Tuesday, March 18, 2025

no reel

ಯಾವ ಪಿಚ್ಛರು ಇಲ್ಲಾ, ಯಾವ ರೀಲು ಇಲ್ಲಾ; ಎಸ್ ಟಿ ಸೋಮಶೇಖರ್

www.karnatakatv.net : ಚಾಮರಾಜನಗರ: ಪಿಚರ್ ಅಬಿ ಬಾಕಿ ಹೇ ಎಂಬ ಆನಂದ್ ಸಿಂಗ್ ಹೇಳಿಕೆ ವಿಚಾರ..ಯಾವ ಪಿಚ್ಛರು ಇಲ್ಲಾ, ಯಾವ ರೀಲು ಇಲ್ಲಾ.. ಸಿಎಂ ಬಸವರಾಜ್ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ ಎಂದು  ಚಾಮರಾಜನಗರದಲ್ಲಿ ಸಹಕಾರ‌ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ‌ ಮಾದ್ಯಮದವರೊಂದಿಗೆ ಮಾತನಾಡಿದ...
- Advertisement -spot_img

Latest News

ಗೂಗಲ್ ಪೇ, ಫೋನ್‌ ಪೇ ಬಳಕೆದಾರರೇ ಗಮನಿಸಿ, ಏ.1ರಿಂದ ಹೊಸ ನಿಯಮ ಜಾರಿ

News: ಗೂಗಲ್ ಪೇ, ಫೋನ್‌ ಪೇ ಬಳಕೆದಾರಿಗೆ ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿಯಾಗಲಿದೆ. ಭಾರತ ರಾಷ್ಟ್ರೀಯ ಪಾವತಿ ನಿಗಮದಿಂದ ಈ ನಿಯಮಗಳು ಜಾರಿಗೆ ಬರಲಿದ್ದು,...
- Advertisement -spot_img