Tuesday, July 28, 2026

lok nayak hospital

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್‌ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ್ದಾರೆ. ದಿಲ್ಲಿಗೆ ಬಂದಿಳಿದ ತಕ್ಷಣವೇ ವಿಮಾನ ನಿಲ್ದಾಣದಿಂದ ನೇರವಾಗಿ ಲೋಕ ನಾಯಕ್‌ ಆಸ್ಪತ್ರೆಗೆ ತೆರಳಿದ್ದಾರೆ. ದೆಹಲಿ ಕಾರು ಬಾಂಬ್‌ ಸ್ಪೋಟದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ್ದಾರೆ. ಯೋಗಕ್ಷೇಮ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಇದೇ ವೇಳೆ ದುಃಖತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ ಎಂಬ...
- Advertisement -spot_img

Latest News

Spiritual:ಗುರುಪೂರ್ಣಿಮೆಯ ಮಹತ್ವ ವಿವರಣೆ: ವೆಂಕಟರಾಮ ಶಾಸ್ತ್ರಿ ವಿಶೇಷ ಸಂದರ್ಶನ

Spiritual: ಇದೇ ತಿಂಗಳ 29ನೇ ತಾರೀಕು ಅಂದ್ರೆ ನಾಳೆ ಗುರು ಪೂರ್ಣಿಮೆ ಸಂಭ್ರಮ. ಹಾಗಾಗಿ ಇಂದು ವೆಂಕಟರಾಮ ಶಾಸ್ತ್ರಿ ಅವರು ಗುರು ಪೂರ್ಣಿಮೆಯ ಮಹತ್ವ ಹೇಳಲಿದ್ದಾರೆ. https://youtu.be/fDlXJAOiHYY ಗುರು...
- Advertisement -spot_img