Tuesday, November 11, 2025

Karnataka Skull Mystery

ಹತ್ಯೆನಾ..? ಆತ್ಮಹತ್ಯೆನಾ..? ಬಂಗ್ಲೆಗುಡ್ಡದ ಮೂಳೆ ರಹಸ್ಯ!

ಧರ್ಮಸ್ಥಳದ ಬುರುಡೆ ಪ್ರಕರಣ ಸಕತ್ ಸದ್ದು ಮಾಡಿತ್ತು. ಈಗ ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಮಾನವನ ಅವಶೇಷಗಳು ಪತ್ತೆಯಾಗಿವೆ. ಸದ್ಯ ಇದು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಈಗ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯಂತೆ ಪತ್ತೆಯಾದ ತಲೆಬುರುಡೆಗಳು ಇತ್ತೀಚಿನವು ಅನ್ನೊದಾಗಿ ಗೊತ್ತಾಗಿವೆ. ಅವು ಬಹುತೇಕ ಪುರುಷರದ್ದು ಅಂತ ಎಸ್ಐಟಿ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ಬಂಗ್ಲೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಎಸ್ಐಟಿ...
- Advertisement -spot_img

Latest News

ಮಸೀದಿ ಬಳಿ ಕಾರ್‌ ನಿಲ್ಲಿಸಿ ನಂತರ ಭೀಕರ ಬ್ಲಾಸ್ಟ್‌, ಬಾಂಬರ್‌ ಉಮರ್‌ ಗುರುತು ಬಹಿರಂಗ!

ದೆಹಲಿಯ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ. ಸ್ಫೋಟಕ್ಕೂ ಮುನ್ನ ಹುಂಡೈ ಐ20 ಕಾರು ಮಸೀದಿಯೊಂದರ ಪಾರ್ಕಿಂಗ್ ಪ್ರದೇಶದಲ್ಲಿ...
- Advertisement -spot_img