Friday, May 16, 2025

mandy

ನಿಷೇಧಾಜ್ಞೆ ಉಲ್ಲಂಘನೆ ಆದಲ್ಲಿ ಬಂಧನ ,ಮಂಡ್ಯ ಎಸ್ಪಿ ಕಡಕ್ ವಾರ್ನಿಂಗ್..!

https://youtu.be/RxNIOm-WXZg ಮಂಡ್ಯ:ಶ್ರೀರಂಗಪಟ್ಟಣದಲ್ಲಿ ಜಾಮೀಯಾ ಮಸೀದಿಯ ಒಳಭಾಗಕ್ಕೆ ನುಗ್ಗೂವುದಾಗಿ ಹಿಂದುಪರ ಸಂಘಟನೆಯ ಕರೆ ಕೊಟ್ಟಿದ್ದಾರೆ. ಈಗಾಗಲೇ ಬನ್ನಿ ಮಂಟಪದ ಸಮೀಪ ಹಿಂದು ಸಂಘಟನೆಯ ಕಾರ್ಯಕರ್ತರು ಸೇರಿ ಶ್ರೀರಂಗಪಟ್ಟಣ ಚಲೋ ಮಡುತ್ತೇವೆ ಎಂದು ಹಿಂದುಪರ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಎಸ್ಪಿ ಯತೀಶ್.ಎನ್ ವಾರ್ನಿಂಗ್ ಮಾಡಿದ್ದಾರೆ. ಈಗಾಗಲೇ ತಾಲೂಕು ಆಡಳಿತ ನಿನ್ನೆ...

Nagamma : ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ಮಹಿಳೆ..!

ಮಂಡ್ಯ : ಮಂಡ್ಯ(Mandya) ಜಿಲ್ಲೆಯ ಮಳವಳ್ಳಿ(malavalli) ಮೂಲದ ನಾಗಮ್ಮ(Nagamma)(45) ಎಂಬುವವರಿಗೆ ಬ್ರೈನ್ ಟ್ಯೂಮರ್(Brain Tumor) ಆಗಿತ್ತು. ಇವರನ್ನು ಜನವರಿ 13ರಂದು ಮಲವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಇವರ ಪರಿಸ್ಥಿತಿ ಗಂಬೀರ ಗೊಂಡ ಕಾರಣ ಇವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ(Apollo to BGS Hospital)ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಅವರ...
- Advertisement -spot_img

Latest News

Doddaballapura News: ಶಾಸಕ ಧೀರಜ್‌ ಮುನಿರಾಜ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಉಚಿತ ಶಿಬಿರ

Doddaballapura News: ದೊಡ್ಡಬಳ್ಳಾಪುರ ನಗರದಲ್ಲಿ ಶಾಸಕರಾದ ಶ್ರೀ ಧೀರಜ್ ಮುನಿರಾಜ್ ಅವರ ಸಹಯೋಗದಲ್ಲಿ, ಶಾಲಾ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ ನಿಟ್ಟಿನಲ್ಲಿ 'ದೊಡ್ಡಬಳ್ಳಾಪುರ ಚಿಗುರು 2025' ಎಂಬ...
- Advertisement -spot_img