Tuesday, October 14, 2025

kiccha sudeep

ಕನ್ನಡ ಬಿಗ್‌ಬಾಸ್‌ ಶೋಗೆ ಮತ್ತೊಂದು ಸಂಕಷ್ಟ: ಸ್ಟಾಪ್ ಆಗತ್ತಾ ರಿಯಾಲಿಟಿ ಶೋ..?

Bigg Boss News: ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಮನೆಮಂದಿ ಟಾಸ್ಕ್ ಆಡಿ ಸದ್ದು ಮಾಡೋದಕ್ಕಿಂತ ಜಗಳವಾಗಿ, ಹೊಡೆದಾಡಿಕೊಂಡು, ಅಶ್ಲೀಲವಾಗಿ ಬೈದುಕೊಂಡು ಸುದ್ದಿಯಾಗುತ್ತಿದ್ದಾರೆ. https://youtu.be/Xbqg6gnlw_o ಈ ಮೊದಲು ಸ್ವರ್ಗ- ನರಕ ಎಂಬ ಕಾನ್ಸೆಪ್ಟ್‌ನಲ್ಲಿ ಶೋ ನಡೆಯುತ್ತಿತ್ತು. ಆದರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಮಹಿಳಾ ಆಯೋಗ ದೂರು ನೀಡಿದ ಕಾರಣ, ಎಲ್ಲರೂ ಒಂದೇ ರೀತಿ ಇರುವಂತೆ ಮಾಡಲಾಯಿತು....

BIGG BOSS Kannada: ಇಂದಿನಿಂದ ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಇಲ್ಲ ಸ್ವರ್ಗ ನರಕ ಕಾನ್ಸೆಪ್ಟ್

BIGG BOSS Kannada: ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 11 ಮೊದಲಿಗಿಂತ ಡಿಫ್ರೆಂಟ್ ಆಗಿತ್ತು. ಏಕೆಂದರೆ, ಈ ಬಾರಿ ಸ್ವರ್ಗ- ನರಕ ಅನ್ನೋ ಕಾನ್ಸೆಪ್ಟ್ ಇತ್ತು. ಆದರೆ ಇಂದಿನಿಂದ ಸ್ವರ್ಗ ನರಕ ಅನ್ನೋ ಕಾನ್ಸೆಪ್ಟ್ ಇರಲ್ಲ. ಏಕೆಂದರೆ, ನರಕಕ್ಕೆ ಹಾಕಿದ್ದ ಬೇಲಿಯನ್ನ ಕಿತ್ತು ಹಾಕಲಾಗಿದೆ. https://youtu.be/AGq7YaM485Q ಕ್ರೇನ್ ಬಂದಿದ್ದು, ಜೊತೆಗೆ ನಾಲ್ಕೈದು ಜನ ಮುಸುಕುಧಾರಿಗಳು ಬಂದು,...

Kannada Bigg Boss Season 11: ಇಬ್ಬರು ಬಿಗ್‌ಬಾಸ್ ಸ್ಪರ್ಧಿಗಳಿಗೆ ಪೆಟ್ಟು, ಆಸ್ಪತ್ರೆಗೆ ದಾಖಲು

Kannada Bigg Boss Season 11: ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 11 ಸಖತ್ ಇಂಟ್ರೆಸ್ಟಿಂಗ್ ಆಗಿದ್ದು, ಸ್ವರ್ಗ ನರಕ ಎನ್ನುವ ಕಾನ್ಸೆಪ್ಟ್ ಶುರುವಾಗಿದೆ. ನರಕದಲ್ಲಿ ಇರುವವರು ಟಾಸ್ಕ್‌ನಲ್ಲಿ ಗೆದ್ದು ಪಾಾಯಿಂಟ್ಸ್ ಪಡೆದರೆ, ಅವರಿಗೆ ಸ್ವರ್ಗಕ್ಕೆ ಬರಲು ಅವಕಾಶವಿದೆ. ಅದೇ ರೀತಿ ಟಾಸ್ಕ್‌ನಲ್ಲಿ ಸೋತರೆ, ಸ್ವರ್ಗವಾಸಿಗಳು ನರಕಕ್ಕೆ ಹೋಗಬೇಕು. ಈ ರೀತಿ ಟಾಸ್ಕ್‌ನಲ್ಲಿ ಗೆಲ್ಲಲೇಬೇಕೆಂದು...

Kannada Bigg Boss Season 11: ಬಿಗ್‌ಬಾಸ್ ಬಗ್ಗೆ ಅಹಂಕಾರದ ಮಾತನಾಡಿದ ಜಗದೀಶ್..?

Kannada Bigg Boss Season 11: ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸ್ಪರ್ಧಿ ಎಂದರೆ, ವಕೀಲ ಜಗದೀಶ್. ಜಗದೀಶ್ ತುಂಬಾ ದಿನಗಳ ಕಾಲ ಸ್ಪರ್ಧೆ ಮಾಡಿ, ಶೋಗೆ ಟಿಆರ್‌ಪಿ ಹೆಚ್ಚಿಸುವಂತೆ ಮಾಡೋದಂತೂ ಖಚಿತ ಅಂತಾ ಎಲ್ಲರಿಗೂ ಗೊತ್ತು. ಆದರೆ ಜಗದೀಶ್ ಈಗ ಟಾಸ್ಕ್‌ಗಿಂತ ಹೆಚ್ಚಾಗಿ, ತಮ್ಮ ಅಹಂಕಾರದ ಮಾತಿನಿಂದಲೇ...

Kannada Bigg Boss Season 11: ನಡತೆ ಬಗ್ಗೆ ಮಾತನಾಡಿದ ಗೋಲ್ಡ್ ಸುರೇಶ್: ಕಣ್ಣೀರಿಟ್ಟ ಐಶ್ವರ್ಯ

Kannada Bigg Boss News: ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿದ್ದು, ಮೊದಲ ದಿನದಿಂದಲೇ ಜಗಳದ ಮೂಲಕ, ಶೋ ಸದ್ದು ಮಾಡಿತ್ತು. ಚೈತ್ರಾ ಕುಂದಾಪುರ, ಜಗದೀಶ್, ಉಗ್ರಂ ಮಂಜು ಇವರೆಲ್ಲ ಜಗಳ ಮಾಡಿಯೇ ಹೆಚ್ಚು ಸದ್ದು ಮಾಡಿದ್ದರು. ಇದೀಗ ಗೋಲ್ಡ್ ಸಂತೋಷ್ ಆಡಿರುವ ಮಾತಿಗೆ, ನಟಿ ಐಶ್ವರ್ಯ ಬೇಸರಗೊಂಡಿದ್ದು, ಕಣ್ಣೀರು ಹಾಕಿದ್ದಾರೆ. https://youtu.be/Uodl3_4YSkE ರಾಶಿ ರಾಶಿ ಚಿನ್ನಾಭರಣ...

ಸೆ.29ಕ್ಕೆ ಬಿಗ್ ಬಾಸ್ ಸೀಸನ್ 11 ಚಾಲನೆ ಇಲ್ಲೇ ಸ್ವರ್ಗ ಇಲ್ಲೇ ನರಕ ಅಂದಿದ್ಯಾಕೆ ಕಿಚ್ಚ:ಗುಟ್ಟು ಬಿಚ್ಚಿಟ್ಟ ಸುದೀಪ್!

Sandalwood News: ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 11 ಸದ್ಯ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ, ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ನ ಎರಡನೇ ಪ್ರೋಮೋ ಬಿಡುಗಡೆಯಾದ ಬಳಿಕ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈ ಸಲದ ಬಿಗ್ ಬಾಸ್ ಸೀಸನ್ 11ರಲ್ಲಿ ಸುದೀಪ್ ಕಾಣಿಸಿಕೊಳ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ...

Sudeep : ಬಿಗ್‌ ಬಾಸ್‌ಗೆ ಗುಡ್‌ ಬೈ ಅಂದ್ರಾ ಸುದೀಪ್?

ಕಳೆದ ಒಂದು ದಶಕದಿಂದಲೂ ಕಿಚ್ಚ ಸುದೀಪ್‌ ಅವರು ಕನ್ನಡದ ಬಿಗ್‌ಬಾಸ್‌ ಶೋ ನಡೆಸಿಕೊಟ್ಟಿದ್ದಾರೆ. ಈಗ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯೆಂದರೆ, ಈ ಬಾರಿ ಬಿಗ್‌ಬಾಸ್‌ ಸೀಸನ್‌ ೧೧ರ ಶೋ ನಡೆಸಿಕೊಡುವವರು ಯಾರು? ಈ ಪ್ರಶ್ನೆ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ಸುದ್ದಿ ಸದ್ಯ ಹರಿದಾಡುತ್ತಲೇ ಇದೆ. ಬಿಗ್‌ಬಾಸ್‌ ಶೋ...

Sudeep : ಮತ್ತೆ ಒಂದಾಗಲಿದೆ ವಿಕ್ರಾಂತ್‌ ರೋಣ ಜೋಡಿ : ಕಿಚ್ಚನಿಗೆ ಅನೂಪ್‌ ಚಿತ್ರ

ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬ ಆಚರಿಸೋಕೆ ಅವರ ಅಭಿಮಾನಿಗಳು ಸಜ್ಜಾಗಿದ್ದಾರೆ. ಸೆಪ್ಟೆಂಬರ್‌ ೨ ರಂದು ಸುದೀಪ್‌ ಬರ್ತ್‌ ಡೇ. ಅವರನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಾಶಯ ಹೇಳೋಕೆ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಕಿಚ್ಚ ಸುದೀಪ್‌ ಅವರ ಹುಟ್ಟು ಹಬ್ಬಕ್ಕೆ ಒಂದಷ್ಟು ಸಿನಿಮಾಗಳು ಅನೌನ್ಸ್‌ ಆಗಲಿವೆ. ಈ ಕುರಿತಂತೆ ಅನೂಪ್‌ ಭಂಡಾರಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ...

ಬಿಗ್​​ಬಾಸ್ ಬಗ್ಗೆ Dr Bro ಶಾಕಿಂಗ್ ಹೇಳಿಕೆ

ಗಗನ್ ಶ್ರೀನಿವಾಸ್, ಅಲಿಯಾಸ್ ಡಾ.ಬ್ರೋ.. ಡಾ.ಬ್ರೋ ಕಳೆದಬಾರಿಯೇ ಬಿಗ್​​ಬಾಸ್​​ಗೆ ಬರಬೇಕು ಅನ್ನೋ ಮಾತುಗಳಿತ್ತು. ಕನ್ನಡದ ಬಿಗ್​​ಬಾಸ್ ಸೀಸನ್ 10ರಲ್ಲಿ ಗಗನ್ ಕಾಣಿಸಿಕೊಳ್ಬೇಕು ಅಂತ ಅದೆಷ್ಟೋ ಕನ್ನಡಿಗರು ಆಸೆ ಪಟ್ಟಿದ್ರು. ಆದ್ರೆ ಆ ಚಾನ್ಸ್​ ಡಾ.ಬ್ರೋಗೆ ಸಿಗಲಿಲ್ಲ.. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಗಗನ್ ಬರಬೇಕು ಅನ್ನೋ ಮಾತುಗಳಿದ್ವು. ಆದರೀಗ ಬಿಗ್​​ ಬಾಸ್​​​ ಸೀಸನ್ ಬಗ್ಗೆ...

ಕಿಚ್ಚ ಸುದೀಪ್ ಅವರಿಂದ ಅನಾವರಣವಾಯಿತು ಬಹು ನಿರೀಕ್ಷಿತ “ಗೌರಿ” ಚಿತ್ರದ ಟ್ರೇಲರ್

Sandalwood News: ಇಂದ್ರಜಿತ್‍ ಲಂಕೇಶ್ ನಿರ್ದೇಶನದಲ್ಲಿ ಸಮರ್ಜಿತ್ ಲಂಕೇಶ್‍ ನಾಯಕನಾಗಿ ನಟಿಸಿರುವ ‘ಗೌರಿ’ ಚಿತ್ರ ಇದೇ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಪೂರ್ವಭಾವಿಯಾಗಿ "ಗೌರಿ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಕಿಚ್ಚ ಸುದೀಪ್‍ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ಹಿರಿಯ ವಕೀಲರಾದ...
- Advertisement -spot_img

Latest News

ಡಿನ್ನರ್‌ ಮೀಟಿಂಗ್‌ನಲ್ಲಿ ಸಚಿವರಿಗೆ ಸಿದ್ದು ತರಾಟೆ! ಇನ್‌ಸೈಡ್‌ ಸ್ಟೋರಿ

ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋಮವಾರ ರಾತ್ರಿ ತಮ್ಮ ಕಾವೇರಿ ನಿವಾಸದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದರು....
- Advertisement -spot_img