Saturday, July 25, 2026

karnataka news

T ಅಕ್ಷರದಿಂದ ಶುರುವಾಗ ಹೆಸರಿನವರ ಗುಣಲಕ್ಷಣ…

ನಾವು ಇವತ್ತು T ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣಗಳನ್ನ ತಿಳಿಯೋಣ.. ಇವರು ನೋಡಲು ಆಕರ್ಷಕವಗಿರ್ತಾರೆ. ಇವರ ನಗು ಕೂಡಾ ಆಕರ್ಷಕವಾಗಿರುತ್ತದೆ. ಅಲ್ಲದೇ, ಚಾಲಾಕಿ, ಬುದ್ಧಿವಂತರು, ಕಷ್ಟಜೀವಿಗಳು ಆಗಿರ್ತಾರೆ. ಇವರ ಉತ್ತಮ ರೀತಿಯ ಮಾತಿನಿಂದಲೇ ಎಲ್ಲರ ಜೊತೆ ಬೇಗ ಬೆರಿಯುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಪೂಜೆ ವೇಳೆ ತೆಂಗಿನ ಕಾಯಿ ಕೊಳೆತರೆ ಮತ್ತು ತೆಂಗಿನ ಕಾಯಿಯಲ್ಲಿ ಹೂವು ಸಿಕ್ಕರೆ ಏನರ್ಥ..?

ಕೆಲ ಸಲ ಪೂಜೆ ಮಾಡುವ ಸಮಯದಲ್ಲಿ ತೆಂಗಿನ ಕಾಯಿ ಒಡೆದಾಗ ತೆಂಗಿನಕಾಯಿ ಕೊಳೆತಿರುತ್ತದೆ. ಇನ್ನು ಕೆಲವರಿಗೆ ಪೂಜೆ ಮಾಡುವ ವೇಳೆ ತೆಂಗಿನಕಾಯಿ ಒಡೆದಾಗ ಹೂವು ಸಿಗುತ್ತದೆ. ಹಾಗಾದ್ರೆ ಕೊಳೆತ ತೆಂಗಿನ ಕಾಯಿ ಸಿಕ್ಕರೆ ಮತ್ತು ತೆಂಗಿನ ಹೂವು ಸಿಕ್ಕರೆ ಏನು ಅರ್ಥ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಮಾರಿಕಾಂಬ ದೇವಿಯ ಹಿನ್ನೆಲೆ: ಈ ಹಿಂದೆ ಬಲಿ ಕೊಡುತ್ತಿದ್ದ ಕೋಣ ಯಾರ ರೂಪ ಗೊತ್ತೇ..?

ಕರ್ನಾಟಕದಲ್ಲಿ ಹಲವಾರು ದೇವಿ ದೇವಸ್ಥಾನಗಳಿದೆ. ಅದರಲ್ಲಿ 8ರಿಂದ 10 ದೇವಿ ದೇವಸ್ಥಾನದ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ನಾವು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/WZzvh6TJcTI ಮಾರಿಕಾಂಬಾ ದೇವಸ್ಥಾನಕ್ಕೆ ದೊಡ್ಡಮ್ಮನ ದೇವಸ್ಥಾನ,...

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಹಿನ್ನೆಲೆ, ವಿಶೇಷ…

ಮೊನ್ನೆ ಮೊನ್ನೆ ತಾನೇ ನವರಾತ್ರಿ ಸಮಯದಲ್ಲಿ ಹಲವು ದೇವಿ ದೇವಸ್ಥಾನಗಳಲ್ಲಿ ಸಂಭ್ರಮದ ದಸರಾ ಆಚರಿಸಲಾಯಿತು. ಆದ್ರೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ನವರಾತ್ರಿ ಮಾತ್ರ ಎಂದಿನಂತೆ ವಿಭಿನ್ನವಾಗಿತ್ತು. ಇಂಥ ಗೋಕರ್ಣನಾಥೇಶ್ವನ ಹಿನ್ನೆಲೆ ಏನು ಅನ್ನೋದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

‘ಅಂಥಾ ಅನ್ಯಾಯ ನಾವೇನು ಮಾಡಿದ್ವಿ?ಅವರಂಥ ಮೂರ್ಖ ಬೇರೊಬ್ಬರಿಲ್ಲ’

ಉಪಚುನಾವಣಾ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಸಿದ್ದರಾಮಯ್ಯನವರು ಬಿಜೆಪಿ ಅಭ್ಯರ್ಥಿ ಮುನಿರತ್ನಾ ವಿರುದ್ಧ ಹಿಗ್ಗಾಮುಗ್ಗಾ ಟ್ವೀಟಾಸ್ತ್ರ ಹರಿಬಿಟ್ಟಿದ್ದಾರೆ. https://youtu.be/tSKMIC3_koU ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು...

ಕುಬೇರ ಜಲ ದೀಪ ಯಾಕೆ ಹಚ್ಚಬೇಕು..? ಈ ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳೇನು..?

ಈಗಾಗಲೇ ಹಲವು ದೀಪಗಳ ಬಗ್ಗೆ ನಾವು ನಿಮಗೆ ಮಹಿತಿ ನೀಡಿದ್ದೇವೆ. ಇಂದು ಕುಬೇರ ಜಲ ದೀಪದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/vPFsAbNpiTg ಕುಬೇರ ಜಲದೀಪ. ಈ ಹೆಸರಿನಲ್ಲೇ ಈ ದೀಪ ಯಾಕೆ ಹಚ್ಚುತ್ತಾರೆ ಅಂತಾ ಗೊತ್ತಾಗುತ್ತದೆ. ಹೌದು ಶ್ರೀಮಂತರಾಗಬೇಕು. ಹಣಕಾಸಿನ...

ಮಧುರೈ ಮೀನಾಕ್ಷಿ ಯಾರು..? ಕೈಲಾಸಕ್ಕೆ ಯುದ್ಧಕ್ಕೆಂದು ಹೋಗಿದ್ದ ಈಕೆ ನಾಚಿ ನೀರಗಿದ್ದೇಕೆ..?

ದಕ್ಷಿಣ ಭಾರತ ಅಂದ್ರೆನೇ ದೇವಸ್ಥಾನಗಳ ತವರೂರು. ಒಂದೊಂದು ರಾಜ್ಯದಲ್ಲೂ ಸಾವಿರ ಸಾವಿರ ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ಪ್ರಸಿದ್ಧಿ ಪಡೆದಿರುವ ದೇವಸ್ಥಾನ ಅಂದ್ರೆ ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಸ್ಥಾನ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/elyfVW7MULY ತಮಿಳುನಾಡಿನ ಸಾಂಸ್ಕೃತಿಕ ನಗರಿ ಎಂದೇ ಪ್ರಖ್ಯಾತವಾದ ಮಧುರೈನಲ್ಲಿ ಮೀನಾಕ್ಷಿ...

ದೊಡ್ಡ ಗಣಪತಿ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿ..

ಬೆಂಗಳೂರಿನಲ್ಲಿ ತುಂಬಾ ಫೇಮಸ್ ಆದ ಗಣಪತಿ ದೇವಸ್ಥಾನ ಅಂತಾ ಯಾರಿಗೆ ಕೇಳಿದ್ರೂ, ಅವರು ಹೇಳೋದು, ದೊಡ್ಡ ಗಣಪತಿ ದೇವಸ್ಥಾನ. ಬಸವನಗುಡಿಯಲ್ಲಿರುವ ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/elyfVW7MULY ಬಸವನಗುಡಿಯಲ್ಲಿ ದೊಡ್ಡಗಣಪತಿ ದೇವಸ್ಥಾನದ ಜೊತೆಗೆ ಬಸವಣ್ಣನ ದೇವಸ್ಥಾನ...

R ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣಲಕ್ಷಣ ಹೀಗಿರುತ್ತೆ ನೋಡಿ..

ಇವತ್ತು ನಾವು R ಅಕ್ಷರದಿಂದ ಶುರುವಾಗುವವರ ಗುಣಲಕ್ಷಣಗಳನ್ನ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE R ಅಕ್ಷರದಿಂದ ಶುರುವಾಗ ಹೆಸರಿನವರಿಗೆ ಸ್ನೇಹಿತರು ಜಾಸ್ತಿನೇ ಅಂತಾ ಹೇಳಬಹುದು. ಯಾಕಂದ್ರೆ ಇವರ ಮಾತು ಅಷ್ಟು ಚಂದವಾಗಿರುತ್ತದೆ. ಇನ್ನು ಇವರನ್ನ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ....

ಹಲ್ಲಿನ ಮಧ್ಯೆ ಅಂತರವಿರುವವರ ಲಕ್ ಹೇಗಿರತ್ತೆ ಗೊತ್ತಾ..?

ಜ್ಯೋತಿಷ್ಯದಲ್ಲಿ ಮನುಷ್ಯನ ಕೈ, ಆತನ ಹೆಸರು, ಹುಟ್ಟಿದ ದಿನ, ಮುಖಚರ್ಯೆ ಎಲ್ಲ ನೋಡಿ, ಆತನ ಭವಿಷ್ಯದ ಬಗ್ಗೆ ಸ್ಪಷ್ಟತೆ ನೀಡಬಹುದು. ಇದೇ ರೀತಿ ಕೆಲವರ ಹಲ್ಲಿನ ಭಾಗ ನೋಡಿ, ಅವರ ಭವಿಷ್ಯ ಹೇಳಲಾಗುತ್ತದೆ. ಇಂದು ನಾವು ಯಾರ ಹಲ್ಲಿನ ಮಧ್ಯ ಅಂತರವಿರುತ್ತದೆಯೋ ಅಂಥವರ ಭವಿಷ್ಯ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...
- Advertisement -spot_img

Latest News

Political News: ನಂದಿನಿ ಬೆಣ್ಣೆ-ತುಪ್ಪದ ಬೆಲೆ ಏರಿಕೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...
- Advertisement -spot_img