ಶುಗರ್ ಅನ್ನೋ ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಹೋಗಿದೆ. ಮೊದಲಾದರೆ, ಶ್ರೀಮಂತರಿಗಷ್ಟೇ ಈ ರೋಗ ಬರುತ್ತಿತ್ತು ಅಂತಾ ಹೇಳ್ತಿದ್ರು. ಯಾಕಂದ್ರೆ ಅವರಿಗೆ ಟೆನ್ಶನ್ ಜಾಸ್ತಿ ಇರ್ತಿತ್ತು. ಅವರು ಹೊತ್ತೊತ್ತಿಗೆ ಊಟ ಮಾಡಲು ಆಗ್ತಾ ಇರ್ಲಿಲ್ಲಾ.. ಹಾಗಾಗಿ ಶುಗರ್ ಬರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಶ್ರೀಮಂತರಿಗಷ್ಟೇ ಅಲ್ಲ, ತಾನೂ ಶ್ರೀಮಂತನಾಗಬೇಕು ಅನ್ನೋ ತವಕದಲ್ಲಿ, ಸಮಯಕ್ಕೆ ಸರಿಯಾಗಿ...
Doddaballapura News: ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಜಿಲ್ಲೆಯ ದೊಡ್ಡತುಮಕೂರು ವ್ಯವಸಾಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ.
ಪ್ರಕಾಶ್,...