Thursday, May 28, 2026

karnataka tv updates

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

ಡಿಲೆವರಿಯಾದ ಮೇಲೆ ಹೆಣ್ಣು ಮಕ್ಕಳು ದಪ್ಪ ಆಗಬಾರದು. ನಿಮ್ಮ ಫಿಗರ್ ಹಾಳಾಗಬಾರದು ಅಂದ್ರೆ, ಗರ್ಭಾವಸ್ಥೆಯಲ್ಲಿದ್ದಾಗ ನಿಮ್ಮ ಡಯಟ್ ಸರಿಯಾಗಿ ಇರಬೇಕು. ಯೋಗಾ, ವಾಕಿಂಗ್ ಸರಿಯಾಗಿ ಮಾಡಬೇಕು. ಆಗಲೇ ಮಗುವಾದ ಬಳಿಕವೂ ನಿಮ್ಮ ಫಿಗರ್ ಚೆನ್ನಾಗಿರತ್ತೆ. ಇಂದು ನಾವು ಗರ್ಭಿಣಿಯರು ಯಾವ ರೀತಿ ಡಯಟ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಹೆಚ್ಚಿನ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿದ್ದಾಗ, ಟೇಸ್ಟಿ...

ವಯಸ್ಸು 35 ದಾಟಿದ ಬಳಿಕ ಗರ್ಭಿಣಿಯಾಗುವವರಿಗೆ ಕಿವಿ ಮಾತು..

ಹೆಣ್ಣು ಮಕ್ಕಳಿಗೆ ವಯಸ್ಸು 30 ದಾಟುವುದರೊಳಗೆ ಮಕ್ಕಳಾಗಿಬಿಡಬೇಕು ಅಂತಾ ಹಿರಿಯರು ಕಿವಿ ಮಾತು ಹೇಳುತ್ತಾರೆ. ಯಾಕಂದ್ರೆ 30 ದಾಟಿದ ಬಳಿಕ, ದೇಹದಲ್ಲಿ ಹೆಚ್ಚು ಶಕ್ತಿ ಇರುವುದಿಲ್ಲ. ಆ ವೇಳೆಯಲ್ಲಿ ಹೆರುವ ಮಕ್ಕಳು, ಅಷ್ಟು ಶಕ್ತಿವಂತರು, ಬುದ್ಧಿವಂತರು ಆಗಿರುವುದಿಲ್ಲ. ಹಾಗಾಗಿ 30 ದಾಟುವುದರೊಳಗೆ ಮದುವೆಯಾಗಿ, ಮಕ್ಕಳು ಮಾಡಿಕೊಳ್ಳಬೇಕು ಅಂತಾ ಹೇಳೋದು. ಆದ್ರೆ 30 ಅಥವಾ 35...

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

ನಕ್ಷತ್ರಗಳಲ್ಲಿ ಕೆಲ ನಕ್ಷತ್ರಗಳು ತುಂಬಾ ಪ್ರಸಿದ್ಧವಾದ ನಕ್ಷತ್ರಗಳಾಗಿದೆ. ಯಾಕಂದ್ರೆ ಆ ನಕ್ಷತ್ರಗಳ ಹಿಂದೆ ಅಂಥದ್ದೊಂದು ಕಥೆ ಇದೆ. ಉದಾಹರಣೆಗೆ ಮದುವೆಯಾದಾಗ, ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನ ತೋರಿಸುತ್ತಾನೆ. ಯಾಕಂದ್ರೆ ಪತಿವೃತೆಯಾದ ಅರುಂಧತಿ, ನಕ್ಷತ್ರವಾಗಿರುತ್ತಾಳೆ. ಆಕೆಯ ನಕ್ಷತ್ರವನ್ನ ನೋಡಿದ್ರೆ, ತಮ್ಮ ದಾಂಪತ್ಯ ಜೀವನ ಕೂಡ ಸುಖಕರವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಧ್ರುವ ನಕ್ಷತ್ರದ...

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಈಗಂತೂ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಫೇಸ್‌ವಾಶ್ ಕ್ರೀಮ್, ಜೆಲ್, ಫೇಸ್‌ಪ್ಯಾಕ್‌ ಮಿಕ್ಸ್, ಸೇರಮ್ ಎಲ್ಲವೂ ಬಂದಿದೆ. ಆದ್ರೆ ಆ ಕೆಮಿಕಲ್ ಯುಕ್ತವಾದ ಪ್ರಾಡಕ್ಟ್‌ಗಳನ್ನ ಬಳಸಿ ಕೆಲ ದಿನಗಳಲ್ಲೇ ನಿಮ್ಮ ನಿಜವಾದ ಸೌಂದರ್ಯ ಹಾಳಾಗತ್ತೆ. ಹಾಗಾಗಿ ನೀವು ಆದಷ್ಟು ಮನೆಮದ್ದನ್ನೇ ಹೆಚ್ಚು ಬಳಸಿ. ಇಂದು ನಾವು ಮುಖದ ಕಾಂತಿ ಹೆಚ್ಚಿಸೋಕ್ಕೆ ಯಾವ ರೀತಿಯ ಎಣ್ಣೆ ಬಳಸಬೇಕು...

ಮೇಥಿ ಮಟರ್ ಮಲಾಯ್ ರೆಸಿಪಿ..

ಚಪಾತಿ ಪೂರಿಯೊಂದಿಗೆ ಸಖತ್‌ ಆಗಿ ಮ್ಯಾಚ್ ಆಗೋದು ಅಂದ್ರೆ ಆಲೂಗಡ್ಡೆ ಮತ್ತು ಬಟಾಣಿಯ ಕೂರ್ಮಾ. ಆದ್ರೆ ನಾವಿವತ್ತು ಸ್ವಲ್ಪ ಚೇಂಜಸ್ ಇರ್ಲಿ ಅಂತಾ, ಮೇಥಿ ಮಟರ್ ಮಲಾಯ್ ಮಸಾಲ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಮೇಥಿ ಮಟರ್ ಮಲಾಯ್ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಅದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..? ಬೇಕಾಗುವ...

ಲಿಂಬೇಹಣ್ಣಿನ ಸಿಹಿ ಉಪ್ಪಿನಕಾಯಿ ರೆಸಿಪಿ..

ಮೊದಲೆಲ್ಲ ಮನೆಯಲ್ಲೇ ರುಚಿ ರುಚಿ ಉಪ್ಪಿನಕಾಯಿ ತಯಾರಿಸಿ, ತಿನ್ನುತ್ತಿದ್ದರು. ಈಗ ಹಳ್ಳಿ ಕಡೆ ಜನ ಮಾತ್ರ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸುತ್ತಾರೆ. ಯಾಕಂದ್ರೆ ಸಿಟಿಯಲ್ಲಿ ಹಲವರಿಗೆ ಉಪ್ಪಿನಕಾಯಿ ತಯಾರಿಸೋದು ಗೊತ್ತಿಲ್ಲ. ಗೊತ್ತಿದ್ದರೂ, ಅದನ್ನ ತಯಾರಿಸೋಕ್ಕೆ ಉದಾಸೀನ. ಆದ್ರೆ ಸುಲಭದಲ್ಲಿ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..? ಬೇಕಾಗುವ ಸಾಮಗ್ರಿ: ನಾಲ್ಕು...

ಕೂದಲು ಆರೋಗ್ಯವಾಗಿರಲು ಸಿಂಪಲ್ ಟಿಪ್ಸ್..

ಮಾರುಕಟ್ಟೆಯಲ್ಲಿ ತರಹೇವಾರಿ ಶ್ಯಾಂಪೂ, ಎಣ್ಣೆ, ಕಂಡೀಶ್ನರ್ ಬಂದಿದೆ. ಆದ್ರೂ ಕೂಡ ಕೂದಲು ಉದುರುವ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಇನ್ನೂ ವಯಸ್ಸು 30 ದಾಟಿರೋದೇ ಇಲ್ಲಾ. ಆಗಲೇ ತಲೆ ಗೂದಲು ಉದುರಲು ಶುರುವಾಗತ್ತೆ. ಹಾಗಾಗಿ ಇಂದು ನಾವು ಕೂದಲು ಆರೋಗ್ಯವಾಗಿರಲು ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ.. ಮಲಬದ್ಧತೆ ದೂರ ಮಾಡಲು ಹೀಗೆ ಮಾಡಿ.. ಮೊದಲನೇಯದಾಗಿ ಮನೆಯಲ್ಲೇ...

ಮಲಬದ್ಧತೆ ದೂರ ಮಾಡಲು ಹೀಗೆ ಮಾಡಿ..

ನಾವು ತಿನ್ನುವ ಆಹಾರದಲ್ಲಿ ಮಿಸ್ಟೇಕ್‌ ಆಗಿಯೋ, ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆಯೋ, ಅಥವಾ ದೇಹದಲ್ಲಿ ಉಷ್ಣ ಹೆಚ್ಚಾದ ಕಾರಣಕ್ಕೋ, ಸರಿಯಾಗಿ ಮಲ ವಿಸರ್ಜನೆಯಾಗೋದಿಲ್ಲಾ. ಹೀಗೆ ಮಲ ಬದ್ಧತೆಯಾಗಬಾರದು ಅಂದ್ರೆ ಕೆಲ ಟಿಪ್ಸ್ ಅನುಸರಿಸಬಾರದು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭೀಮನು ಹೇಗೆ ಇಷ್ಟು ಬಲಶಾಲಿಯಾದ..? ಮಲಬದ್ಧತೆಯನ್ನ ದೂರ ಮಾಡಲು ನೀವು ಬೆಳಿಗ್ಗೆ ಖಾಲಿ...

ಟೇಸ್ಟಿಯಾದ ಗೋಧಿ ದೋಸೆ ಮಾಡೋದು ಹೇಗೆ ಗೊತ್ತಾ..?

ಕೆಲವರು ಗೋಧಿಯಿಂದ ಬರೀ ಚಪಾತಿಯಷ್ಟೇ ಮಾಡಬಹುದು ಅಂದುಕೊಂಡಿರ್ತಾರೆ. ಆದ್ರೆ ಗೋಧಿಯಿಂದ ನೀವು ಟೇಸ್ಟಿಯಾಗಿರುವ ದೋಸೆ ಕೂಡ ತಯಾರಿಸಬಹುದು. ಮಕ್ಕಳು ಕೂಡ ಈ ದೋಸೆಯನ್ನ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಈ ದೋಸೆ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..? ಬೇಕಾಗುವ ಸಾಮಗ್ರಿ: ಎರಡು ಕಪ್ ಗೋಧಿ, ಮೂರು...

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಮಹಾಭಾರತದಲ್ಲಿ ಬರುವ ಕಥೆಗಳಲ್ಲಿ ಭೀಮ ಬಲಶಾಲಿಯಾಗಿದ್ದ. ಪಾಂಡವರಲ್ಲಿ ನಾಲ್ವರು ತಿನ್ನುವ ಆಹಾರವನ್ನ ಇವನೊಬ್ಬನೇ ತಿನ್ನುತ್ತಿದ್ದ. ಹಾಗಾಗಿ ಅವನಲ್ಲಿ ಹತ್ತು ಸಾವಿರ ಆನೆಗಳ ಶಕ್ತಿ ಇತ್ತು. ಆದರೆ ಭೀಮನಿಗೆ ಅಷ್ಟೊಂದು ಬಲ ಬಂದಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪಾಂಡುರಾಜನ ಮರಣವಾದ ಮೇಲೆ, ಕುಂತಿ ಮತ್ತು ಪಾಂಡವರು ಕಾಡಿನಲ್ಲೇ ವಾಸಿಸುತ್ತಿದ್ದರು. ಈ ವಿಷಯ ತಿಳಿದ ಭೀಷ್ಮ,...
- Advertisement -spot_img

Latest News

Hubli News: ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಲ್ಯಾಪ್‌ಟಾಪ್ ಕಳ್ಳರ ಬಂಧನ

Hubli News: ಹುಬ್ಬಳ್ಳಿಯ ವಿದ್ಯಾನಗರದಲ್ಲಿ ವಿದ್ಯಾರ್ಥಿಗಳ ಪಿಜಿಗಳನ್ನು ಟಾರ್ಗೆಟ್ ಮಾಡಿ ಸರಣಿ ಕಳ್ಳತನ ನಡೆಸುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ ನೀಡಿ ಲ್ಯಾಪ್‌ಟಾಪ್...
- Advertisement -spot_img