Thursday, September 17, 2026

karnataka tv

ಈ ದೇವಿಗೆ ನೀರಿನಿಂದಲೇ ದೀಪ ಹಚ್ಚಲಾಗುತ್ತದೆ..!

ನಾವು ಈಗಾಗಲೇ ನಿಮಗೆ ಭಾರತದಲ್ಲಿರುವ ಹಲವಾರು ದೇವಸ್ಥಾನಗಳ ಬಗ್ಗೆ ಹೇಳಿದ್ದೇವೆ. ಇಂದು ನಾವು ದೀಪಕ್ಕೆ ಎಣ್ಣೆಯ ಬದಲು, ನೀರು ಹಾಕಿ ದೀಪ ಉರಿಸುವ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY https://youtu.be/Ja1O9QdkX5I ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ನಾವು ನಿಮಗೆ ಹೇಳುವಾಗ, ತುಪ್ಪ, ಎಳ್ಳೆಣ್ಣೆ, ಹೊಂಗೆ ಎಣ್ಣೆ, ತೆಂಗಿನ ಎಣ್ಣೆ...

ರಾಜೀನಾಮೆ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ

ಉತ್ತರಾಖಂಡ : ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ ಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. https://www.youtube.com/watch?v=d19dy3zVLWg ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿ ಉಳಿದಿರುವ ವೇಳೆ, ತ್ರಿವೇಂದ್ರ ಸಿಂಗ್​ ರಾವತ್​ ಅವರ...

ಪ್ರಗತಿಗೆ ಇಂಬು ಕೊಡುವ ಸಮತೋಲನ ಬಜೆಟ್ : ಬಸವರಾಜ ಬಿಮ್ಮಯಿ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೋವಿಡ್ 19 ರ ಸಂಕಷ್ಟ ಸಂದರ್ಭದಲ್ಲಿಯೂ ಮಂಡಿಸಿದ 2021-22 ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಯಾವುದೇ ಹೊಸ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹೊರಿಸದೇ ಪ್ರಗತಿಗೆ ಇಂಬು ಕೊಡುವ ಸಮತೋಲಿತ ಬಜೆಟ್ ನ್ನು ಕೊಟ್ಟಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು...

8ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..!

ಒಂದೊಂದು ದಿನ ಜನಿಸಿದವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು 8ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY 8 ಎಂದರೆ ದೇವರಿಗೆ ಸಂಬಂಧಿಸಿದ ಸಂಖ್ಯೆ. ದೇವಿಯರಿಗೆ ಎಂಟು ಕೈಗಳು. ಆದ್ದರಿಂದಲೇ ಅವರನ್ನು ಅಷ್ಟ ಭುಜೆ ಅಂತಾ ಕರೆಯುತ್ತಾರೆ. ಇನ್ನು ಕೃಷ್ಣ ಎಂಟನೇ...

11ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ..?

ಒಂದೊಂದು ದಿನ ಜನಿಸಿದವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು 11ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY 11 ಸಂಖ್ಯೆಗೆ ಮಹಾಶಿವ ಅದಿದೇವತೆಯಾಗಿದ್ದು, 11ನೇ ತಾರೀಖು ಜನಿಸಿದವರಿಗೆ ಶನಿಯೋಗವಿರುತ್ತದೆ. ಈ ದಿನಾಂಕಕ್ಕೆ ಹೆಣ್ಣು ಮಕ್ಕಳು ಜನಿಸುವುದು ಅಷ್ಟು ಉತ್ತಮವಲ್ಲ ಅಂತಾ ಹೇಳಲಾಗುತ್ತದೆ....

ನಿಮ್ಮ ಪೂರ್ವಜರು ಕನಸಲ್ಲಿ ಬಂದರೆ ಏನರ್ಥ..?

ಕೆಲ ಕನಸುಗಳು ಅದೃಷ್ಟ ತಂದು ಕೊಟ್ಟರೆ, ಇನ್ನು ಕೆಲ ಕನಸುಗಳು ಮುಂದೆ ಆಗಬಹುದಾದ, ಸಮಸ್ಯೆಗಳ ಸೂಚನೆ ನೀಡುತ್ತದೆ. ಇನ್ನು ಕನಸುಗಳು ಹೇಳಿ ಕೇಳಿ ಬರುವುದಿಲ್ಲ. ಅದ್ದು ಬಂದಾಗ ಅದರ ಪ್ರಕಾರ ನಾವಿರಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಪೂರ್ವಜರು ನಿಮ್ಮ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಅನುರಾಧಾ ನಕ್ಷತ್ರದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..!

ಕೃಷ್ಣನ ಪ್ರೇಯಸಿ ರಾಧೆಗೆ ಸಂಬಂಧಿಸಿದ ನಕ್ಷತ್ರವೇ ಅನುರಾಧಾ ನಕ್ಷತ್ರ. ವೃಶ್ಚಿಕ ರಾಶಿಗೆ ಬರುವ ಈ ನಕ್ಷತ್ರವನ್ನು ಶನಿ ಆಳುತ್ತಾನೆ. ಹಾಗಾದ್ರೆ ಈ ನಕ್ಷತ್ರದವರ ಗುಣ , ಸ್ವಭಾವ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಅನುರಾಧಾ ನಕ್ಷತ್ರದ ರಾಶಿ ವೃಶ್ಚಿಕವಾಗಿದ್ದು, ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಮಂಗಳನ ಕೃಪೆಯಿಂದ...

ಐಶಾರಾಮಿ ಜೀವನ ಅಂದ್ರೆ ಈ ರಾಶಿಯವರಿಗೆ ತುಂಬಾ ಇಷ್ಟ..!

ಒಂದೊಂದು ರಾಶಿಯವರಿಗೂ ಒಂದೊಂದು ಗುಣ ಸ್ವಭಾವವಿರುವಂತೆ, ಕೆಲ ರಾಶಿಯವರಿಗೆ ಐಶಾರಾಮಿ ಜೀವನ ಅಂದ್ರೆ ತುಂಬಾ ಇಷ್ಟ ಅಂತಾ ಹೇಳಲಾಗುತ್ತದೆ. ಅಂಥ 5 ರಾಶಿಯವರ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಿಥುನ: ಅವಶಕ್ಯತೆಗೆ ಎಷ್ಟು ಬೇಕೋ, ಅಷ್ಟಕ್ಕೆ ಖರ್ಚು ಮಾಡಬೇಕೆಂಬ ನಿಯಮ ಅನುಸರಿಸುವ ಇವರು, ಅವಶ್ಯಕತೆ ಇರುವ ವಸ್ತುವಿಗೆ ಎಷ್ಟು...

ತೆಗೆದುಕೊಂಡ ಹಣವನ್ನ ವಾಪಸ್ ಕೊಡುವಲ್ಲಿ ಈ ರಾಶಿಯವರು ಸ್ವಲ್ಪ ಲೇಟ್ ಅಂತೆ..

ಮನುಷ್ಯ ಅಂದಮೇಲೆ ಕಷ್ಟ ಇದ್ದೇ ಇರುತ್ತದೆ. ಕಷ್ಟ ಬಂದಾಗ ಯಾರದ್ದಾದರೂ ಸಹಾಯ ಕೇಳಲೇಬೇಕು. ಹಾಗೆ ದುಡ್ಡಿನ ಸಹಾಯ ಮಾಡಿದವರಿಗೆ, ಮತ್ತೆ ಆ ದುಡ್ಡನ್ನ ವಾಪಸ್ ನೀಡುವಾಗ ಕೊಂಚ ತಡ ಮಾಡುವ ಸ್ವಭಾವದ ಕೆಲ ರಾಶಿಗಳು ಇವೆ. ಆ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಿಥುನ ರಾಶಿ: ಮಿಥುನ...

ಈ ರಾಶಿಯ ಮಹಿಳೆಯರು ಉತ್ತಮ ತಾಯಂದಿರು..

ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುವಂತೆ, ಕೆಲ ರಾಶಿಯವರು ಉತ್ತಮ ತಾಯಂದಿರಾಗಿರುತ್ತಾರಂತೆ. ಹಾಗಾದ್ರೆ ಯಾವ ನಾಲ್ಕು ರಾಶಿಯವರು ಉತ್ತಮ ಸ್ವಭಾವದ ತಾಯಂದಿರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೇಷ: ಹಿಡಿದ ಕೆಲಸ ಬಿಡದೇ ಸಾಧಿಸುವ, ಯಶಸ್ಸಿನ ಉತ್ತುಂಗಕ್ಕೇರುವ ಈ ರಾಶಿಯವರು ಉತ್ತಮ ತಾಯಿಯೂ ಆಗಬಲ್ಲರು. ಇವರು ವೃತ್ತಿ ಜೀವನದ...
- Advertisement -spot_img

Latest News

Chanakya Neeti: ಶತ್ರುಗಳನ್ನು ಎದುರಿಸುವ ಬಗ್ಗೆ ಚಾಣಕ್ಯರು ಹೇಳಿದ್ದು ಹೀಗೆ..

Chanakya Neeti: ಶತ್ರು ಇಲ್ಲದೇ ಅಜಾತ ಶತ್ರುವಿನ ಹಾಗೆ ಬದುಕುವುದು ಸುಲಭದ ಮಾತಲ್ಲ. ನಾನು ಯಾರ ಬಳಿಯೂ ಶತ್ರುತ್ವ ಮಾಡುವುದಿಲ್ಲ ಎಂದರೂ, ನಿಮ್ಮ ಜೀವನದಲ್ಲಿ ಓರ್ವ...
- Advertisement -spot_img