Friday, July 4, 2025

kuwait

ಶೆಹಬಾಜ್‌ ಷರೀಫ್‌, ಆಸಿಮ್‌ ಮುನೀರ್ ಇಬ್ರು ಸ್ಟುಪಿಡ್‌ ಜೋಕರ್‌ಗಳು :‌ ಪಾಕ್‌ ವಿರುದ್ಧ ಓವೈಸಿ ಆಕ್ರೋಶ..!

ನವದೆಹಲಿ : ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಭಾರತದ ನಿಲುವನ್ನು ಹಾಗೂ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯ ಮಹತ್ವವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಭಾರತ ಸರ್ಕಾರದ ಸಂಸದರ ನಿಯೋಗದ ಒಂದು ತಂಡವು ಕುವೈತ್‌ ತಲುಪಿದೆ. ಅಲ್ಲಿನ ಭಾರತೀಯ ಸಮುದಾಯವನ್ನು ಭೇಟಿಯಾಗಿ ಮಾತುಕತೆ ನಡೆಸಿ ಪಾಕ್‌ನ ಹೇಡಿತನವನ್ನು ಬಿಚ್ಚಿಟ್ಟಿದ್ದಾರೆ. ಷರೀಫ್‌, ಮುನೀರ್‌ ಇಬ್ರು ಸ್ಟುಪಿಡ್‌ ಜೋಕರ್‌ಗಳು.. ಇನ್ನೂ ಹೈದ್ರಾಬಾದ್‌ನ ಎಐಎಂಐಎಂ...

ಕುವೈತ್‌ನಲ್ಲಿ ಬೆಂಕಿ ಅಪಘಾತ: 40ಕ್ಕೂ ಹೆಚ್ಚು ಭಾರತೀಯರ ಸಾವು

International News: ಕುವೈತ್‌ನಲ್ಲಿ ಭಾರತೀಯರು ವಾಸಿಸುತ್ತಿದ್ದ ಕಟ್ಟಡಕ್ಕೆ ಬೆಂಕಿ ತಗುಲಿದ್ದು, 40ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಕುವೈತ್‌ನ ಮಂಗಾಫ್ ಪ್ರದೇಶದಲ್ಲಿರುವ ಕಟ್ಟದಲ್ಲಿ 150ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಕಟ್ಟಡ ಮಲಯಾಳಿ ಉದ್ಯಮಿಗೆ ಸೇರಿದ್ದಾಗಿದ್ದು, ಇದರಲ್ಲಿ ಭಾರತೀಯ ಕಾರ್ಮಿಕರು ಕೂಡ ಇದ್ದರು. ಕಾರ್ಮಿಕರು ಕೆಲಸ ಮಡುತ್ತಿದ್ದ ವೇಳೆ,...

ಕುವೈತ್ ಖಾಲಿ ಮಾಡಬೇಕಿದೆ 8 ಲಕ್ಷ ಭಾರತೀಯರು

ಕರ್ನಾಟಕ ಟಿವಿ : ಇನ್ನು ಕುವೈತ್ ನಿಂದ ವಲಸಿಗರನ್ನ ಹೊರಹಾಕುವ ಪ್ರಕ್ರಿಯೆಗೆ ಅಂತಿಮ ಮುದ್ರೆ ದೊರಕಿದೆ. ನಿನ್ನೆ ಈ ಮಸೂದೆಗೆ ಒಂದು ಕಮಿಟಿ ಅನುಮತಿಯನ್ನ ನೀಡಬೇಕಿತ್ತು, ಅಂದು ಕಮಿಟಿ ಅನುಮತಿ ನೀಡಿದ್ದು ಹೊಸ ಕಾಯ್ದೆಯ ಪ್ರಕಾರ ಸುಮಾರು 8 ಲಕ್ಷ ಭಾರತೀಯರು ಕುವೈತ್ ತೊರೆಯ ಬೇಕಿದೆ.. 45 ಲಕ್ಷ ಕುವೈತ್ ಜನಸಂಖ್ಯೆಯಲ್ಲಿ 30 % ಮಾತ್ರ ಮೂಲ ನಿವಾಸಿಗಳು...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img