Monday, June 8, 2026

namma dharma

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 2

ಯಾವ ಕಾರಣಕ್ಕೆ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ ನಾವು 3 ವಿಷಯಗಳ ಬಗ್ಗೆ ಮೊದಲ ಭಾಗದಲ್ಲಿ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಉಳಿದ 4 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1 ನಾಲ್ಕನೇಯದಾಗಿ ನೀಟ್ ಆಗಿರುವುದು. ನಿಮ್ಮ ಕಾನ್ಫಿಡೆನ್ಸ್ ಲೇವಲ್ ಉತ್ತಮವಾಗಿರಬೇಕು ಅಂದ್ರೆ...

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1

ನಿಮಗೆ ಎಷ್ಟೇ ಬುದ್ಧಿವಂತಿಕೆ ಇದ್ದರೂ, ನೀವು ಎಷ್ಟೇ ಜಾಣರಿದ್ದರೂ, ನಿಮಗೆ ಕಾನ್ಫಿಡೆನ್ಸ್ ಇಲ್ಲದಿದ್ದಲ್ಲಿ, ಆ ಬುದ್ಧಿವಂತಿಕೆ, ಜಾಣತನದಿಂದ ನೀವೇನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೀವು ನಿಮ್ಮನ್ನು ಎಲ್ಲರೆದರು ಪ್ರಸ್ತುತ ಪಡಿಸಲು ಕಾನ್ಫಿಡೆನ್ಸ್ ಅನ್ನೋದು ತುಂಬಾ ಮುಖ್ಯ. ಆದ್ರೆ ಕೆಲವು ಕಾರಣಗಳಿಂದ ನಮ್ಮಲ್ಲಿರುವ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ. ಹಾಗಾದ್ರೆ ಆ ಕಾರಣಗಳೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ...

ನಿಮ್ಮ ಸ್ಕಿನ್ ಗ್ಲೋ ಆಗಲು ಜೇನುತುಪ್ಪವನ್ನು ಈ ರೀತಿಯಾಗಿ ಬಳಸಿ..

ನಾವು ಪ್ರತಿದಿನ ನಿಮಗೆ ಹಲವು ಆರೋಗ್ಯ, ಸೌಂದರ್ಯ ಸಲಹೆಯನ್ನು ನೀಡುತ್ತಿದ್ದೇವೆ. ಅರಿಶಿನ ಬಳಸಿ ಯಾವ ರೀತಿ ಮುಖದ ಸೌಂದರ್ಯ ಹೆಚ್ಚಿಸಬಹುದು. ಆ್ಯಲೋವೆರಾ ಬಳಸೋದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಜೇನುತುಪ್ಪ ಬಳಸಿ, ಮುಖದ ಗ್ಲೋ ಹೆಚ್ಚಿಸುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು...

ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..

ಕೂದಲು ಉದುರುವ ಸಮಸ್ಯೆಗೆ ಹಲವಾರು ಪರಿಹಾರಗಳಿದೆ. ಆ್ಯಲೋವೆರಾ ಜೆಲ್,  ತೆಂಗಿನ ಎಣ್ಣೆ, ಹರಳೆಣ್ಣೆ, ಇತ್ಯಾದಿ ಬಳಸಿ ನಾವು ಕೂದಲಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಆದ್ರೆ ಅವೆಲ್ಲಕ್ಕಿಂತ ಬೆಸ್ಟ್ ರೆಮಿಡಿ ಅಂದ್ರೆ ಈರುಳ್ಳಿ ಎಣ್ಣೆ. ಹಾಗಾದ್ರೆ ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 2

ಮೊದಲ ಭಾಗದಲ್ಲಿ ನಾವು ಬಡವ ರಾಜನನ್ನು ಕಾಣಲು ಅರಮನೆಗೆ ಬಂದು, 3 ದ್ವಾರಕ್ಕೆ ಹೋಗಿ, ಯಾವ ದ್ವಾರದ ಷರತ್ತನ್ನೂ ಪೂರೈಸಲಾಗದೇ, ನಾಲ್ಕನೇ ದ್ವಾರಕ್ಕೆ ಹೋದ ಕಥೆಯ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಬಡವನಿಗೆ 4ನೇ ದ್ವಾರದಲ್ಲಿ ಯಾರು ಸಿಗುತ್ತಾರೆ..? ಯಾವ ಷರತ್ತು ಇಡುತ್ತಾರೆ..? ಮತ್ತು ಮುಂದೇನಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಪ್ರತಿದಿನ ಮಾಡುವ ಇಂಥ...

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 1

ಕೆಲವರು ಏನಾದರೂ ತಪ್ಪು ಮಾಡಿದಾಗ, ಅದೇನು ಬಿಡು ಸಣ್ಣ ತಪ್ಪು, ಸುಧಾರಿಸಿಕೊಳ್ತಾನೆ ಅಂತಾ ಹೇಳ್ತಾರೆ. ಆದ್ರೆ ತಪ್ಪು ಸಣ್ಣದಾಗಿದ್ರೂ, ದೊಡ್ಡದಾಗಿದ್ರೂ ತಪ್ಪು ತಪ್ಪೇ. ಅಂತೆಯೇ ತಿಳಿದು ಮಾಡಿದ್ರು, ತಿಳಿಯದೇ ಮಾಡಿದ್ರು ತಪ್ಪು ತಪ್ಪೇ. ಹಾಗಾಗಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ, ಯಮನ ಪಟ್ಟಿಯಲ್ಲಿ ಸೇರುತ್ತಂತೆ. ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ.. ಒಮ್ಮೆ ಕೃಷ್ಣ ಮತ್ತು...

ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..

ಭಾರತದಲ್ಲಿ ಲಕ್ಷಾಂತರ ಮಂದಿರಗಳಿದೆ. ಒಂದೊಂದು ಮಂದಿರಕ್ಕೂ ಒಂದೊಂದು ಇತಿಹಾಸವಿದೆ. ಕೆಲವು ಪುರಾತನ ಮಂದಿರ, ಇನ್ನು ಕೆಲವು ಶ್ರೀಮಂತ ಮಂದಿರ. ಹೀಗೆ ಹಲವಾರು ಮಂದಿರಗಳನ್ನೊಳಗೊಂಡ ಭೂಮಿ ನಮ್ಮ ಭಾರತ. ಆದ್ರೆ ಎಲ್ಲ ದೇವಸ್ಥಾನಕ್ಕೂ ಎಲ್ಲರೂ ಹೋಗುವಂತಿಲ್ಲ. ಅದೇ ರೀತಿ ಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳಿದೆ. ಆ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭ್ರೂಣಹತ್ಯೆ...

ಅಂತ್ಯ ಸಂಸ್ಕಾರದ ವೇಳೆ ಶವದ ತಲೆಯ ಮೇಲೆ 3 ಬಾರಿ ಕೋಲಿನಿಂದ ಹೊಡೆಯುವುದಕ್ಕೆ ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದೇ ರೀತಿ ಅಂತ್ಯ ಸಂಸ್ಕಾರದ ವೇಳೆಯೇ ಕೆಲ ಪದ್ಧತಿಯನ್ನು ನಾವು ಅನುಸರಿಸಬೇಕಾಗುತ್ತದೆ. ಅದರಲ್ಲಿ ಶವದ ತಲೆಗೆ 3 ಬಾರಿ ಕೋಲಿನಿಂದ ಹೊಡೆಯುದು. ಹಾಗಾದ್ರೆ ಈ ಪದ್ಧತಿ ಹಿಂದಿರುವ ಸತ್ಯವೇನು..? ಯಾಕೆ ಹೀಗೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..? ಓರ್ವ...

ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್ ಹೇರ್ ಆಯ್ಲ್ ತಯಾರಿಸಿ..

ತಲೆ ಕೂದಲು ಉದುರುವ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದಕ್ಕೆ ಪರಿಹಾರ ಕೂಡ ಇದೆ. ಆದ್ರೆ ಇಂದಿನ ಗಡಿಬಿಡಿ ಜಗತ್ತಿನಲ್ಲಿ ಯಾರೂ ಆ ಪರಿಹಾರವನ್ನು ಕಂಡುಕೊಳ್ಳಲು ಹೋಗೋದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿ, ಈ ಸಮಸ್ಯೆಯನ್ನು ಇನ್ನೂ ಹೆಚ್ಚು ಮಾಡಿಕೊಂಡು, ಕೊರಗುತ್ತಾರೆ. ಅಂಥವರಿಗಾಗಿ ನಾವಿಂದು ಕೇವಲ 3 ವಸ್ತು ಬಳಸಿ, ತಯಾರಿಸಬಹುದಾದ...

ಇದೊಂದು ವಸ್ತುವನ್ನು ಬಳಸಿ, 5 ಕ್ರೀಮ್ ತಯಾರಿಸಿ, ಚೆಂದ ಕಾಣಿಸಬಹುದು..

ನೋಡಲು ಸುಂದರವಾಗಿದ್ದವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ. ಮತ್ತು ಹೀಗೆ ಹೊಗಳಿಕೆ ಪಡೆಯೋದು ಹಲವರ ಆಸೆಯಾಗಿರುತ್ತೆ. ಹಾಗಾಗಿ ನಾವಿಂದು ಕೇವಲ ಒಂದು ಪ್ರಾಡಕ್ಟ್ ಮತ್ತು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನು ಬಳಸಿ, 5 ಕ್ರೀಮ್ ತಯಾರಿಸಿ, ಸುಂದರ ಕಾಣುವ ಟಿಪ್ಸ್ ಹಂಚಿಕೊಳ್ಳಲಿದ್ದೇವೆ. ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ.. ನಾವಿಂದು ಹೇಳಲು ಹೊರಟಿರುವ...
- Advertisement -spot_img

Latest News

National News: ಕಾಶಿಯಿಂದ ಎಲ್ಲ ಮಾಂಸದಂಗಡಿ ನಗರಪ್ರದೇಶದ ಆಚೆಗೆ ಶಿಫ್ಟ್

National News: ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ ಕಾಶಿಯಿಂದ ಎಲ್ಲ ಮಾಂಸದಂಗಡಿಗಳನ್ನು ನಗರಪ್ರದೇಶದ ಆಚೆಗೆ ಶಿಫ್ಟ್ ಮಾಡಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಕಾಶಿಯನ್ನು ಮಾಂಸಮುಕ್ತ ಮಾಡಲು ಈ ಯೋಜನೆ...
- Advertisement -spot_img