Wednesday, July 15, 2026

karnataka tv updates

Health Tips: ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದು ಎಚ್ಚರಿಸುವ ಸೂಚನೆಗಳಿವು

Health Tips: ಮೊದಲೆಲ್ಲ ಮಾನಸಿಕ ಒತ್ತಡ ಅನ್ನೋದು ಇರ್ತಾನೇ ಇರಲಿಲ್ಲ. ಕೆಲವೇ ಕೆಲವರು ಮಾತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿದ್ದರು. ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದರು. ಇದೀಗ ಟೆಕ್ನಾಲಜಿ ಮುಂದುವರೆದಂತೆ, ಕೆಲಸದ ಒತ್ತಡ, ಸಂಬಂಧದ ಒತ್ತಡ, ಆರ್ಥಿಕ ಒತ್ತಡಗಳೆಲ್ಲ ಹೆಚ್ಚಾಗಿ, ಹೆಚ್ಚಿನ ಜನರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಮಾನಸಿಕ ಒತ್ತಡಕ್ಕೆ ನಾವು ಒಳಗಾಗುತ್ತಿದ್ದೇವೆ...

Evening Snacks: ಕಾರ್ನ್ ಕಟ್ಲೇಟ್ ರೆಸಿಪಿ

Evening Snacks: ಸಂಜೆ ಹೊತ್ತು ಚಹಾ ಕುಡಿಯುವ ಸಮಯದಲ್ಲಿ ಏನಾದರೂ ಕ್ರಿಸ್ಪಿಯಾಗಿ ತಿಂಡಿ ತಿನ್ನಬೇಕು ಅಂತಾ ಅನ್ನಿಸೋದು ಸಹಜ. ಆದೆರ ಅದು ಕ್ರಿಸ್ಪಿಯಾಗಿಯೂ, ಖಾರ ಖಾರವಾಗಿಯೂ, ಆರೋಗ್ಯವಾಗಿಯೂ ಇರಬೇಕು ಅಂದ್ರೆ, ಆ ತಿಂಡಿಯನ್ನು ನೀವು ಮನೆಯಲ್ಲೇ ತಯಾಾರಿಸಿ ತಿನ್ನಬೇಕು. ಅಂಥದ್ದೇ ಒಂದು ರೆಸಿಪಿ ಬಗ್ಗೆ ನಾವಿಂದು ಹೇಳಲಿದ್ದೇವೆ. 1 ಕಪ್ ಸ್ವೀಟ್ ಕಾರ್ನ್, 1 ಕ್ಯಾರೆಟ್...

Bollywood News: ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ: ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು

Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ದರೋಡೆ ಮಾಡಲು ನುಗ್ಗಿದ ದರೋಡೆಕೋರ, ಸೈಫ್‌ಗೆ ಚಾಕು ಇರಿದು, ಪರಾರಿಯಾಗಿದ್ದಾನೆ. ಸದ್ಯ ಸೈಫ್ ಪರಿಸ್ಥಿತಿ ಗಂಭೀರವಾಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ಸೈಫ್‌ರನ್ನು ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ನುಗ್ಗಿದ ದರೋಡೆಕೋರ, ಸೈಫ್‌ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು,...

Recipe: ಚಪಾತಿ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್ ಈ ಆಲೂಗಡ್ಡೆ- ಈರುಳ್ಳಿ ಗ್ರೇವಿ

Recipe: ಬೇಕಾಗುವ ಸಾಮಗ್ರಿ: 4 ಆಲೂ, 3 ಈರುಳ್ಳಿ, 2 ಟೊಮೆಟೋ, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಜೀರಿಗೆ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ, 5ರಿಂದ 6 ಎಸಳು ಬೆಳ್ಳುಳ್ಳಿ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊಂಚ ಅರಿಶಿನ, ಧನಿಯಾಪುಡಿ, ಚಾಟ್‌ ಮಸಾಲೆ, ಉಪ್ಪು, ಅರ್ಧ ಕಪ್ ಮೊಸರು,...

Recipe: ಕರಿಬೇವಿನ ಚಟ್ನಿಪುಡಿ ರೆಸಿಪಿ

Recipe: ಅನ್ನದ ಜೊತೆ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ ಜೊತೆ ಯಾವಾಗ್ಲೂ ಚಟ್ನಿ, ಸಾರು, ಸಾಂಬಾರ್, ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರಬಹುದು. ಹಾಾಗಾಗಿ ನಾವಿಂದು ಕರಿಬೇವಿನ ಚಟ್ನಿಪುಡಿ ರೆಸಿಪಿ ಹೇಳಲಿದ್ದೇವೆ. ಈ ರೆಸಿಪಿ ಆರೋಗ್ಯಕ್ಕೂ ಉತ್ತಮ, ರುಚಿಯಾಗಿಯೂ ಇರುತ್ತದೆ. ಹಾಗಾದ್ರೆ ಕರಿಬೇವಿನ ಚಟ್ನಿಪುಡಿ ಮಾಡಲು ಏನೇನು ಬೇಕು..? ಇದನ್ನು ಮಾಡೋದು ಹೇಗೆ...

Spiritual: ಇಂಥವರಿಗೆ ಗೌರವಿಸಿದರೆ, ಯಶಸ್ಸು, ಹಣ ಎಲ್ಲವೂ ನಿಮ್ಮ ಪಾಲಾಗುತ್ತದೆ ಅಂತಾರೆ ಚಾಣಕ್ಯರು.

Spiritual: ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ನಾವು ಹೇಗೆ ಜೀವಿಸುತ್ತೇವೆ. ನಮ್ಮ ಮನಸ್ಥಿತಿ ಹೇಗಿರುತ್ತದೆ. ಅದರ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಅಂತಲೂ ಚಾಣಕ್ಯರು ಹೇಳುತ್ತಾರೆ. ಅದರಲ್ಲೂ ನಾವು ಕೆಲಸವನ್ನು ಗೌರವಿಸಿದರೆ, ನಮಗೆ ಯಶಸ್ಸು, ಹಣ, ಎಲ್ಲೂ ಸಿಗುತ್ತದೆ ಅಂತಾರೆ ಚಾಣಕ್ಯರು. ಹಾಾಗಾದ್ರೆ...

Spiritual: ಮುತ್ತೈದೆಯರು ಈ ತಪ್ಪು ಮಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ ಹಿರಿಯರು..?

Spiritual: ವಿವಾಹವಾದ ಬಳಿಕ ಒಂದಲ್ಲ ಒಂದು ಸಮಸ್ಯೆ ಬಂದೇ ಬರುತ್ತದೆ. ಆರ್ಥಿಕ ಪರಿಸ್ಥಿತಿ, ಸುಖ ದಾಂಪತ್ಯ, ನೆಮ್ಮದಿ ಹೀಗೆ ಎಲ್ಲ ವಿಷಯದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಬರುತ್ತದೆ. ಈ ಕಷ್ಟ ಬರಲು ಕಾರಣವೇನು ಅಂದ್ರೆ, ಗೊತ್ತಿಲ್ಲದೇ ಪತ್ನಿ ಮಾಡುವ ತಪ್ಪು. ಹಾಗಾದ್ರೆ ಮಹಿಳೆಯರು ಮಾಡಬಾರದ ತಪ್ಪುಗಳು ಅಂದ್ರೆ ಯಾವುದು ಅಂತಾ ತಿಳಿಯೋಣ ಬನ್ನಿ. ಮೊದಲನೇಯ...

ಹೈಕಮಾಂಡ್ ‌ಒಪ್ಪಿದ್ದರೆ ನಾನು ಸಿಎಂ ಆಗುತ್ತೇನೆ: ಮತ್ತೊಮ್ಮೆ ಆಸೆ ವ್ಯಕ್ತಪಡಿಸಿದ ತಿಮ್ಮಾಪುರ್‌

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಚಿವ ಆರ್‌.ಬಿ.ತಿಮ್ಮಾಪುರ, ಸಿಎಂ ಆಗಬೇಕಾದ್ರೆ ಸಿಎಲ್ ಪಿ‌ ನಾಯಕ ಆಗಬೇಕು. ಸಿಎಂ ಆಗೋಕ್ಕೆ ಅದರದೇಯಾದ ಪ್ರೊಸೆಸ್ ಇದೆ. ಸಿಎಂ ಅಗಿ ಸಿದ್ದರಾಮಯ್ಯನವರು ಇದ್ದಾರೆ. ಪ್ರಸ್ತುತ ಅವರು ಈಗ ಸಿಎಂ ಆಗಿ ಸಿದ್ದರಾಮಯ್ಯ ಅವರು ಅಡಳಿತ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆಯ ಬಗ್ಗೆ ಎಲ್ಲೂ ಚರ್ಚೆ ಇಲ್ಲ. ದಲಿತ ಸಿಎಂಗೆ ನಮ್ಮ...

Spiritual: ಸಮಾಜದಲ್ಲಿ ಗೌರವ ಸಿಗಬೇಕಾದರೆ ಹೀಗೆ ಇರಿ ಎಂದಿದ್ದಾರೆ ಚಾಣಕ್ಯರು

Spiritual: ಓರ್ವ ಮನುಷ್ಯನಿಗೆ ಪ್ರಸಿದ್ಧಿ, ಶ್ರಿಮಂತಿಕೆ ಇಲ್ಲದಿದ್ದರೂ, ಸಮಾಜದಲ್ಲಿ ಸಣ್ಣ ಮಟ್ಟಿಗಿನ ಗೌರವವಂತೂ ಇರಲೇಬೇಕು. ಹಾಗೆ ಗೌರವವನ್ನು ಇರಿಸಿಕೊಳ್ಳುವುದು, ಅವರವರ ಜೀವನ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಚಾಣಕ್ಯರು ಜೀವನ ಯಾವ ರೀತಿ ಇದ್ದರೆ ಗೌರವ ಸಿಗುತ್ತದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಸುಖ ದುಃಖ ಎರಡೂ ಇರಬೇಕು. ಆಗಲೇ ಜೀವನ ನಾರ್ಮಲ್ ಆಗಿರುತ್ತದೆ. ಬರೀ ದುಃಖವೇ...

Hubli News: ಬೆಂಗಳೂರಿನಲ್ಲಿ ಗೋ ಕೆಚ್ಚಲಿಗೆ ಕತ್ತರಿ ಕೃತ್ಯಕ್ಕೆ ಹುಬ್ಬಳ್ಳಿಯಲ್ಲಿ ಆಕ್ರೋಶ

Hubli News: ಬೆಂಗಳೂರಿನಲ್ಲಿ ಗೋ ಕೆಚ್ಚಲಿಗೆ ಕತ್ತರಿ ಹಾಕಿರುವ ಘಟನೆ ಖಂಡಿಸಿ ಹಾಗೂ ಹೇಯ್ ಕೃತ್ಯ ಮಾಡಿದ ಕಿರಾತಕನ ವಿರುದ್ಧ ಸೇರಿ ಗೋ ಹಿಂಸೆ ಮಾಡುಔರ ವಿರುದ್ಧ ಕಠಿಣ ಕಾನೂನು ‌ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಹುಬ್ಬಳ್ಳಿಯಲ್ಲಿ‌ಗೋ ರಕ್ಷಕರು ಸೇರಿ ಗೋ ಮಾತೆ ಪ್ರಿಯರು ಬೀದಿಗೆ ಇಳಿದು ಪ್ರತಿಭಟನೆ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು. ನಗರದ...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img