Monday, May 11, 2026

Rahul Gandhi

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಸಿರಿಗ್ರಾಮವಾಗಿ ಆಯ್ಕೆಯಾದ ಹರಚನಹಳ್ಳಿ ಗ್ರಾಮ

Tipaturu: ತಿಪಟೂರು ತಾಲ್ಲೂಕಿನ ಹೋನವಳ್ಳಿ ಹೋಬಳಿ ಹರಚನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿರಿಧಾನ್ಯ ಬೇಸಾಯದ ರೈತಕ್ಷೇತ್ರ ಪಾಠಶಾಲೆಯನ್ನು ಹಮ್ಮಿಕೊಳ್ಳಲಾಗಿತ್ತು .ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೃಷಿ ಅಧಿಕಾರಿ ಕಿರಣ್ ರವರು ಸಿರಿಧಾನ್ಯಗಳಾದ ನವಣೆ,ಸಾವೆ,ಹಾರಕ,ಊದಲು,ಕೊರಲೆ ಹಾಗೂ ಬರಗು ಸೇವನೆಯಿಂದ ಮನುಷ್ಯನ ಆಯುಷ್ಯ ಹಾಗೂ ಆರೋಗ್ಯ ಹೆಚ್ಚಾಗುವ ಕಾರಣ ಪ್ರತಿಯೊಬ್ಬರು ಸಿರಿಧಾನ್ಯವನ್ನು ಬೆಳೆದು ಬಳಸುವಂತಾಗಬೇಕೆಂದು, ಸಿರಿಧಾನ್ಯ...

ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ವಿಷ ಉಗುಳುವ ಪ್ರಕ್ರಿಯೆ ಆರಂಭ ಮಾಡಿದ್ದಾರೆ: ಶೆಟ್ಟರ್

Hubli News: ಹುಬ್ಬಳ್ಳಿ: ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ವಿಷ ಉಗುಳುವ ಪ್ರಕ್ರಿಯೆ ಆರಂಭ ಮಾಡಿದ್ದಾರೆ. ಬಾಯಿ ಬಿಟ್ಟರೇ ಮೋದಿಯವರ ಬಗ್ಗೆ ಆರ್.ಎಸ್.ಎಸ್ ಬಗ್ಗೆ ಕೆಟ್ಟ ಭಾಷೆ ಬಳಿಸುತ್ತಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಖರ್ಗೆ ಹಾಗೂ ರಾಹುಲ್ ಗಾಂಧಿ ಈಗ ವಿಷ ಕಾರುವ...

ಕಾಂಗ್ರೆಸ್ ಎಲ್ಲ ಕಡೆ ಸೋಲನ್ನಪ್ಪುತ್ತಿರುವುದರಿಂದ ವಿನಾಕಾರಣ ಇಲ್ಲದ ಆರೋಪ ಮಾಡುತ್ತಿದೆ: ಶೆಟ್ಟರ್

Hubli News: ಹುಬ್ಬಳ್ಳಿ: ಕಾಂಗ್ರೆಸ್ ಪಾರ್ಟಿಯ ನಿಲುವು ಅರ್ಥವಾಗುತ್ತಿಲ್ಲ. ದೇಶದಲ್ಲಿ ಎಲ್ಲಾ ಕಡೆಯಲ್ಲಿಯೂ ಸೋಲುತ್ತಿದೆ. ಹೀಗಾಗಿ ಫೇಕ್ ವೋಟ್ ಇದೆ, ಇವಿಎಂ ಸರಿಯಿಲ್ಲ ಎಂದು ವಿನಾಕಾರಣ ಆರೋಪ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ಕುರಿತು ಸಂಸದ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸೂಕ್ತ ದಾಖಲೆಗಳು, ಅಂಕಿ ಸಂಖ್ಯೆಯಿದ್ದರೇ...

Political News: ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗ್ತಾರೆ ಅನ್ನೋದು ಜೋಕ್: ಶಾಸಕ ಅರವಿಂದ್ ಬೆಲ್ಲದ್

Political News: Hubli: ಮಹಾದಾಯಿ ಕುರಿತ ಗೋವಾ ಸಿಎಂ ಅವರು ಮಾತನಾಡಿರುವ ಹೇಳಿಕೆ ರಾಜಕೀಯವಾಗಿದ್ದು. ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಸೋನಿಯಾಗಾಂಧಿ ಅವರು ಈ ಹಿಂದೆ ಹನಿ ನೀರು ಕೊಡಲ್ಲಾ ಅಂತ ಹೇಳಿದ್ದರು. ನಾವು ನೀಡೋ ದಾಖಲಾತಿಗಳ ಮೇಲೆ ಯೋಜನೆಗೆ ಅನುಮತಿ ನಿರ್ಧಾರವಾಗುತ್ತದೆ ರಾಜಕೀಯ ಹೇಳಿಕೆಯಿಂದ ಏನೂ ಆಗಲ್ಲಾ. ಸಿಎಂ...

ಮಹದಾಯಿ ಹೋರಾಟ ಮತ್ತೇ ಮುನ್ನೆಲೆಗೆ: ಕೇಂದ್ರ ಸಚಿವರ ಕಚೇರಿಯ ಮುಂದೆ ಧರಣಿ ನಿರ್ಧಾರ..!

Hubli News: ಹುಬ್ಬಳ್ಳಿ: ಮಹದಾಯಿ ಹೋರಾಟ ಇದು ನಿನ್ನೆ ಮೊನ್ನೆಯದಲ್ಲ. ರೈತರಿಗೆ ಮಾತ್ರವೇ ಇರುವ ಯೋಜನೆಯಂತೂ ಅಲ್ಲವೇ ಅಲ್ಲ. ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರ ಕುಡಿಯುವ ನೀರಿನ ಭವಣೆ ನೀಗಿಸುವ ಮಹತ್ವದ ಯೋಜನೆ. ಈ ಯೋಜನೆಯ ಹೋರಾಟ ಈಗ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿದೆ. ಮಹದಾಯಿ ನೀರಿಗಾಗಿ ಕಳೆದ ಸರಿಸುಮಾರು 10 ವರ್ಷದಿಂದ ನಿರಂತರ ಧರಣಿ ನಡೆಸುತ್ತಿರುವ...

Interview: ನಟಿ ಡಾ.ಲಾವಣ್ಯಾ ಹುಟ್ಟಿದ್ದು ಮಹಾರಾಷ್ಟ್ರ, ಬೆಳೆದಿದ್ದು ರಾಯಚೂರ್, ಓದಿದ್ದು ಮಂಗಳೂರು

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ. https://youtu.be/-gnYZ1ydV6E ಮುದ್ದು ಮುಖದ ಚೆಲುವೆ ನಟಿ ಡಾ.ಲಾವಣ್ಯಾ, ತಮ್ಮ ಜೀವನದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕ``ಂಡಿದ್ದಾರೆ. ಈಕೆ ಹುಟ್ಟಿದ್ದು ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ. ಬೆಳೆದಿದ್ದು ರಾಯಚೂರಿನಲ್ಲಿ. ಮತ್ತು ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದು ಮಂಗಳೂರಿನಲ್ಲಿ. ತಮ್ಮ...

Interview: 4 ಹಲ್ಲು ತೆಗೆಸ್ಕೊಂಡವಳು ಈಗ ಎಲ್ರು ಹಲ್ಲು ಕೀಳ್ತಿದಾಳೆ: ನಟಿ ಡಾ.ಲಾವಣ್ಯಾ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ. https://youtu.be/6SefkZQfB8s ಸದ್ಯ ಹಲ್ಲು ಕೀಳುವ ವೈದ್ಯೆ ಕೆಲಸ ಮಾಡುತ್ತಿರುೃವ ಡಾ.ಲಾವಣ್ಯಾ ಹಲ್ಲು ಕೂಡ 9ನೇ ತರಗತಿಯಲ್ಲಿ ಹಿಂದೆ ಮುಂದೆ ಇತ್ತಂತೆ. ಆಗ ಅವರು ಅವರ ಗೆಳತಿಯ ಜತೆ ಡೆಂಟಿಸ್ಟ್ ಹತ್ತಿರ ಹೋಗಿದ್ದರಂತೆ. ಆಗ ಆ...

Interview: ಕಣ್ಮುಂದೆನೇ ಜೀವಗಳು ಹೋಗ್ತಿತ್ತು! ಬದುಕು ಸಾವಿನ ಮಧ್ಯೆ ಹೋರಾಟ: ಡಾ.ಲಾವಣ್ಯ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ. https://youtu.be/ULsSYd4JUvU ನನ್ನರಸಿ ರಾಧೆ ಸಿರಿಯಲ್‌ನಲ್ಲಿ ಲಾವಣ್ಯಾಗೆ ಅಭಿಯಸಲು ಫಸ್ಟ್ ಚಾನ್ಸ್ ಸಿಕ್ಕಿತ್ತು. ಸಿಕ್ಕ ಅವಕಾಶ ಬಿಡಬಾರದು ಅಂತಾ ಲಾವಣ್ಯಾ ಆ ಸಿರಿಯಲ್‌ನಲ್ಲಿ ತಾನು ಕ್ಯಾಮೆರಾ ಎದುರಿಸಬಲ್ಲೆ ಅನ್ನೋದನ್ನ ತೋರಿಸಿಕ``ಟ್ಟರು. ಹೀಗೆ ಆ ಕಡೆ ವೈದ್ಯೆಯ...

Interview: ಇಬ್ರಿಗೂ ಕಂಡ್ ಕಂಡೋರ ಹಲ್ಲು ಕೀಳೋದೇ ಕೆಲಸ: ನಟಿ ಡಾ.ಲಾವಣ್ಯಾ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ``ಂಡಿದ್ದಾರೆ. https://youtu.be/Nw2423CfOGY ಕಾಣೋಕ್ಕೆ ಚಿಕ್ಕ ಹುಡುಗಿಯಂತಿರೋ ಲಾವಣ್ಯಾ ಮದುವೆ ಆಗ್ತಿದ್ದಾರೆ ಅಂತಾ ಹೇಳಿದಾಗ, ಸಿರಿಯಲ್‌ ಸೆಟ್‌ನಲ್ಲಿ ಯಾರಿಗೂ ನಂಬಿಕೆಯೇ ಬರಲಿಲ್ವಂತೆ. ಆದರೆ ಸಿರಿಯಲ್ ನಡೆಯುತ್ತಿರುವಾಗಲೇ, ಪ್ರೀತಿ ಇತ್ತು. ಆಮೇಲೆ ಗಡಿಬಿಡಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿ, ಮದುವೆ...

Sandalwood: ಮಹತಿಯ ಕ್ರಶ್ ಯಾರು ಗೊತ್ತಾ? ನಾಚಿ ನೀರಾಗಿದ್ದು ಯಾಕೆ?

Sandalwood: ನಟಿ ಮಹತಿ ಭಟ್ ತಮ್ಮ ನಟನಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕ್ರಶ್ ಬಗ್ಗೆಯೂ ಹೇಳಿದ್ದಾರೆ. ಹಾಗಾದ್ರೆ ಮಹತಿಯ ಕ್ರಶ್ ಯಾರು ಅಂತಾ ಅವರ ಬಾಯಲ್ಲೇ ಕೇಳಿ. https://youtu.be/6P0yFgG_ZMI ಮಹತಿ ಸದ್ಯ ಎಂಜಿನಿಯರಿಂಗ್ ಓದುತ್ತಿದ್ದು, ಅಲ್ಲೂ ಕೂಡ ಶಿಕ್ಷಕ ವೃಂದದವರು ಮಹತಿಯ ಅಭಿನಯ ಮತ್ತು ಓದು ಎರಡನ್ನೂ ನೋಡಿ ಖುಷಿ ಪಡುತ್ತಿದ್ದಾರಂತೆ....
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img