Wednesday, August 20, 2025

Marriage

ಮದುವೆ ಬೇಗ ನಿಶ್ಚಯವಾಗಬೇಕಾದ್ರೆ ಈ ತಂತ್ರ ಪ್ರಯೋಗಿಸಿ..!

ನಾವು ಈ ಮೊದಲೇ ನಿಮಗೆ ಮದುವೆ ನಿಶ್ಚಯವಾಗದಿದ್ದರೆ, ಯಾವ ಮಂತ್ರವನ್ನ ಹೇಳಬೇಕು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೆವು. ಆದ್ರೆ ಇಂದು 35 ವರ್ಷ ವಯಸ್ಸು ದಾಡಿದರೂ ಮದುವೆಯಾಗುತ್ತಿಲ್ಲವೆಂದರೆ, ಒಂದು ತಂತ್ರವನ್ನ ಮಾಡಬೇಕು. ಯಾವುದು ಆ ತಂತ್ರವೆಂದು ಹೇಳಲಿದ್ದೇವೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 https://youtu.be/OBSvaE3AaYI ಮದುವೆ ಸೆಟ್ ಆಗದಿದ್ದರೆ,...

ಮದುವೆಯಾಗುವಾಗ ಜಾತಕ ಮತ್ತು ಸೂತಕ ಎರಡು ಬಹುಮುಖ್ಯವೇಕೆ ಗೊತ್ತಾ..?

ಜೀವನಕ್ಕೆ ತಿರುವು ಕೊಡುವ ಘಟನೆ ಅಂದ್ರೆ ಮದುವೆ. ಅನುಸರಿಸಿಕೊಂಡು ಹೋದ್ರೆ, ಉತ್ತಮ, ಸುಖದಾಯಕ, ಆನಂದಮಯ ಜೀವನ ನಮ್ಮದಾಗುತ್ತದೆ. ದುಡುಕಿ ನಿರ್ಧಾರ ತೆಗೆದುಕೊಂಡು ಸಂಪೂರ್ಣ ಜೀವನವೇ ಕಲಹಮಯವಾಗುತ್ತದೆ. ಜೀವನ ಕಲಹಮಯವಾಗದೇ, ಆನಂದಮಯವಾಗಿರಬೇಕು ಅನ್ನೋ ಕಾರಣಕ್ಕೆ ಪೋಷಕರು ಮಕ್ಕಳ ಮದುವೆಗೂ ಮುನ್ನ ಜಾತಕ ನೋಡೋದು. ಹಾಗಾದ್ರೆ ಮದುವೆ ಮಾಡುವಾಗ ಜಾತಕವೇಕೆ ಮುಖ್ಯ ಅನ್ನೋದರ ಬಗ್ಗೆ ಮತ್ತಷ್ಟು ಮಾಹಿತಿ...

ಅಕ್ಕಿ ಬೆಲ್ಲದ ಸೇರಿಟ್ಟು ಸೊಸೆಯನ್ನ ಮನೆ ತುಂಬಿಸಿಕೊಳ್ಳುವುದೇಕೆ ಗೊತ್ತಾ..?

ಮಕ್ಕಳ ಮದುವೆ ಪೋಷಕರಿಗೆ ಕಿರೀಟವಿದ್ದ ಹಾಗೆ ಅನ್ನೋ ಮಾತಿದೆ. ಮಕ್ಕಳ ಮದುವೆ ಮಾಡುವಾಗ ಅಪ್ಪನಲ್ಲಿ ಕಾಣುವ ಗತ್ತೇ ಚಂದ. ಅಮ್ಮನಲ್ಲಿ ನೋಡುವ ಖುಷಿಯೇ ಅಂದ. ಅದರಲ್ಲೂ ಮಗನ ಮದುವೆ ಮಾಡಿಸಿ, ಸೊಸೆಯನ್ನು ಮನೆಗೆ ಕರೆತರುವ ಖುಷಿಯೇ ಬೇರೆ. ಹಾಗಾದ್ರೆ ಯಾಕೆ ಸೊಸೆಯನ್ನ ಮನೆ ಸೇರಸಿಕೊಳ್ಳಬೇಕಾದ್ರೆ, ಅಕ್ಕಿ ಬೆಲ್ಲದ ಸೇರನ್ನಿಟ್ಟು, ಅದನ್ನು ಕಾಲಿನಿಂದ ಸರಿಸುವ ಮೂಲಕ...

ಸಪ್ತಪದಿ ತುಳಿಯಲು ರೆಡಿಯಾಗಿದ್ದಾರಂತೆ ನಟಿ ಕಾಜಲ್: ವರ ಯಾರು..?

ಕಾಜಲ್ ಅಗರ್ವಾಲ್.. ಕಾಲಿವುಡ್, ಟಾಲಿವುಡ್, ಬಾಲಿವುಡ್‌ಗಳಲ್ಲಿ ತನ್ನ ಛಾಪು ಮೂಡಿಸಿರುವ ನಟಿ. ಆರ್ಯಾ 2 ಸಿನಿಮಾ ಟಾಲಿವುಡ್‌ನಲ್ಲಿ ಹೆಸರು ತಂದುಕೊಟ್ರೆ, ಸಿಂಗಂ ಚಿತ್ರ ಬಾಲಿವುಡ್‌ನಲ್ಲಿ ಹೆಸರು ಮಾಡಲು ನೆರವಾಯಿತು. ಸದ್ಯ ಕಾಜಲ್ ಬಗ್ಗೆ ಕೇಳಿಬಂದಿರುವ ಸುದ್ದಿ ಏನಂದ್ರೆ, ಕಾಜಲ್ ಅಗರ್‌ವಾಲ್ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರಂತೆ. ಈ ಮೊದಲು ನಿಮ್ಮನ್ನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಕೇಳಿದಾಗ,...

ತೋಟದ ಮನೆಯಲ್ಲಿ ನೆರವೇರಿದ ನಿಖಿಲ್-ರೇವತಿ ಕಲ್ಯಾಣ

ರಾಮನಗರ : ಲಾಕ್ ಡೌನ್ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮದುವೆ ರೇವತಿ ಜೊಜಯತೆ ನೆರವೇರಿತು.. ಬಿಡದಿ ಸಮೀಪದ ತೋಟದಲ್ಲಿ ಮನೆಯಲ್ಲಿ ನಿರ್ಮಿಸಲಾಗಿದ್ದ ಮಂಟಪದಲ್ಲಿ ನಿಖಿಲ್-ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ರು.. ನಿಖಿಲ್ ಮದುವೆಯಾದ ಯುವತಿ ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಸಹೋದರನ ಪುತ್ರಿ. ಕುಮಾರಸ್ವಾಮಿ...

ಮದುವೆ ಗಂಡಿಗೆ ತಾಳಿ ಕಟ್ಟಿಸಿದ ಗಡಿಬಿಡಿ ಪುರೋಹಿತ…!!!

ಮಂಡ್ಯ: ವಧುವಿಗೆ ವರ ತಾಳಿ ಕಟ್ಟೋದು ಸಂಪ್ರದಾಯ. ಆದ್ರೆ ಕೆಲವರು ಈ ಶಾಸ್ತ್ರ ಸಂಪ್ರದಾಯ ಮೀರಿ ವರನಿಗೆ ವಧುವೇ ತಾಳಿ ಕಟ್ಟಿರೋ ಅದೆಷ್ಟೋ ನಿದರ್ಶನಗಳನ್ನ ನೋಡಿದ್ದೇವೆ. ಆದ್ರೆ ಇಲ್ಲಿ ಗೊಂದಲಗೊಂಡ ಪುರೋಹಿತರೇ ವಧುವಿನ ಕೈಗೆ ತಾಳಿ ಕೊಟ್ಟು ವರನಿಗೆ ಕಟ್ಟವಂತೆ ಹೇಳಿರೋ ಪ್ರಸಂಗ ನಡೆದಿದೆ. ಮಂಡ್ಯದಲ್ಲಿ ಈ ಘಟನೆ ನಡೆದಿದ್ದು ತಾಳಿ ಕಟ್ಟೋ ಶಾಸ್ತ್ರಕ್ಕೂ...
- Advertisement -spot_img

Latest News

Recipe: ಲಸೂನಿ ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ...
- Advertisement -spot_img