Sunday, November 9, 2025

Kerala bus driver tragedy

ಸಚಿವರಿಂದ ಗದರಿಕೆ, ವರ್ಗಾವಣೆ – ಮಾನಸಿಕ ಒತ್ತಡದಲ್ಲೇ ಚಾಲಕ ಸಾವು!

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ಜೈಮನ್ ಜೋಸೆಫ್ ಸಚಿವರ ನಿಂದನೆ ಮತ್ತು ವರ್ಗಾವಣೆಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ದುಃಖದ ಘಟನೆ ಸಂಭವಿಸಿದೆ. ಪೊನ್ಕುನ್ನಂ ಡಿಪೋಗೆ ಸೇರಿದ್ದ ಚಾಲಕ ಜೈಮನ್, ಮುಂಡಕ್ಕಯಂ-ಪಾಲಾ ಮಾರ್ಗದಲ್ಲಿ ಬಸ್ ಚಲಾಯಿಸುತ್ತಿತ್ತು. ಈ ಸಂದರ್ಭದಲ್ಲಿ ಕಾಂಜೀರಪಳ್ಳಿಯ ಪೂತಕುಳಿಯ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾಂಜೀರಪಳ್ಳಿ...
- Advertisement -spot_img

Latest News

ಹಳೆ ನೋಂದಣಿ ವ್ಯವಸ್ಥೆ ಬದಲಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ತಾಕೀತು‌

ಭೂ ನೋಂದಣಿ ಮತ್ತು ಭೂ ಮಾಲೀಕತ್ವ ರಚನೆಯಲ್ಲಿ ಮೂಲಭೂತ ಸುಧಾರಣೆಗಳಿಗೆ, ಸುಪ್ರೀಂಕೋರ್ಟ್ ಕರೆ ನೀಡಿದೆ. ಬ್ರಿಟಿಷ್ ರಾಜ್ ಕಾಲದ ಕಾನೂನುಗಳನ್ನು ಆಧರಿಸಿದ ಪ್ರಸ್ತುತ ಚೌಕಟ್ಟು ಗೊಂದಲ,...
- Advertisement -spot_img