ಸೆಲ್ಫಿ(Selfie)ಯನ್ನುತೆಗೆದುಕೊಳ್ಳುವ ವೇಳೆ ಕಾಲುಜಾರಿ ನರ್ಸಿಂಗ್ ವಿದ್ಯಾರ್ಥಿ ನೀರು ಪಾಲಾಗಿರುವ ಘಟನೆ ಹನೂರು ತಾಲೂಕಿನ ಹೊಗನೇಕಲ್ ಜಲಪಾತದಲ್ಲಿ(Hogenakkal Falls) ನಡೆದಿದೆ. ಮೈಸೂರಿನ(mysur) ಸಂಗಮೇಶ್ವರ ಎಂಬುವವರ ಮಗ ಉಮಾಶಂಕರ್ (19)(Umashankar)ತನ್ನ ಸ್ನೇಹಿತರಾದ ರವಿಕುಮಾರ್(ravikumar), ಶಿವಪ್ರಸಾದ್(shivaprasad) ಎಂಬುವವರೊಂದಿಗೆ ರಜೆ ಇದ್ದ ಕಾರಣ ಹೊಗನೇಕಲ್ ತೆರಳಿದ್ದಾಗ ಇಂತಹ ಅವಘಡ ಸಂಭವಿಸಿದೆ. ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಉಮಾಶಂಕರ್, ತನ್ನ...
Mandya Political News: ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾದ ನರೇಂದ್ರ ಸ್ವಾಮಿ ಮತ್ತು ಮಾಜಿ ಶಾಸಕರಾದ ಅನ್ನದಾನಿ ನಡುವೆ ಜಿದ್ದಾಜಿದ್ದಿನ ವಾಕ್ಸಮರ...