Saturday, July 27, 2024

mudganna

ಧನುರ್ಮಾಸದಲ್ಲಿ ವಿಷ್ಣುವಿಗೆ ಯಾವ ಪ್ರಸಾದ ನೈವೇದ್ಯ ಮಾಡಲಾಗುತ್ತದೆ..? ಅದನ್ನು ಹೇಗೆ ತಯಾರಿಸುವುದು..?

ಈಗ ಧನುರ್ಮಾಸ ಶುರುವಾಗಿದೆ. ಈ ಮಾಸದಲ್ಲಿ ಶ್ರೀ ವಿಷ್ಣುವನ್ನು ಪ್ರಾರ್ಥಿಸಲಾಗುತ್ತದೆ. ಪೂಜಿಸಲಾಗುತ್ತದೆ. ವಿಷ್ಣುವಿಗಾಗಿ ಅಕ್ಕಿ ಬೆಳೆ ಪ್ರಸಾದವನ್ನು ತಯಾರಿಸಲಾಗುತ್ತದೆ. ಆ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ..? ಆ ಪ್ರಸಾದದ ಅರ್ಥ ಎಲ್ಲವನ್ನೂ ನಾವಿಂದು ತಿಳಿಸಲಿದ್ದೇವೆ.. ಧನುರ್ಮಾಸದಲ್ಲಿ ವಿಷ್ಣುವಿಗೆ ಅಕ್ಕಿ ಮತ್ತು ಹೆಸರುಬೇಳೆಯ ಹುಗ್ಗಿಯನ್ನ ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಇದನ್ನು ಮುದ್ಗಾನ್ನವೆಂದು ಕರಿಯಲಾಗುತ್ತದೆ. ಇದನ್ನ ಖಾರಾ ಪೊಂಗಲ್ ಅಂತಾನೂ ಕರಿಯಲಾಗುತ್ತದೆ....
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img