Wednesday, July 2, 2025

ramayana

Ramayana: ಲಂಕಾಧಿಪತಿ ರಾವಣ ಸೀತೆಯನ್ನು ಮುಟ್ಟದಿರಲು ಕಾರಣವೇನು ಗೊತ್ತಾ..?

Ramayana: ಇಂದಿನ ಕಾಲದ ಕೆಲ ಯುವ ಪೀಳಿಗೆಯವರು ರಾವಣನನ್ನು ಕುರಿತು ಮಾತನಾಡುವುದೇನೆಂದರೆ, ರಾವಣ ಸೀತೆಯನ್ನು ಅಪಹರಿಸಿದ್ದ. ಆದರೆ ಆಕೆಯನ್ನು ಮುಟ್ಟಿರಲಿಲ್ಲ. ಆತ ಭಾರೀ ಉತ್ತಮನಾಗಿದ್ದ ಎಂದು. ಆದರೆ ಸತ್ಯವೇ ಬೇರೆ. ಆತ ಜಾತಿಯಲ್ಲಿ ಬ್ರಾಹ್ಮಣನಾಗಿದ್ದು, ಸಕಲ ಕಲಾ ವಲ್ಲಭನಾಗಿದ್ದ. ಆತನಿಗೆ ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯ ತನಕ ಎಲ್ಲವೂ ಗೊತ್ತಿತ್ತು. ಆದರೆ ಆತ...

ರಾವಣನಿಗಿತ್ತು ಚಿತ್ರ ವಿಚಿತ್ರ ಆಸೆ: ಈ ಆಸೆ ಈಡೇರಿದಿದ್ದರೆ, ದುಷ್ಟತನವೇ ತಾಂಡವವಾಡುತ್ತಿತ್ತು

Spiritual: ರಾವಣ ಕುಬೇರನಿಂದ ಲಂಕೆಯನ್ನು ಕಸಿದ ಬಳಿಕ, ಹಲವು ಆಸೆಗಳನ್ನು ಈಡೇರಿಸಿಕೊಳ್ಳಬೇಕು ಎಂದೆಣಿಸಿದ್ದ. ಆದರೆ ಆತನ ಈ ಆಸೆಗಳೆಲ್ಲ ಈಡೇರಿದ್ದಿದ್ದರೆ, ಲೋಕದಲ್ಲಿ ದುಷ್ಟತನವೇ ತಾಂಡವವಾಡುತ್ತಿತ್ತು. ಆದರೆ ಆತನ ಆಸೆ ಈಡೇರುವ ಮುನ್ನವೇ, ಆತ ರಾಮನಿಂದ ಸಂಹರಿಸಲ್ಪಟ್ಟ. ಹಾಗಾದ್ರೆ ರಾವಣನಿಗೆ ಇದ್ದ ವಿಚಿತ್ರ ಆಸೆ ಯಾವುದು ಅಂತಾ ತಿಳಿಯೋಣ ಬನ್ನಿ.. ಸ್ವರ್ಗಕ್ಕೆ ಮೆಟ್ಟಿಲು: ಸ್ವರ್ಗಕ್ಕೆ ಮೆಟ್ಟಿಲು ಮಾಡಬೇಕು...

Spiritual: ದೇವಸ್ಥಾನದಲ್ಲಿ, ಪೂಜೆಯ ವೇಳೆ ಘಂಟೆ ಬಾರಿಸಲು ಕಾರಣವೇನು..?

Spiritual: ಮನೆಯಲ್ಲಿ ಪೂಜೆ ಮಾಡುವ ವೇಳೆ ಪ್ರತೀ ಹಿಂದೂವಿನ ಮನೆಯಲ್ಲಿ ಘಂಟೆ ನಾದ ಕೇಳುತ್ತದೆ. ಅಲ್ಲದೇ, ದೇವಸ್ಥಾನದಲ್ಲೂ ದೊಡ್ಡ ದೊಡ್ಡ ಘಂಟೆಗಳನ್ನು ತೂಗಿ ಹಾಕಿರುತ್ತಾರೆ. ಭಕ್ತರು ದೇವಸ್ಥಾನದೊಳಗೆ ಬರುವಾಗ, ಘಂಟೆ ಬಾರಿಸಿ, ಒಳಗೆ ಬರುತ್ತಾರೆ. ಅಲ್ಲದೇ ದೇವಸ್ಥಾನದಲ್ಲಿ ಪೂಜೆಯಾಗುವ ಸಮಯದಲ್ಲೂ ಘಂಟೆ ಬಾರಿಸಲಾಗುತ್ತದೆ. ಹಾಗಾದರೆ, ಘಂಟೆ ಬಾರಿಸುವ ಹಿಂದಿರುವ ವಿಷಯವಾದರೂ ಏನು ಅಂತಾ ತಿಳಿಯೋಣ...

Spiritual: ಶನಿದೇವ ಕಪ್ಪಗಿರಲು ಕಾರಣವೇನು..? ಅವನನ್ನು ಛಾಯಾ ಪುತ್ರ ಅಂತ ಏಕೆ ಕರೆಯುತ್ತಾರೆ..?

Spiritual: ಶನಿದೇವನೆಂದರೆ, ಎಲ್ಲರಿಗೂ ಭಯವೇ. ಏಕೆಂದರೆ, ಶನಿ ಹಿಡಿದರೆ, ಬರೀ ಕಷ್ಟವೇ ಬರುತ್ತದೆ ಅನ್ನೋದು ಹಲವರ ಮಾತು. ಆದರೆ, ನಾವು ಶನಿದೆಸೆಯಲ್ಲಿದ್ದಾಗ, ಶನಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ, ಪೂಜಿಸಿದರೆ, ಶನಿಯ ಕಾಟ ಕಡಿಮೆಯಾಗುತ್ತದೆ. ಇನ್ನು ಶನಿಯನ್ನು ಛಾಯಾ ಪುತ್ರ ಎಂದು ಕರೆಯುತ್ತಾರೆ. ಅಲ್ಲದೇ, ಶನಿಕಾಟವಿದ್ದಾಗ, ಅವನ ಮೇಲೆ ಶನಿ ಛಾಯೆ ಇದೆ ಎನ್ನುತ್ತಾರೆ. ಹಾಗಾದ್ರೆ ಶನಿಯನ್ನು...

Spiritual: ಸಾಡೇ ಸಾಥಿ ಬಂದಾಗ, ಬರೀ ನಷ್ಟವೇ ಆಗುತ್ತದೆ ಅನ್ನೋದು ಎಷ್ಟು ಸತ್ಯ..?

Spiritual: ಪ್ರತೀ ಮನುಷ್ಯನ ಜೀವನದಲ್ಲಿ ಸಪ್ತಮ ಶನಿ ಅನ್ನೋದು ಬಂದೇ ಬರುತ್ತದೆ. ಮನುಷ್ಯನಷ್ಟೇ ಏಕೆ..? ದೇವತೆಗಳು, ದೇವರುಗಳು ಕೂಡ ಶನಿಕಾಟಕ್ಕೆ ಒಳಗಾಗಿದ್ದಾರೆ. ಆದರೆ ಕೆಲವರು ಹೇಳುವ ಪ್ರಕಾರ, ಸಪ್ತಮಶನಿ ಅಂದರೆ ಸಾಡೇಸಾಥಿ ಕಾಟ ಶುರುವಾದರೆ, ಮನುಷ್ಯನ ಜೀವನದಲ್ಲಿ ಬರೀ ಕಷ್ಟವೇ ಬರುತ್ತದೆ ಎಂದು ಹೇಳುತ್ತಾರೆ. ಹಾಗಾದ್ರೆ ಇದು ಎಷ್ಟು ಸತ್ಯ ಅಂತ ತಿಳಿಯೋಣ ಬನ್ನಿ.. https://youtu.be/_ebSULV-4AE ಸಾಡೇಸಾಥಿಯನ್ನು...

Famous Temple: ಸರ್ಪದೋಷವಿದ್ದವರು ಮಂಗಳೂರಿನ ಈ ದೇವಸ್ಥಾನಕ್ಕೂ ಭೇಟಿ ಕೊಡಬಹುದು ನೋಡಿ: ಭಾಗ 2

Spiritual: ಇದರ ಮೊದಲ ಭಾಗದಲ್ಲಿ ನಾವು ನಿಮಗೆ ಕುಡುಪು ದೇವಸ್ಥಾನದ ಬಗ್ಗೆ ಹೇಳಿದ್ದೆವು. ಇದೀಗ, ಈ ದೇವಸ್ಥಾನದ ಸ್ಥಳ ಪುರಾಣವನ್ನು ತಿಳಿಯೋಣ. ಇದರ ಇತಿಹಾಸ ತಿಳಿಯುವುದಾದರೆ, ಕೇದಾರ ಎಂಬ ಬ್ರಾಹ್ಮಣ ವ್ಯಕ್ತಿಗೆ ಸಂತಾನವಿರುವುದಿಲ್ಲ. ಶೃಂಗಮುನಿ ಎಂಬುವವರು ಕೇದಾಾರರಿಗೆ ಸರಸ್ವತಿ ತೀರ್ಥದ ಬಳಿ ಹೋಗಿ, ದೇವರನ್ನು ಧ್ಯಾನಿಸಿ. ಆತ ನಿಮಗೆ ಸಂತಾನ ಭಾಗ್ಯ ನೀಡುತ್ತಾನೆಂದು ಹೇಳುತ್ತಾರೆ. https://youtu.be/C3tmQs7JiBs ಕೇದಾರರು ಭಕ್ತಿಯಿಂದ...

Horoscope: ಹಾಸಿಗೆ ಮೇಲೆ ಕುಳಿತು ಇಂಥ ಕೆಲಸಗಳನ್ನು ಮಾಡಬೇಡಿ

Spiritual: ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ತಪ್ಪನ್ನು ಮಾಡುತ್ತಲೇ ಇರುತ್ತಾನೆ. ಸಾಯುವವರೆಗೂ ತಿದ್ದುಕೊಳ್ಳಬೇಕಾದ ತಪ್ಪು, ಮತ್ತು ಕಲಿಯಬೇಕಾದ ವಿಷಯ ಸಾಕಷ್ಟಿರುತ್ತದೆ. ಹಾಗಾಗಿ ಜೀವನ ಒಂದು ಪಾಠ ಅಂತಾ ಹೇಳುತ್ತಾರೆ. ಆದರೆ ನಾವು ಮಾಡುವ ತಪ್ಪಿನಿಂದ ಪಾಠ ಕಲಿಯದಿದ್ದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದೇ ರೀತಿ ಹಿಂದೂ ಧರ್ಮದಲ್ಲಿ ಕೆಲ ತಪ್ಪುಗಳನ್ನು ಮಾಡಿದರೆ, ಅದು...

ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಬೇಕು ಅಂದ್ರೆ ಚಾಣಕ್ಯರು ಹೇಳಿದ ಮಾತನ್ನು ಕೇಳಿ

Spiritual: ಯಾರಿಗೆ ತಾನೇ ತಾನು ಶ್ರೀಮಂತರಾಗಬೇಕು, ತುಂಬಾ ದುಡ್ಡು ಹೊಂದಿರಬೇಕು, ಐಷಾರಾಮಿ ಜೀವನ ಮಾಡಬೇಕು ಅಂತಾ ಮನಸ್ಸಿರರುವುದಿಲ್ಲ ಹೇಳಿ..? ಆದ್ರೆ ಶ್ರೀಮಂತಿಕೆ ಅನ್ನೋದು ಎಲ್ಲರ ಹಣೆಬರಹದಲ್ಲಿ ಬರೆದಿರುವುದಿಲ್ಲ. ಅದಕ್ಕಾಗಿಯೇ ಚಾಣಕ್ಯರು ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಿಸಲು ಕೆಲವು ಟಿಪ್ಸ್ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಹಣ ಖರ್ಚು ಮಾಡುವ ಮುನ್ನ 10 ಬಾರಿ ಯೋಚಿಸಿ. ಈ...

ಪ್ರೀತಿಯ ವಿಷಯದಲ್ಲಿ ಹೆಚ್ಚು ಟೆನ್ಶನ್ ತೆಗೆದುಕೊಳ್ಳದ ರಾಶಿಯವರು ಇವರು

Spiritual: ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದು ಸಲವಾದ್ರೂ ಪ್ರೀತಿ ಆಗೇ ಆಗುತ್ತದೆ. ಪ್ರೀತಿಸಿದವರು ಸಿಗದಿದ್ದರೂ, ಒಬ್ಬರ ಮೇಲಾದರೂ ಪ್ರೀತಿ ಮೂಡಿರುತ್ತದೆ. ಕೆಲವರು ಪ್ರೀತಿಯನ್ನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಾಯುವ ಕೊನೆ ಘಳಿಗೆಯ ತನಕವೂ ಅವರಿಗೆ ಆ ಪ್ರೀತಿ ನೆನಪಿನಲ್ಲಿರುತ್ತದೆ. ಆದ್ರೆ ಇನ್ನು ಕೆಲವರು ಪ್ರೀತಿಯನ್ನು ಅಷ್ಟು ಸಿರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಬಂದವರು ಬರಲಿ, ಹೋದವರು...

30 ವರ್ಷದ ಬಳಿಕ ಜೀವನದಲ್ಲಿ ಅಭಿವೃದ್ಧಿ ಹೊಂದುವ ರಾಶಿಯವರು ಇವರು

Spiritual: ಕೆಲವರು ಹುಟ್ಟುತ್ತಲೇ ಎಲ್ಲವನ್ನೂ ಪಡೆದುಕೊಂಡು ಬರುತ್ತಾರೆ. ಹಣ, ಸೌಂದರ್ಯ, ಶ್ರೀಮಂತಿಕೆ ಎಲ್ಲವನ್ನೂ ಪಡೆದಿರುತ್ತಾರೆ. ಅವರಿಗೆ ತಮ್ಮ ಜೀವನ ಕಟ್ಟಿಕೊಳ್ಳಲು, ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಹೆಚ್ಚು ಕಷ್ಟ ಪಡಬೇಕಾಗಿರುವುದಿಲ್ಲ. ಆದರೆ ಇನ್ನು ಕೆಲವರಿಗೆ ಜೀವನದಲ್ಲಿ ಕಷ್ಟವಿರುತ್ತದೆ. ಚೆನ್ನಾಗಿ ಓದಿ, ದುಡಿದು, ಯಶಸ್ಸು ಗಳಿಸಬೇಕಾಗುತ್ತದೆ. ಕೆಲವರು ಎಷ್ಟೇ ಕಷ್ಟ ಪಟ್ಟರೂ, ಅದೇ ಪರಿಸ್ಥಿತಿಯಲ್ಲೇ ಇರುತ್ತಾರೆ....
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img