Wednesday, May 13, 2026

Lover arrest

ಶಿಕ್ಷಕಿಗೆ ಚಾಕು ಇರಿದು ತಾಳಿ ಕಟ್ಟಿದ ಭಗ್ನ ಪ್ರೇಮಿ! : ಪ್ರೀತಿ ಕೊಂದು ಯುವಕನ ವಿಕೃತಿ

ಮಂಡ್ಯ : ಈ ಪ್ರೀತಿ ಅನ್ನೋದು ಹಾಗೆ. ಹುಡುಗ, ಹುಡುಗಿ ಮಧ್ಯೆ ಹೊಂದಾಣಿಕೆ ಇದ್ರೆ ಸೊಗಸಾಗಿರುತ್ತೆ. ಅದೇ ವೈಮನಸ್ಸು, ಭಿನ್ನಾಭಿಪ್ರಾಯ, ಅನುಮಾನ ಶುರುವಾದ್ರೆ ದುರಂತಕ್ಕೆ ಕಾರಣವಾಗುತ್ತೆ. ಮಂಡ್ಯದ ಭಗ್ನ ಪ್ರೇಮಿಯೊಬ್ಬ ಯುವತಿಯ ಮೇಲೆ ದೌರ್ಜನ್ಯವೆಸಗಿ ಪ್ರಾಣವನ್ನೇ ತೆಗೆದಿದ್ದಾನೆ. ತನ್ನನ್ನು ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಅವಳಿಗೆ ಚಾಕುವಿನಿಂದ ಇರಿದಿದ್ದಾನೆ. ಅಲ್ಲದೆ ಬಲವಂತವಾಗಿ ತಾಳಿ ಕಟ್ಟುವ ಮೂಲಕ ತನ್ನ...
- Advertisement -spot_img

Latest News

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...
- Advertisement -spot_img