Friday, September 18, 2026

karnataka tv

4 ನೇ ತರಗತಿ ಹುಡುಗನ ಪರಿಸರ ಕಾಳಜಿಗೆ ಸಲಾಂ..!

www.karnatakatv.net : ರಾಯಚೂರು: ಕಲಿಯುತ್ತಿರುವುದು ಕೇವಲ 4 ನೇತರಗತಿ. ಆದರೆ ಈತನಿಗೆ ಇರುವ ಪರಿಸರ ಕಾಳಜಿ ಅಪಾರ. ಕಳೆದ ಎರಡು ವರ್ಷಗಳಿಂದ ಬಾಧಿಸುತ್ತಿರುವ ಕರೋನಾ ಮಹಾಮಾರಿ ಹಿನ್ನಲೆ ಶಾಲೆಗಳು ಮುಚ್ಚಿ ಹೋಗಿವೆ. ಮನೆಯಲ್ಲಿ ಸುಮ್ಮನೆ ಕುಳಿತು ಮಾಡುವುದಾದರೂ ಏನು.. ? ಎಂಬ ಪ್ರಶ್ನೆಗೆ ಈ ಬಾಲಕ ಕಂಡುಕೊಂಡ ಉತ್ತರ ಪರಿಸರ ಸಂರಕ್ಷಣೆ. ಕಲಿಕೆಯ ಬಿಡುವಿನ...

ಅಂಗನವಾಡಿಯಲ್ಲಿ ವಿಷಪೂರಿತ ಜಂತು

www.karnatakatv.net : ರಾಯಚೂರು:ವಿಷಪೂರಿತ ಹಾವು ಕಂಡು ಆತಂಕಗೊಂಡ ಗ್ರಾಮಸ್ಥರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಕಡಬೂರಿನ ಅಂಗನವಾಡಿ 1ರಲ್ಲಿ ಕಂಡು ಬಂದ ಹಾವು. ಮಕ್ಕಳು ಹಾಗೂ ಗೃಹಿಣಿ, ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಸಾಮಗ್ರಿ ಸ್ಥಳದಲ್ಲೇ ಇದ್ದ ಹಾವು ಆಹಾರ ಸಾಮಾಗ್ರಿ ತೆಗದು ಹಾವು ಕೊಂದ ಗ್ರಾಮಸ್ಥರು . ಅಂಗನವಾಡಿ ಸುತ್ತಲೂ ಗಿಡ ಗಂಟಿ ಬೆಳೆದಿದ್ರಿಂದ...

ಕೋವಿಡ್- 19 ಕುರಿತು ಬೀದಿ ನಾಟಕದಿಂದ ಜಾಗೃತಿ

www.karnatakatv.net : ರಾಯಚೂರು : ಕೋವಿಡ್ ೧೯ ಕುರಿತು ಜಾಗೃತಿ ಮೂಡಿಸುತ್ತಿರುವ ಕಲಾ ತಂಡ. ಕೋವಿಡ್ ಕುರಿತು ಪ್ರಧಾನಿ ಮೋದಿಜಿ ಮಾತನ್ನೂ ಜನ ಕೇರ್ ಮಾಡದ ಹಿನ್ನಲೆಯಲ್ಲಿ ಸಿದ್ಧಾರ್ಥ್ ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ಹಳ್ಳಿ ಹಳ್ಳಿಗಳಿಗೆ ತೆರಳಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಿರುವ ಕಲಾವಿದರು. ಕರೋನಾ ಮಹಾಮಾರಿ ತಡೆಗಟ್ಟುವುದು...

ಕಾಲೇಜು ಆರಂಭದ ಬಗ್ಗೆ ಇನ್ನೇರಡು ದಿನದಲ್ಲಿ ಚರ್ಚೆ

www.karnatakatv.net : ಬೆಂಗಳೂರು : ಕಾಲೇಜುಗಳನ್ನು ತೆರೆಯುವ ಬಗ್ಗೆ ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಜತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚರ್ಚೆಯ ಬಳಿಕ ರಾಜ್ಯದಲ್ಲಿ ಕಾಲೇಜುಗಳನ್ನು ಆರಂಭಿಸಲು ಚರ್ಚೆ ನಡೆದು, ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು. ಅಶ್ವತ್ಥನಾರಾಯಣ ಅವರು  ಸಭೆ ಬಳಿಕ ಮಾತನಾಡಿ, ಈಗಾಗಲೇ...

ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ

www.karnatakatv.net : ಯಾವುದೇ ಸೆಲೆಬ್ರಿಟಿಗಳಿಗೆ ನಾನು ಟಾರ್ಗೆಟ್ ಮಾಡಿಲ್ಲ, ನನ್ನ ಮಾತುಗಾರಿಕೆಗೆ ನಾನು ಭದ್ದನಾಗಿದ್ದೆನೆ ಎಲ್ಲಾ ಬಡವರು ದಳಿತರು , ಬಡವರಿಗೆ ಅನ್ಯಾಯವಾಗಿದೆ ಎಂದು ಇಂದ್ರಜಿತ್ ಅವರು ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದು ಹಲ್ಲೆಯಾದ ವಿಷಯ ಇದರಲ್ಲಿ ಯಾವುದೇ ಜಾತಿ ಬರೊಲ್ಲ ಇದರಲ್ಲಿ ದಲಿತರು ಬರುತ್ತಾರೆ ಅಷ್ಟೆ  ಮಾದ್ಯಮದ ಮೂಲಕ ಆಡಿಯೊ ನೋಡಿದ್ದೆನೆ ಅದರಲ್ಲಿ ಧ್ವನಿ...

“ಯಡಿಯೂರಪ್ಪ ಬೆಂಬಲಿತ ಲಿಂಗಾಯತರನ್ನ ಕಾಂಗ್ರೆಸ್ ಗೆ ಕರೆತರ್ತೀನಿ”

ಬೆಳಗಾವಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ಶುಕ್ರವಾರ ಬೆಳಗಾವಿಯಲ್ಲಿ ನಗರದಲ್ಲಿರುವ ನಾಗನೂರು ಮಠಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಲಿಂಗಾಯತ ಸಮುದಾಯದ ಮಾಸ್ ಲೀಡರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರುವ ವಿಧಾನಸಭಾ ಚುನಾವಣೆಯ 2023ರಲ್ಲಿ...

ದರ್ಶನ್ ಹಲ್ಲೆಯ ಬಗ್ಗೆ ರೋಚಕ ವಿವರ

www.karnatakatv.net : ದರ್ಶನ್ ಅವರು ಹಲ್ಲೆ ಮಾಡಿದ್ದಾರೆ ಎನ್ನೊದಕ್ಕೆ ಅತಿ ದೊಡ್ಡ ರೋಚಕ ಸೃಷ್ಠಿಯಾಗಿದೆ ,  ದರ್ಶನ್ ಆರೋಪದ ಹಲ್ಲೆಯ ಬಗ್ಗೆ ಬಿಚ್ಚಿಟ್ಟ ಸಂದೇಶ  ರೋಚಕ ವಿವರ,  ಸಂದೇಶ್ ಅವರು ಇಂದ್ರಜಿತ್ ಅವರ ಹತ್ತಿರ ಮಾತನಾಡಿದ ಆಡಿಯೊ ರಿಲಿಸ್, ಇಂದ್ರಜಿತ್ ಹಾಗೂ ಸಂದೇಶ್ ಅವರು ಮಾತನಾಡಿದ ಆಡಿಯೋ ಟ್ವಿಸ್ಟ್ ನಲ್ಲಿದ್ದು ದರ್ಶನ್ ಅವರು ಮಾಡಿರೊ...

ಶಿಕ್ಷಕರು ನ್ಯಾವಿನ್ಯತೆಯ ರಾಯಭಾರಿಗಳು

 www.karnatakatv.net : ಕೇಂದ್ರ ಶಿಕ್ಷಕ ಅಧಿಕಾರಿಯಾದ ದರ್ಮೆಂದ್ರ ಪ್ರಧಾನ್ ಅವರು  ಶಿಕ್ಷಕರು ನಮ್ಮ ಜೀವನದಲ್ಲಿ ತುಂಬಾ ಪ್ರಭಾವನ್ನು ಬಿರುತ್ತಾರೆ, ಅವರು ಬದಲಾವಣೆಯನ್ನು ತಂದು ಹೋಸತನವನ್ನು ಕಲಿಸುವವರು ಎಂದು ಇಂದು ನಡೆದ ಟ್ರೆನಿಂಗ್ ಪ್ರೋಗ್ರಾಂ ನಲ್ಲಿ ಹೇಳಿದರು , ಬುಡಕಟ್ಟು ಶಾಲಾ ಶಿಕ್ಷಕರಿಗೆ ಹೊಸತನದ ಆನೈನ್ ಮೂಲಕ ತರಬೇತಿಯನ್ನು ಕೊಡಲಾಗಿತ್ತು 50,000 ಶಾಲೆಯ ಶಿಕ್ಷಕರಿಗೆ ನಾವಿನ್ಯತೆ,...

ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತನ ಹತ್ಯ

www.karnatakatv.net : ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಡ್ಯಾನಿಶ್ ಇಂಡಿಯಾದ ಮುಖ್ಯ ಛಾಯಾಗ್ರಾಹಕರಾಗಿದ್ದರು,  ಅಫ್ಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಹತ್ಯೆಯಾಗಿದ್ದಾರೆ. ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕಳೆದ ಕೆಲವು ದಿನಗಳಿಂದ ಕಂದಹಾರ್‌ನ ಪರಿಸ್ಥಿತಿಯನ್ನು ವಿವರಿಸುವ ವರದಿ ಚಿತ್ರಿಸಿದ್ದರು ಎಂದು ಅಫಘಾನ್ ಸುದ್ದಿ ಚಾನೆಲ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಭಾರತದ ರಾಯಭಾರಿ...

ಅಗಸ್ಟ್ ಅಂತ್ಯದಲ್ಲಿ ಬರುತ್ತೆ ಮೂರನೇ ಅಲೆ

www.karnatakatv.net : ದೆಹಲಿ :ದೇಶಾದ್ಯಂತ ಕೋರೊನಾ ಹಾವಳಿ ಹೆಚ್ಚಾಗುತ್ತಲೆ ಇದೆ ಹಾಗೆ ಬ್ಲಾಕ್ ಫಂಗಸ್, ಡೆಲ್ಟಾ ಪ್ಲಸ್ ಹೀಗೆ ಅನೇಕ ರೀತಿಯ ವೈರಸ್ ಗಳು ಹರಡುತ್ತಲೆ ಇವೆ. ಅದರ ಜೋತೆ ಈಗ ದೇಶದಲ್ಲಿ ಮೂರನೇ ಅಲೆಯು ಅಗಸ್ಟ್ ಅಂತ್ಯದ ವೇಳೆಗೆ ಬರುವ ಸಾಧ್ಯತೆಗಳು ತುಂಬಾ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಸಿದೆ....
- Advertisement -spot_img

Latest News

Political News: ಇದು ಮುಂಚಿನ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿರುವ...
- Advertisement -spot_img