Saturday, February 7, 2026

kiradu temple

ಈ ದೇವಸ್ಥಾನಕ್ಕೆ ಸಂಜೆ ಬಳಿಕ ಹೋದ್ರೆ ಕಲ್ಲಾಗುತ್ತಾರಂತೆ..!

ರಾಜಸ್ಥಾನದಲ್ಲಿ ಹಲವು ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ಕೆಲ ದೇವಸ್ಥಾನ ನಿಗೂಢತೆಯನ್ನ ಹೊಂದಿದ ದೇವಾಲಯವಾಗಿದೆ. ರಾಜಸ್ಥಾನದ ಒಂದು ದೇವಾಲಯಕ್ಕೆ ಸಂಜೆ ಬಳಿಕ ಹೋದರೆ, ಅಲ್ಲಿಯೇ ಕಲ್ಲಾಗಿ ಹೋಗುತ್ತಾರೆಂದು ಹೇಳಲಾಗಿದೆ. ಆ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 ರಾಜಸ್ಥಾನದಲ್ಲಿ ಒಂದು ದೇವಾಲಯಗಳಿದೆ. ಈ ದೇವಾಲಯಕ್ಕೆ ಸಂಜೆ ತನಕ ಮಾತ್ರ ಪ್ರವೇಶವಿದೆ....
- Advertisement -spot_img

Latest News

ಅಗ್ನಿ-3 ಕ್ಷಿಪಣಿ ಲಾಂಚ್ ಸಕ್ಸಸ್: ಪಾಕಿಸ್ತಾನ–ಚೀನಾಗೆ ನಡುಕ!

ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...
- Advertisement -spot_img