Thursday, April 25, 2024

Mobile

ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Health Tips: ಈ ಮೊಬೈಲ್ ಯುಗದಲ್ಲಿ, ಎಲ್ಲರಿಗೂ ಒಂದು ಕ್ಷಣವೂ ಮೊಬೈಲ್ ಬಿಟ್ಟಿರಲಾಗದ ಪರಿಸ್ಥಿತಿ. ಮೊಬೈಲ್ ಚಾರ್ಜ್‌ಗೆ ಹಾಕಿದಾಗ, ಅವರಿಗೆ ಏನೋ ಕಳೆದುಕೊಂಡ ಅನುಭವ. ಅಂಥವರಲ್ಲಿ ಕೆಲವರು ಚಾರ್ಜ್ ಹಾಕಿಕೊಂಡೇ ಮೊಬೈಲ್ ನೋಡುತ್ತಾರೆ. ಇನ್ನು ಕೆಲವರು ಚಾರ್ಜ್ ಹಾಕಿಯೇ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಸಬಾರದು. ಯಾಕೆ...

ಮೊಬೈಲ್ಗೆ ಅಡಿಕ್ಟ್ ಆಗಿದ್ದೀರಾ..? ಎಚ್ಚರ ಎಚ್ಚರ..

Health Tips: ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡದಿದ್ದರೂ, ಮೊಬೈಲ್‌ ಮಾತ್ರ ಸದಾಕಾಲ ನಮ್ಮೊಂದಿರಬೇಕು. ಅದಕ್ಕೂ ತಿಂಗಳಿಗೊಮ್ಮೆ ಸರಿಯಾಗಿ ರಿಚಾರ್ಜ್ ಮಾಡಿಸುವ ಮೂಲಕ ಊಟ ಮಾಡಿಸಬೇಕು. ಯಾವುದನ್ನೂ ಬಿಟ್ಟಿದ್ದರೂ, ಮೊಬೈಲ್ ಬಿಟ್ಟು ಇರದಷ್ಟು ಇಂದಿನ ಜನ ಅದಕ್ಕೆ ಅಡಿಕ್ಟ್ ಆಗಿದ್ದಾರೆ. ಇದರೆಂದು ಏನೇನು ಹಾನಿಯಾಗುತ್ತದೆ ಅನ್‌ನೋ ಬದ್ದೆ ಮನೋವೈದ್ಯರಾದ ಶ್ರೀಧರ್ ಅವರು ಸಂಪೂರ್ಣ...

Nokia G42 5G : ನೋಕಿಯಾ ಫೋನ್ ಕಮ್ ಬ್ಯಾಕ್..! ಏನೇನಿದೆ ಫೀಚರ್ಸ್..?!

Technology News : ಒಂದು ಕಾಲದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಬಿಂದಾಸಾಗಿ ರಾಜ್ಯಭಾರ ಮಾಡುತ್ತಿತ್ತು ಆ ಒಂದು ಸೆಲ್ ಫೋನ್ ಆದರೆ ನಿರಂತರ ಟೆಕ್ ಲೋಕ ದಲ್ಲಿ ಸದ್ದು ಮಾಡುವುದನ್ನೇ ನಿಲ್ಲಿಸಿತ್ತು. ಆದರೆ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ ಜನರ ಬಹು ಬೇಡಿಕೆಯ ಸೆಲ್ ಫೋನ್ ಹಾಗಿದ್ರೆ ಭಾರತದಲ್ಲಿ ಸೌಂಡ್ ಮಾಡುತ್ತಿರೋ ಸೆಲ್ ಫೋನ್...

Mobile : ಹೊಸ ಮೊಬೈಲ್ ಫುಲ್  ಚಾರ್ಜ್​ ಮಾಡಲು ಹೇಳೋದು ಯಾಕೆ..?!

Techno News : ಹೊಸದಾಗಿ ಮೊಬೈಲ್ ತೆಗೆದುಕೊಂಡ್ರೆ ಶಾಪ್ ನ ವ  ಮೊದಲು  ಹೇಳೋ ಮಾತು ಅಂದ್ರೆ ಅದು ಚಾರ್ಜ ಫುಲ್  ಮಾಡಿ ಆಮೇಲೆ ಬಳಸಿ ಆದ್ರೆ ಚಾರ್ಜ್​ ಮಾಡದೇ ಮೊಬೈಲ್ ಬಳಸಿದ್ರೆ ಏನಾಗುತ್ತೆ…?! ಯಾಕೆ ಫುಲೀ  ಚಾರ್ಜ್​ ಮಾಡೋಕೆ ಹೇಳ್ತಾರೆ ಗೊತ್ತಾ..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್………….. ನೀವು ಯಾವುದೇ ಹೊಸ ಮೊಬೈಲ್ ಅನ್ನು...

ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..

Health Tips: ಮೊದಲೆಲ್ಲ ಶ್ರೀಮಂತರ ಮನೆಯಲ್ಲಿ ಅಷ್ಟೇ ಫೋನ್ ಇರುತ್ತಿತ್ತು. ಒಂದು ಏರಿಯಾದಲ್ಲಿ ಒಬ್ಬರ ಮನೆಯಲ್ಲಿ ಮಾತ್ರ ಫೋನ್ ಇರುತ್ತಿತ್ತು. ಏರಿಯಾ ಜನರ ಸಂಬಂಧಿಕರ ಕಾಲ್ ಅದೇ ಫೋನ್‌ಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ. ಮನೆಯಲ್ಲಿ ಪ್ರತಿಯೊಬ್ಬರ ಹತ್ತಿರವೂ ಮೊಬೈಲ್ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಮೊಬೈಲ್ ಬಳಸುವವರೇ. ಇತ್ತೀಚಿನ ದಿನಗಳಲ್ಲಂತೂ...

ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..

Health Tips: ಇಂದಿನ ಕಾಲಮಾನದಲ್ಲಿ ಊಟವಿಲ್ಲದಿದ್ದರೂ, ಜನ ಸಹಿಸಿಕೊಳ್ಳಬಹುದು. ಆದರೆ ಸ್ಮಾರ್ಟ್ ಫೋನ್ ಇಲ್ಲವೆಂದಲ್ಲಿ, ಅವಮಾನಕರ ಸಂಗತಿ. ಅಲ್ಲದೇ, ನಾವು ತೆಗೆದುಕೊಳ್ಳುವ ಗಾಳಿ ಎಷ್ಟು ಮುಖ್ಯವೋ, ಅಷ್ಟೇ ಫೋನು ಕೂಡ ಮುಖ್ಯವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ಸ್ಮಾರ್ಟ್ ಫೋನ್ ಬಳಸುವವರೇ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಮಾರ್ಟ್ ಫೋನ್ ಬಳಸಿದ್ದಲ್ಲಿ, ನೀವು...

Sim Card :ಸಿಮ್ ಕಾರ್ಡ್​ ಒಂದು ಮೂಲೆ ಕತ್ತರಿಸಿರೋದು ಯಾಕೆ ಗೊತ್ತಾ..?!

Technology News :ಸಿಮ್ ಕಾರ್ಡ್​ ನಾವು ಬಳಸೊ ನಿತ್ಯ ಉಪಯೋಗಿಯಲ್ಲಿ ಇದೂ ಒಂದು ಆದ್ರೆ ಇದೆ  ಸಿಮ್ ನಲ್ಲಿರೋ  ಆ ಒಂದು ವಿಶೇಷತೆ ಬಗ್ಗೆ ಇಂದಿಗೂ ಕುತೂಹಲವೊಂದಿದೆ. ಸಿಮ್ ಕಾರ್ಡ್​ ಒಂದು ಮೂಲೆಯಲ್ಲಿ ಕಟ್ ಆಗಿರುತ್ತೆ ಆದ್ರೆ ಇದು ಯಾಕೆ ಅನ್ನೋದು ಇನ್ನೂ ಅನೇಕರಿಗೆ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ. ಹಾಗಿದ್ರೆ ಸಿಮ್ ಯಾಕೆ ಒಂದು...

ಸ್ತನಪಾನ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ಅನ್ನೋದಕ್ಕೆ ಕಾರಣವೇನು..?

Health Tips: ಮೊದಲೆಲ್ಲಾ ಬಾಣಂತಿಯರಿಗಾಗಿ ಒಂದು ರೂಮ್ ಮೀಸಲಿಡುತ್ತಿದ್ದರು. ಅವರು ಸ್ನಾನ ಮಾಡಲು, ಊಟ ಮಾಡಲು, ಶೌಚಾಲಯಕ್ಕೆ ಹೋಗಲಷ್ಟೇ ಹೊರಬರಬೇಕಿತ್ತು. ಉಳಿದ ಹೊತ್ತು ರೂಮಿನಲ್ಲೇ ಮಲಗಿರಬೇಕು. ಮಗುವಿನೊಂದಿಗೆ ಸಮಯ ಕಳೆಯಬೇಕಿತ್ತು. ಆದರೆ ಇಂದಿನ ಕಾಲದ ಬಾಣಂತಿಯರಿಗೆ ಹಾಗಲ್ಲ. ಪಥ್ಯ ಇರುವುದಿಲ್ಲ. ಮೊಬೈಲ್, ಟಿವಿ ನೋಡುವ ಅವಕಾಶವಿದೆ. ಆದರೆ ಮಗುವಿಗೆ ಹಾಲು ಕುಡಿಸುವ ಸಮಯದಲ್ಲಿ ಮೊಬೈಲ್...

ಹಗುರವಾದ ಮೊಬೈಲ್ ದರ

ಕೆಂದ್ರ ಬಜೆಟ್ ಮಂಡನೆಯಾದ ನಂತರ ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಗಿದ್ದು ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯು ಆಗಿದೆ. ಯಾವ ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರೆ ಮೊಬೈಲ್ ಟಿವಿ ಕ್ಯಾಮೆರಾಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಇಂದಿನ ದಿನಮಾನಗಳಲ್ಲಿ ಪ್ರತಿಯೊಂದು ಕೆಲಸ ಮಾಡಬೇಕೆಂದರೆ ಅಂರತರ್ಜಾಲದ ಮೊರೆ ಹೋಗುತ್ತೇವೆ ಈ ಡಿಜಿಟಲೀಕರಣ ಬಂದಾಗಿನಿAದAತೂ ಪ್ರತಿಯೊಂದನ್ನು ಅಂಗೈಯಲ್ಲಿ ನೋಡುತಿದ್ದೇವೆ ಮಕ್ಕಳ...

ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆಯೇ ಎಚ್ಚರ ..!

Health: ಇಂದಿನ ಸಮಾಜದಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. ಅದಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಯಾವುದೇ ಸಣ್ಣ ಕೆಲಸ ಮಾಡಲು ಫೋನ್ ಅತ್ಯಗತ್ಯ. ನಿಮ್ಮ ಬಳಿ ಫೋನ್ ಇಲ್ಲದಿದ್ದರೆ, ನೀವು ಏನನ್ನಾದರೂ ಕಳೆದುಕೊಂಡಿರುವಿರಿ ಎನ್ನುವ ಫೀಲಿಂಗ್ ಬರುತ್ತದೆ. ಇದು ಜಗತ್ತಿನಾದ್ಯಂತ ಆತಂಕ ಮೂಡಿಸಿದೆ. ಇನ್ನೊಂದು ಆತಂಕಕಾರಿ ಸಂಗತಿಯೆಂದರೆ ಮಕ್ಕಳು ಇದಕ್ಕೆ ವ್ಯಸನಿಯಾಗಿದ್ದಾರೆ. ಇತ್ತೀಚಿನ...
- Advertisement -spot_img

Latest News

ಬಡಗುತಿಟ್ಟು ಯಕ್ಷಗಾನದ ಸ್ವರ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ನಿಧನ

Utthara Kannada News: ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ(67) ನಿಧನರಾಗಿದ್ದಾರೆ. 46 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಕಲಾ ಸೇವೆ ಸಲ್ಲಿಸಿದ್ದ ಸುಬ್ರಹ್ಮಣ್ಯ...
- Advertisement -spot_img