Tuesday, February 24, 2026

political news

Sandalwood: ಕನ್ನಡಿಗರಿಗೆ ಅವಕಾಶ ಕಡಿಮೆ ಬದುಕು ನಡೆಸೋದು ಹೇಗೆ? Aruna Balraj Podcast

Sandalwood: ಕನ್ನಡದವರು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುವಾಗ, ಅಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರನ್ನು ಕರೆ ತರುತ್ತಾರೆ. ಹಾಗಾಗಿ ಕನ್ನಡ ಕಲಾವಿದರಿಗೆ ಕಡಿಮೆ ಅವಕಾಶ ಸಿಗುತ್ತಿದೆ ಅಂತಾರೆ ನಟಿ ಅರುಣಾ ಬಾಲ್‌ರಾಜ್. https://youtu.be/MBibOxdukus ಪೋಷಕ ನಟಿಯಾಗಿರುವ ಅರುಣಾ ಬಾಲ್‌ರಾಜ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಕನ್ನಡಿಗರು ಪ್ಯಾನ್ ಇಂಡಿಯನ್ ಸಿನಿಮಾ ಮಾಡಬಾರದು ಅಂತಾ ನಾನು ಹೇಳುವುದಿಲ್ಲ. ಆದರೆ ಕನ್ನಡ...

ಉಪ್ಪಿ ಜಗ್ಗೇಶ್ ಶಿವಣ್ಣ ಜೊತೆ ನಟಿಸಿಲ್ಲ, ದರ್ಶನ್ ಪುನೀತ್ ಹಂಬಲ್! : Aruna Balraj Podcast

Sandalwood: ಸ್ಯಾಂಡಲ್‌ವುಡ್ ಪೋಷಕ ನಟಿ ಅರುಣಾ ಬಾಲ್‌ರಾಜ್ ಸಂದರ್ಶನದಲ್ಲಿ ಮಾತನಾಡಿದ್ದು, ತಾವು ನಟಿಸಿದ ನಟರ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/35E4CBXMHM0 ಅರುಣಾ ಅವರು ಕೆಲವೇ ಕೆಲವು ನಟರನ್ನು ಬಿಟ್ಟರೆ, ಹಲವು ನಟ-ನಟಿಯರ ಸಿನಿಮಾದಲ್ಲಿ ತಾಯಿ, ಅತ್ತಿಗೆಯ ಪಾತ್ರ ನಿರ್ವಹಿಸಿದ್ದಾರೆ. ಜಗ್ಗೇಶ್, ಉಪೇಂದ್ರ, ಶಿವಣ್ಣ ಜತೆ ಅರುಣಾ ನಟಿಸಿಲ್ಲ. ಯಶ್, ಪುನೀತ್, ದರ್ಶನ್, ಸುದೀಪ್ ಹೀಗೆ ಎಲ್ಲಾ...

Sandalwood: ಗಜ, ಅತಿರಥ ಸಿನಿಮಾಗೆ ಬಂದಿದ್ದು ಹೇಗೆ? : Aruna Balraj Podcast

Sandalwood: ನಟಿ ಅರುಣಾ ಬಾಲ್‌ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಈ ಮುಂಚೆ ಬರೀ ಸಿರಿಯಲ್‌ನಲ್ಲಿ ನಟನೆ ಮಾಡುತ್ತಿದ್ದ ಅರುಣಾ ಅವರಿಗೆ ಗಜ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ಲೋಕಕ್ಕೆ ಬರುವ ಅವಕಾಶ ಸಿಕ್ಕಿತ್ತು. ಈ ಬಗ್ಗೆ ಅರುಣಾ ಅವರೇ ಮಾತನಾಡಿದ್ದಾರೆ. https://youtu.be/8acvFmu6N6s 2006ರಲ್ಲಿ ಅರುಣಾ ಅವರಿಗೆ ಗಜ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಕ್ಕೂ ಮುನ್ನ ಅರುಣಾ...

Mandya: ರಸ್ತೆ ಅಗಲೀಕರಣ ನೆಪದಲ್ಲಿ ಬಡವರ ಮನೆ ಕೆಡವುತ್ತಿರುವ ಅಧಿಕಾರಿಗಳು..?

Mandya: ಮಂಡ್ಯದ ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆ ಸೇರಿಸುತ್ತಿದ್ದಂತೆ, ಅಲ್ಲಿನ ಅಧಿಕಾರಿಗಳು ರಸ್ತೆ ಅಗಲೀಕರಣದ ನೆಪದಲ್ಲಿ ರಸ್ತೆ ಬದಿ ವಾಸವಿದ್ದ ಬಡವರ ಮನೆಗಳನ್ನು ಕೆಡವಲು ಶುರು ಮಾಡಿದ್ದಾರೆ. 60 ವರ್ಷದಿಂದ ಈ ಬಡ ಜನಗಳು ಇಲ್ಲೇ ಗುಡಿಸಲು ಹಾಕಿ, ವಾಸವಿದ್ದರು. ಆದರೆ ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಸೇರಿಸುತ್ತಿದ್ದಂತೆ, ಇದೀಗ ರಸ್ತೆ ಅಗಲೀಕರಣ ಮಾಡಬೇಕೆಂಬ ನಿರ್ಧಾರ...

Political News: ಕಾಂಗ್ರೆಸ್ ಪಕ್ಷದ ನಾಟಕಗಳನ್ನು ನೋಡಿ ನೋಡಿ ಜನರು ಬೇಸತ್ತಿದ್ದಾರೆ: ಬಿ.ವೈ.ವಿಜಯೇಂದ್ರ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ನಿನ್ನೆ ಕಲಬುರಗಿಯಲ್ಲಿ ನಡೆದ ಸಮಾವೇಶದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಟಕಗಳನ್ನು ನೋಡಿ ನೋಡಿ ಜನರು ಬೇಸತ್ತಿದ್ದಾರೆ. ಐದಾರು ದಶಕಗಳಿಂದ ಅಧಿಕಾರ ಅನುಭವಿಸಿ, ಒಂಬತ್ತು ಬಾರಿ ಶಾಸಕ, ಸಂಸದ, ಕೇಂದ್ರ ಸಚಿವರು, ರಾಜ್ಯಸಭೆ ವಿಪಕ್ಷ ನಾಯಕರು, ಎಐಸಿಸಿ ಅಧ್ಯಕ್ಷರಾಗಿರುವ ನಂತರವೂ ಕಲ್ಯಾಣ...

Spiritual: ಮಕರ ಸಂಕ್ರಾಂತಿ ಹಬ್ಬವನ್ನೇಕೆ ಆಚರಿಸಬೇಕು..? ಮಾಸಿ ಹೋಗುತ್ತಿದೆಯಾ ಹಬ್ಬದ ಗಮ್ಮತ್ತು..?

Spiritual: ಸಂಕ್ರಾಂತಿ ಹಬ್ಬ ಬಂದೇಬಿಡ್ತು. ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬ ಆಚರಿಸಲು ಜನ ತಯಾರಿ ನಡೆಸುತ್ತಿದ್ದಾರೆ. ಆದರೆ ಯುವ ಪೀಳಿಗೆಯ ಕೆಲ ಜನ ದುಡಿಮೆ, ಓದು, ಕೆಲಸ ಇದರಲ್ಲೇ ಬ್ಯುಸಿ ಇದ್ದಾರೆ. ಹಾಗಾಗಿ ಹಿರಿಯರು ಈಗಲೇ ಎಚ್ಚೆತ್ತು, ಮಕ್ಕಳಿಗೆ ಹಬ್ಬದ ಪದ್ಧತಿ, ಆಚರಣೆ ಬಗ್ಗೆ ತಿಳಿಸುವುದು ತುಂಬಾ ಮುಖ್ಯವಾಗಿದೆ. ನಾವೆಲ್ಲ ಈ ಹಬ್ಬವನ್ನು ಸಂಕ್ರಾಂತಿ, ಸುಗ್ಗಿಹಬ್ಬ ಅಂತೆಲ್ಲಾ...

Recipe: Sankranti Special: ಎಳ್ಳಿನ ಉಂಡೆ ಅಥವಾ ಚಿಕ್ಕಿ ರೆಸಿಪಿ

Recipe: ಸಂಕ್ರಾಂತಿ ಹಬ್ಬದಂದು ನೀವು ಈ ಎಳ್ಳಿನ ಉಂಡೆ ಅಥವಾ ಚಿಕ್ಕಿಯನ್ನು ಮಾಡಬಹುದು. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಶೇಂಗಾ, 1 ಕಪ್ ಎಳ್ಳು, 1ವರೆ ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ. ಮಾಡುವ ವಿಧಾನ: ಎಳ್ಳು ಮತ್ತು ಶೇಂಗಾವನ್ನು ಬೇರೆ ಬೇರೆಯಾಗಿ, ಮಂದ ಉರಿಯಲ್ಲಿ ಹುರಿಯಬೇಕು. ಬಳಿಕ ತರಿ ತರಿಯಾಗಿ ಪುಡಿ...

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ ಧನರಾಜ್ ಆಚಾರ್ ವಿರುದ್ಧ ನೆಟ್ಟಿಗರ ಬೇಸರ

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ, ಕಂಟೆಂಟ್ ಕ್ರಿಯೇಟರ್ ಧನರಾಜ್ ಆಚಾರ ಸಖತ್ ಫೇಮಸ್ ಯೂಟ್ಯೂಬರ್ ಕೂಡ ಹೌದು. ಜನಪ್ರತಿದಿನ ಅವರ ವ್ಲಾಗ್ ನೋಡಲು ಕಾಯುತ್ತಿರುತ್ತಾರೆ. ಯಾಕಂದ್ರೆ ಅವರ ವ್ಲಾಗ್ ಅಷ್ಟು ಮಜಾ ಇರುತ್ತದೆ. ಮಾತಿನಲ್ಲೇ ಜನರನ್ನು ನಗಿಸುವ ಟ್ಯಾಲೆಂಟ್ ಇರುವ ಧನರಾಜ್ ವಿರುದ್ಧ ಈಗ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಧನರಾಜ್ ಈ ವರ್ಷ...

Sandalwood: ಮನೆಗಷ್ಟೇ ಮಗಳು ಸಿನಿಮಾಗಲ್ಲ, ಎಲ್ಲರಿಗೂ ನಾನು ಕೆಟ್ಟವನು! : Duniya Vijay Podcast

Sandalwood: ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯ ಅವರು ನಟಿಸಿದ್ದಾರೆ. ಆದರೆ ಮಗಳು ಮನೆಯಲ್ಲಿ ಮಾತ್ರ, ಶೂಟಿಂಗ್ ವೇಳೆ ಆಕೆ ನಟಿ ಮಾತ್ರ. ಸಿನಿಮಾದಲ್ಲೂ ಆಕೆ ಮಗಳಾಗಿಯೇ ನಟಿಸಿದ್ದಾರೆ. ಆದಷ್ಟು ಡೆಡಿಕೇಟ್ ಮಾಡಿದಾಗ ಮಾತ್ರ ನೀವು ಯಶಸ್ವಿಯಾಗೋಕ್ಕೆ ಸಾಧ್ಯ ಎಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರಂತೆ ವಿಜಿ. https://youtu.be/E-LNJhEwwFg ಸಿನಿಮಾದಲ್ಲಿ ಕೋಲಾರ ಭಾಷೆ...

Sandalwood: ಅಮ್ಮ ಅಂದ್ರೆ ಅರುಣಾ ಬಾಲರಾಜ್ : STAR ನಟರಿಗೆಲ್ಲರಿಗೂ ಅಮ್ಮ: Aruna Balraj Podcast

Sandalwood: ಸ್ಟಾರ್ ನಟ-ನಟಿಯರ ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿರುವ ಅರುಣಾ ಬಾಲ್‌ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಯಾವ ಸಿರಿಯಲ್ ಮೂಲಕ ಕನ್ನಡ ಸಿನಿ ಲೋಕಕ್ಕೆ ಬಂದರು ಅನ್ನೋ ಕುತೂಹಲಕಾರಿ ಮಾಹಿತಿ ಬಗ್ಗೆ ವಿವರಿಸಿದ್ದಾರೆ. https://youtu.be/QCOhOjREc4M ಅರುಣಾ ಬಾಲ್‌ರಾಜ್ ಅವರು ಅಮ್ಮನ ಪಾತ್ರದ ಮೂಲಕವೇ ಕನ್ನಡ ಸಿನಿ ಲೋಕಕ್ಕೆ ಬಂದರು. ಹಾಸನದ ಚೆನ್ನರಾಯ ಪಟ್ಟಣದವರಾಗಿರುವ ಅರುಣಾ ಅವರು,...
- Advertisement -spot_img

Latest News

ಹೊರಾಸಿಯೊ ಸೈಕ್ಲೋನ್ ಅಬ್ಬರಕ್ಕೆ ರಾಜ್ಯದಲ್ಲಿ ವರುಣನ ಆರ್ಭಟ!

ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...
- Advertisement -spot_img