Saturday, November 8, 2025

Kerala transport minister K.B. Ganesh Kumar

ಸಚಿವರಿಂದ ಗದರಿಕೆ, ವರ್ಗಾವಣೆ – ಮಾನಸಿಕ ಒತ್ತಡದಲ್ಲೇ ಚಾಲಕ ಸಾವು!

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ಜೈಮನ್ ಜೋಸೆಫ್ ಸಚಿವರ ನಿಂದನೆ ಮತ್ತು ವರ್ಗಾವಣೆಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ದುಃಖದ ಘಟನೆ ಸಂಭವಿಸಿದೆ. ಪೊನ್ಕುನ್ನಂ ಡಿಪೋಗೆ ಸೇರಿದ್ದ ಚಾಲಕ ಜೈಮನ್, ಮುಂಡಕ್ಕಯಂ-ಪಾಲಾ ಮಾರ್ಗದಲ್ಲಿ ಬಸ್ ಚಲಾಯಿಸುತ್ತಿತ್ತು. ಈ ಸಂದರ್ಭದಲ್ಲಿ ಕಾಂಜೀರಪಳ್ಳಿಯ ಪೂತಕುಳಿಯ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾಂಜೀರಪಳ್ಳಿ...
- Advertisement -spot_img

Latest News

ಪ್ರತಿ ಟನ್‌ ಕಬ್ಬಿಗೆ ₹3,300 ಬೆಲೆಗೆ ನಿರ್ಧಾರ

ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ 3,300 ರೂಪಾಯಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಗು ವಿಧಾನಸೌಧದಲ್ಲಿ...
- Advertisement -spot_img