Sunday, July 13, 2025

ramesh

ಸಾಹುಕಾರ್ ಗೆ ಸವಾಲು ಹಾಕಿದ ಡಿಕೆಶಿ

ಸಾಹುಕಾರ್ ಗೆ ಸವಾಲು ಹಾಕಿದ ಡಿಕೆಶಿ ರಮೇಶ್ ಜಾರಕಿಹೊಳೆಯವರು ಮರು ಪ್ರಾರಂಭ ಮಾಡಿರುವ ಈ ಸಿಡಿ ಪ್ರಕರಣ ಈಗ ಹೈಕಮಾಂಡ್‌ಮಟ್ಟದಲ್ಲಿ ಚರ್ಚೆ ಮಾಡುತಿದ್ದಾರೆ.ಡಿಕೆಶಿ ವಿರುದ್ದ ಮಾಡುತ್ತಿರುವ ಈ ಸಿಡಿ ಆರೋಪವನ್ನು ಕೇಂದ್ರ ಸಚಿವ ಅಮಿತ್ ಷಾ ಅವರ ಜೊತೆ ಚರ್ಚೆಸಿದ ಸಾಹುಕಾರ ಡಿಕೆಶಿಅವರನ್ನು ತನಿಖೆಗೆ ಒಳಪಡಿಸಬೇಕು ಅವರ ವಿರುದ್ದ ಕಠಿಣ ತ್ರಮ ಕೈಗೊಳ್ಳಬೇಕು ಎಂದು ಬೆಳಿಗ್ಗೆ...
- Advertisement -spot_img

Latest News

ಮೈಸೂರಲ್ಲಿ ಸಿದ್ದು ರ್ಯಾಲಿ ಗೇಮ್!? : ಸಾಧನಾ ಸಮಾವೇಶದ ಹೆಸರಿನಲ್ಲಿ ಸಿದ್ದು ಟೀಮ್ ಗೇಮ್!?

ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶವನ್ನು ಜುಲೈ 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.ಈ ಸಂಬಂಧ ಸಿದ್ಧತೆ ಕೈಗೊಳ್ಳುವ ಕುರಿತು ಜಿಲ್ಲಾ ಉಸ್ತುವಾರಿ...
- Advertisement -spot_img