Tuesday, November 11, 2025

KPTCL Maintenance Power Outage

3 ದಿನ ನೀರಿಲ್ಲ, 2 ದಿನ ಪವರ್ ಕಟ್ – ಬೆಂಗಳೂರು ನಿವಾಸಿಗಳಿಗೆ ಡಬಲ್ ಶಾಕ್!

ಕಾವೇರಿ ನೀರು ಬೆಂಗಳೂರಿಗರ ಜೀವನಾಡಿ. ಒಂದೆರಡು ದಿನ ನೀರಿಲ್ಲ ಅಂದ್ರೆ ಜನರು ತತ್ತರಿಸಿ ಹೋಗ್ತಾರೆ. ಹೀಗಿರೋವಾಗ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸೆಪ್ಟೆಂಬರ್ 15, 16 ಮತ್ತು 17 ಅಂದ್ರೆ 3 ದಿನಗಳ ಕಾಲ ಸ್ಥಗಿತಗೊಳ್ಳಲಿದೆ. ಸೆಪ್ಟೆಂಬರ್ 15ರ ಮಧ್ಯರಾತ್ರಿ 1 ಗಂಟೆಯಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1 ಗಂಟೆಯವರೆಗೆ,...
- Advertisement -spot_img

Latest News

ತಿರುಪತಿಗೆ ಈಗ ಹೊಸ ಕ್ಷೇತ್ರಪಾಲ : ರುದ್ರನ ಜೊತೆ ‘AI ʼ ಕಾವಲುಗಾರ

ತಿರುಪತಿಗೆ ಕ್ಷೇತ್ರಪಾಲ ರುದ್ರ ಎಂಬುದು ಎಲ್ಲರಿಗೂ ಪರಿಚಿತ. ಆದರೆ ಈಗ ತಿರುಪತಿ ದೇಗುಲಕ್ಕೆ ಹೊಸ ಕಾವಲುಗಾರ ಬರಲಿದ್ದಾನೆ. ಅದು ದೇವರೇನಲ್ಲ, ಕೃತಕ ಬುದ್ಧಿಮತ್ತೆ. ತಿರುಮಲ ತಿರುಪತಿ...
- Advertisement -spot_img