದು. ನಾವು ಮಾಡುವ ಕೆಲ ತಪ್ಪುಗಳೇ ನಮ್ಮ ಸೌಂದರ್ಯ ಹಾಳು ಮಾಡತ್ತೆ. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು...

ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

ರವಾದಿಂದ ಹಲವಾರು ರೆಸಿಪಿ ತಯಾರು ಮಾಡಬಹುದು. ಉಪ್ಪಿಟ್ಟು, ಶೀರಾ, ಪಾಯಸ, ಸೇರಿ ಮುಂತಾದ ರೆಸಿಪಿ ತಯಾರಿಸಬಹುದು. ಇಂದು ನಾವು ರವಾದ ಖಾರಾ ರೆಸಿಪಿ ಹೇಳಲಿದ್ದೇವೆ. ಅದೇ ರವಾ ಥಾಲಿಪಟ್ಟು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, ಅರ್ಧ...

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ಊಟ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಾವು ಬದುಕಲು ಅವಶ್ಯಕವಾಗಿರುವ ಭಾಗ ಅದು. ಹಾಗಾಗಿ ನಾವು ಊಟ ಮಾಡುವಾಗ ಕೆಲ ವಿಷಯಗಳನ್ನು ಗಮನಿಸಬೇಕಾಗತ್ತೆ. ಅದನ್ನು ಗಮನಿಸದೇ, ನಾವು ಬೇಕಾದ ರೀತಿ ಊಟ ಮಾಡಿದ್ರೆ, ಆಮೇಲೆ ಆರೋಗ್ಯ ಸಮಸ್ಯೆ ಬರೋದು ಗ್ಯಾರಂಟಿ. ಅದರಲ್ಲೂ ರಾತ್ರಿ ಊಟ ಮಾಡೋದು ತುಂಬಾ ಮುಖ್ಯ. ರಾತ್ರಿ ಊಟ...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img