ರಾಜಸ್ಥಾನ: ಜೈಪುರದ ಬಿಲ್ವಾರದಲ್ಲಿ ಈ ಘಟನೆ ಸಂಭವಿಸಿದ್ದು ಕಳೆದ ಕೆಲವು ದಿನಗಳ ಹಿಂದೆ ತಾಯಿ ಮತ್ತು ಮಗಳು ಗುಡ್ಡದಲ್ಲಿ ಮೇಕೆಗಳನ್ನು ಮೇಯಿಸಲು ಹೋಗಿದ್ದಾಗ ತಾಯಿ ಮತ್ತು ಮಗಳು ಬೇರೆ ಬೇರೆಯಾಗಿದ್ದರು ನಂತರ ಮನೆಗೆ ನಡೆದ ತಾಯಿ ಸಂಜೆಯವರೆಗೂ ಕಾದು ಕುಳಿತು ನಂತರ ಮನೆವರಿಗೆ ವಿಚಾರ ತಿಳಿಸಿದ್ದಾಳೆ ಗ್ರಾಮಸ್ತರ ಜೊತೆ ಸೇರಿ ಬುದುವಾರ ರಾತ್ರಿಯಿಂದ ಗುರುವಾರ...
ರಾಜ್ಯ ಸುದ್ದಿ:
ರಾಜಸ್ಥಾನದ ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ವಿದೇಶಿಗರಿಬ್ಬರು ಭಾರತಕ್ಕೆ ಸ್ನೇಹಿತನ ಜೊತೆ ಪ್ರವಾಸಕ್ಕೆ ಬಂದಿದ್ದರು ಸ್ನೇಹಿತನ ಜೊತೆ ಬಂದಿದ್ದ ಮಹಿಳೆಯೊಬ್ಬಳನ್ನು ಸ್ಥಳಿಯನೊಬ್ಬ ಅವಳಿಗೆ ಸಹಾಯ ಮಾಡುವ ನೆಪದಲ್ಲಿ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ವಿದೇಶಿಗರು ಭಾರತ ಪ್ರವಾಸದ ಬಗ್ಗೆ ಲೈವ್ ವಿಡಿಯೋ ಮಾಡುತ್ತಿರುವಾಗಲೆ ಅವಳಿಗೆ ಸಹಾಯ ಮಾಡುವ ನೆಪದಲ್ಲಿ ಹೆಗಲು...
Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನನಗೆ ಹೃದಯಾಘಾತವಾಗಿರಲಿಲ್ಲ....