Thursday, July 16, 2026

karnataka news

ಅಮ್ಮಂದಿರು ಕೂಡ ಶುರು ಮಾಡಬಹುದು ವೆಬ್‌ಸೈಟ್, ಯೂಟ್ಯೂಬ್..!

ಈ ಮೊದಲು ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ಕೊಟ್ಟಿದ್ವಿ. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ವೆಬ್‌ಸೈಟ್ ರೈಟರ್: ನಿಮಗೆ ಕೆಲ ವಿಷಯಗಳ ಬಗ್ಗೆ ಅಥವಾ ಪ್ರತಿದಿನ ಬರುವ ನ್ಯೂಸ್‌ಗಳ ಬಗ್ಗೆ ಆರ್ಟಿಕಲ್ ಬರೆದು ಅಭ್ಯಾಸವಿದ್ದರೆ ನೀವು ವೆಬ್‌ಸೈಟ್ ರೈಟರ್ ಆಗಬಹುದು. ನಿಮ್ಮದೇ ವೆಬ್‌ಸೈಟ್...

ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳಿವು..!

ಹೆಣ್ಣಿನ ಜೀವನ ಮದುವೆಯ ಮುಂಚೆ ಒಂದು ರೀತಿ ಇದ್ದರೆ ಮದುವೆಯ ಬಳಿಕ ಒಂದು ರೀತಿ ಇರುತ್ತದೆ. ಮದುವೆಯ ಮುಂಜೆ ಜೀವನ ಎಂಜಾಯ್ ಮಾಡುವಷ್ಟು ಸಮಯ ಮದುವೆಯ ಬಳಿಕ ಇರುವುದಿಲ್ಲ. ಗಂಡ ಮಕ್ಕಳು ಅತ್ತೆ ಮಾವ ಇವರೆಲ್ಲರ ಕಾಳಜಿ ಮಾಡುವುದರಲ್ಲಿಯೇ ಆಕೆಯ ಸಮಯ ಕಳೆದು ಹೋಗುತ್ತದೆ. ಆದ್ರೆ ಇದೇ ಸಮಯದಲ್ಲಿ ಕೆಲ ಹೊತ್ತು ತನಗಾಗಿ ಮೀಸಲಿಟ್ಟರೆ,...

ಯಾವ ದಿಕ್ಕಿನಲ್ಲಿ ಚಲಿಸಿದರೆ ಲಾಭ..? ಯಾವ ದಿಕ್ಕಿನಲ್ಲಿ ಚಲಿಸಿದರೆ ನಷ್ಟ..?

ಮನುಷ್ಯನ ಜೀವನಲ್ಲಿ ದಿಕ್ಕುಗಳು ಕೂಡ ಒಂದು ಭಾಗವಾಗಿದ್ದು, ದಿಕ್ಕಿನಿಂದಲೇ ಮನುಷ್ಯನ ಅದೃಷ್ಟ ಖುಲಾಯಿಸುತ್ತದೆ ಎಂಬ ಮಾತಿದೆ. ಊಟ ಮಾಡಲು, ಮಲಗಲು, ಮನೆಯ ಬಾಗಿಲು ಎಲ್ಲ ದಿಕ್ಕು ನೋಡಿಕೊಂಡೇ ಜನ ಡಿಸೈಡ್ ಮಾಡ್ತಾರೆ. ಹಾಗಾದ್ರೆ ನಾವು ಹೊರಗೆ ಯಾವುದಾದರೂ ಕೆಲಸಕ್ಕೆ ಹೋಗುವಾಗ ನಮ್ಮ ಲಾಭವಾಗಬೇಕಾದ್ರೆ ಯಾವ ದಿಕ್ಕಿನಲ್ಲಿ ಹೋಗಬೇಕು. ಮತ್ತು ಯಾವ ದಿಕ್ಕಿನಲ್ಲಿ ಚಲಿಸಿದರೆ ನಷ್ಟವಾಗುತ್ತದೆ...

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಆಯ್ಕೆಯಾದ ಕಮಲ್ ಪಂತ್..!

ಬೆಂಗಳೂರು: ಗುಪ್ತದಳ ವಿಭಾಗದ ಹೆಚ್ಚುವರಿ ಪೊಲಿಸ್ ಮಹಾನಿರ್ದೇಶಕರಾಗಿದ್ದ ಕಮಲ್ ಪಂತ್ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಸರ್ಕಾರ ನೇಮಿಸಿದೆ. ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ಸರ್ಕಾರ ವರ್ಗಾವಣೆ ಮಾಡಲಾಗಿದೆ. https://youtu.be/e0hjF0Zml0g ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ನಿರ್ದೇಶಕರಾಗಿದ್ದ ಕಮಲ್ ಪಂತ್ ಅವರು 1990ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, ಶಿವಮೊಗ್ಗ ಇನ್ನಿತರ ಕಡೆಗಳಲ್ಲಿ...

ರಾಜ್ಯದಲ್ಲಿಂದು 5483 ಕೊರೊನಾ ಕೇಸ್, 84 ಜನರ ಸಾವು, 3,130 ಮಂದಿ ಡಿಸ್ಚಾರ್ಜ್..

ರಾಜ್ಯದಲ್ಲಿಂದು 5483 ಕೊರೊನಾ ಕೇಸ್ ಕಂಡುಬಂದಿದ್ದು, 84 ಜನರ ಸಾವು, 3,130 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 1,24,115ಕ್ಕೆ ಏರಿಕೆಯಾಗಿದೆ. https://youtu.be/Vo9j3oc03P8 ಇಂದು ರಾಜ್ಯದಲ್ಲಿ ಮಂದಿ ಆಸ್ಪತ್ರೆಯಿಂದ 3,130 ಡಿಸ್ಚಾರ್ಜ್ ಆಗಿದ್ದಾರೆ. 1,24,115 ಸೋಂಕಿತರ ಪೈಕಿ 72,005 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 49,788 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 609 ಮಂದಿ ಐಸಿಯುನಲ್ಲಿ...

ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನದ ಮಹಿಳೆ..!

ಆಗಸ್ಟ್ 3ರಂದು ರಕ್ಷಾ ಬಂಧನ ಹಬ್ಬವಿದ್ದು, ಈ ದಿನದ ಸ್ಪೆಶಲ್ ಆಗಿ ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಧಾನಿ ರನೇಂದ್ರ ಮೋದಿಗೆ ರಾಖಿಯನ್ನ ಕಳುಹಿಸಿದ್ದಾರೆ. ಪಾಕಿಸ್ತಾನ ಮಹಿಳೆ ಖಮರ್ ಮೊಹ್ಸಿನ್ ಶೈಖ್ ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ್ದಾರೆ. ಇನ್ನು ಖಮರ್‌ ಅವರು ಇದೇ ಮೊದಲ ಬಾರಿಯೇನು ರಾಖಿ ಕಳುಹಿಸುತ್ತಿಲ್ಲ. ಬದಲಾಗಿ ಕಳೆದ 25 ವರ್ಷಗಳಿಂದ ಮೋದಿಗೆ ರಾಖಿ...

ಮನೆಯಲ್ಲೇ ಸೀರೆ, ಬಟ್ಟೆ ಮಾರಾಟ ಮಾಡುವ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್..!

ಈಗಿನ ಮಹಿಳಾಮಣಿಯರಿಗೆ, ಯುವತಿಯರಿಗೆ ಸೀರೆ ಡ್ರೇಸ್‌ ಬಗ್ಗೆ ಇರುವ ಕ್ರೇಜ್ ಬೇರೆ ಯಾವುದರ ಬಗ್ಗೆಯೂ ಇಲ್ಲ. ಎಷ್ಟು ಬಟ್ಟೆ ಇದ್ರೂ ಸಾಕಾಗೋದಿಲ್ಲ. ವೆರೈಟಿ ವೆರೈಟಿ ಸ್ಟೈಲ್ ಡಿಸೈನ್ ಬಟ್ಟೆಯನ್ನ ಹುಡುಕ್ತಾನೇ ಇರ್ತಾರೆ, ಪರ್ಚೇಸ್ ಮಾಡ್ತಾನೇ ಇರ್ತಾರೆ. ಆದ್ದರಿಂದ ಬಟ್ಟೆಗಿರುವ ಕ್ರೇಜ್ ಯಾವತ್ತೂ ಕಡಿಮೆಯಾಗದ ಕಾರಣ ಬಟ್ಟೆ ವ್ಯಾಪಾರ ಮಾಡೋದ್ರಿಂದ ಉತ್ತಮ ಲಾಭ ಗಳಿಸಬಹುದು....

ಹಬ್ಬಕ್ಕೆ ತಕ್ಕಹಾಗೆ ಉದ್ಯಮ ಮಾಡೋದು ಹೇಗೆ ಗೊತ್ತಾ..?

ಇವತ್ತು ನಾವು ನಿಮಗೆ ಆಯಾ ಹಬ್ಬಕ್ಕೆ ಮಾರಾಟ ಮಾಡಬಹುದಾದ ವಸ್ತುಗಳ ಬಗ್ಗೆ ಅಂದ್ರೆ ಸೀಸನಲ್ ಬ್ಯುಸಿನೆಸ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಭಾರತದಲ್ಲಿ ಎಲ್ಲಾ ಧರ್ಮದವರು ವಿವಿಧ ರೀತಿಯ ಹಬ್ಬಗಳನ್ನ ಆಚರಣೆ ಮಾಡ್ತಾರೆ. ಮತ್ತು ಆ ಎಲ್ಲಾ ಹಬ್ಬಗಳಲ್ಲೂ ಕೆಲವು ಸಾಮಾನ್ಯ ವಸ್ತುಗಳನ್ನ ಜನ ಕೊಂಡುಕೊಳ್ತಾರೆ. ಅಂಥ ಸಾಮಾನ್ಯ ವಸ್ತುಗಳನ್ನ ಮಾರಾಟ ಮಾಡೋದು ಕೂಡಾ ಒಂದು ಉದ್ಯಮ. ಇವತ್ತು...

ಆಗಸ್ಟ್ 1, 2020ರ ರಾಶಿ ಭವಿಷ್ಯ

ಮೇಷ : ಜ್ವರಾದಿ ಶೀತ ಬಾಧೆಗಳು ಪ್ರಾಯದವರನ್ನು ಕಂಗೆಡಿಸಲಿದೆ. ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಭಡ್ತಿ ತಡೆಹಿಡಿದಿತು. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಸಂತಾನ ಯೋಗವಿದೆ. ವೃಷಭ : ಉನ್ನತ ವ್ಯಾಸಂಗಕ್ಕಾಗಿ ಧನ ವಿನಿಯೋಗವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಗೃಹ ಸಲಕರಣೆಗಳು ಮನೆಯನ್ನು ಅಲಂಕರಿಸಲಿ. ಆದಾಯವು ಉತ್ತಮವಿದ್ದರೂ ಕೌಟುಂಬಿಕ ಖರ್ಚು ವೆಚ್ಚ ಹೆಚ್ಚಲಿದೆ. ಮಿಥುನ : ಮಕ್ಕಳ...

ದುಡ್ಡಿನ ಸಮಸ್ಯೆ ಪರಿಹಾರಬೇಕು ಎಂದಾದರೆ ಈ ದೀಪ ಹಚ್ಚಿ..!

ಎಷ್ಟೇ ದುಡಿದರೂ, ಹಣ ಕೈಯಲ್ಲಿ ನಿಲ್ಲುತ್ತಿಲ್ಲಾ. ದುಡಿದ ದುಡ್ಡು ನೀರಿನಂತೆ ಖರ್ಚಾಗುತ್ತಿದೆ. ಸಾಲ ಸೋಲ ಹೆಚ್ಚಾಗುತ್ತಿದೆ ಅನ್ನೋ ಸಮಸ್ಯೆ ಇದ್ದವರು ಕೆಲ ದೀಪಗಳನ್ನ ಮನೆಯಲ್ಲಿ ಹಚ್ಚಬೇಕು. ಯಾವುದು ಆ ದೀಪ ಅನ್ನೋದರ ಬಗ್ಗೆ ನಾವಿವತ್ತು ತಿಳಿಸಲಿದ್ದೇವೆ. ನಿಮಗೆ ಗುರುಬಲ ಸಿಗಬೇಕು ಎಂದಾದರೆ ಪ್ರತಿ ಗುರುವಾರ ಹತ್ತಿಯನ್ನ ಅರಿಷಿನದ ನೀರಿನಲ್ಲಿ ಹಾಕಿ, ಆ ಬತ್ತಿಯನ್ನ ಒಣಗಿಸಿ, ಅದರಿಂದ...
- Advertisement -spot_img

Latest News

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ...
- Advertisement -spot_img