Monday, June 16, 2025

rashi

Horoscope: ಕೈ ಮೇಲೆ ಈ ನಂಬರ್ ಬರೆದುಕೊಂಡು ಹೋದರೆ, ನೀವಂದುಕೊಂಡದ್ದು ಆಗುತ್ತದೆ

Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ. ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು....

ಈ 5 ರಾಶಿಗಳಿಗೆ ಅದೃಷ್ಟವೋ ಅದೃಷ್ಟ.. ಮುಟ್ಟಿದ್ದೆಲ್ಲಾ ಚಿನ್ನ

2025ರಲ್ಲಿ 5 ರಾಶಿಗಳಿಗೆ ಅದೃಷ್ಟ ಒದಗಿಬಂದಿದೆ. 5 ರಾಶಿಗಳಿಗೆ 2025ರಲ್ಲಿ ಅತ್ಯಂತ ಶುಭ ಫಲ ಸಿಗಲಿದೆ. ಈ ರಾಶಿಯವರು ಈ ವರ್ಷದಲ್ಲಿ ಮಹಾರಾಜರಂತೆ ಇರ್ತಾರೆ. ಅತ್ಯಂತ ಶುಭಫಲ ಪಡೆಯುತ್ತಿರುವ 5 ರಾಶಿಗಳು ಯಾವುದು ಎಂಬುದನ್ನು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವಿವರಿಸಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ. https://youtu.be/DePmleHfjOo?si=y-BYs6pMnNU-JJuN ಶ್ರೀನಿವಾಸ ಗುರೂಜಿ, ಖ್ಯಾತ ಜ್ಯೋತಿಷ್ಯರು ಬೆಂಗಳೂರು ಸಂಪರ್ಕಿಸಿ: 95350 33324

ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ಗಮನಿಸಿರಬಹುದು. ನಾಲ್ಕೈದು ಬಾರಿ, ಕರೆದರೂ ಕೇಳಿಸದ ಹಾಗೆ, ಕೆಲಸ ಹೇಳಿದಾಗ, ನನಗೂ ಅದಕ್ಕೂ ಸಂಬಂಧವೇ ಇಲ್ಲದ ಹಾಗೆ ವರ್ತಿಸುತ್ತಾರೆ. ಇಂಥ ವರ್ತನೆಯಿಂದಲೇ ಅವರು ತಮ್ಮ ಜೀವವನದಲ್ಲಿ ನಷ್ಟ ಅನುಭವಿಸುತ್ತಾರೆ. ಹೀಗೆ ನಿರ್ಲಕ್ಷ್ಯವನ್ನೇ ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೇಷರಾಶಿ: ಮೇಷ ರಾಶಿಯವರು ಬೇರೆಯವರ ಮಾತನ್ನು,...

Horoscope: ಹೆಚ್ಚು ಆತ್ಮವಿಶ್ವಾಸವಿಲ್ಲದ ರಾಶಿಯವರು ಇವರು

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವರು ಧೈರ್ಯವಂತರಾಗಿದ್ದರೆ, ಇನ್ನು ಕೆಲವರಿಗೆ ಭಂಡ ಧೈರ್ಯ. ಮತ್ತೆ ಕೆಲವರಿಗೆ ಆತ್ಮವಿಶ್ವಾಸ ಕಡಿಮೆ. ಈ ರೀತಿ ಆತ್ಮವಿಶ್ವಾಸ ಕಡಿಮೆ ಇರುವ ರಾಶಿಗಳ ಬಗ್ಗೆ ನಾವಿಂದು...

ಈ 5 ರಾಶಿಯವರು 2024ರಲ್ಲಿ ಸಖತ್ ಲಕ್ ಹೊಂದಿದ್ದಾರೆ..

Spiritual Story: 2024ರಲ್ಲಿ 5 ರಾಶಿಯವರಿಗೆ ಧನಲಾಭವಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಅಂದುಕೊಂಡ ಕೆಲಸಗಳು ಕೂಡ ನೆರವೇರಲಿದೆ. ಹಾಗಾದ್ರೆ ಯಾವುದು ಆ 5 ಲಕ್ಕಿ ರಾಶಿಗಳು ಅಂತಾ ತಿಳಿಯೋಣ ಬನ್ನಿ.. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ 2024 ಉತ್ತಮ ವರ್ಷವಾಗಿದೆ. ಈ ವರ್ಷ ಕೆಲಸದಲ್ಲಿ ನೀವು ಬಡ್ತಿ ಪಡೆಯಲಿದ್ದೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರವಾಸ ಕೂಡ...

ಗುಡ್ ಲಕ್ ಗಾಗಿ ಸಂಕ್ರಾಂತಿಯದಿನ ಯಾವ ರಾಶಿಯವರು ಏನು ದಾನಮಾಡಬೇಕು..?

Sankranti: ಮಕರ ಸಂಕ್ರಾಂತಿಯಂದು ಯಾರು ತಮ್ಮ ರಾಶಿಯ ಪ್ರಕಾರ ಸೂರ್ಯನನ್ನು ಪೂಜಿಸುತ್ತಾರೋ , ಸ್ನಾನ ಮತ್ತು ದಾನ ಮಾಡುವವರ ಜೀವನವು ಯಾವಾಗಲೂ ಸಂತೋಷದಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಈ ಮಕರ ಸಂಕ್ರಾಂತಿಯಂದು ಯಾವ ರಾಶಿಯವರು ಯಾವ ಯಾವ ದಾನಗಳನ್ನು ಕೊಟ್ಟರೆ ಶುಭವಾಗುತ್ತದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ. ಜ್ಯೋತಿಷ್ಯದಲ್ಲಿ ಸೂರ್ಯನ ಆರಾಧನೆಗೆ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನ...

ತುಲಾ ರಾಶಿಗೆ ಸೂರ್ಯನ ಪ್ರವೇಶ: ಯಾವ ರಾಶಿಯ ಮೇಲೆ ಯಾವ ಪ್ರಭಾವ..?

ನವರಾತ್ರಿಗೆ ಸೂರ್ಯ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಿದ್ದಾನೆ. ನವೆಂಬರ್ 16ರ ತನಕ ಸೂರ್ಯ ತುಲಾ ರಾಶಿಯಲ್ಲಿರಲಿದ್ದು, ನಂತರ ಮುಂದಿನ ರಾಶಿಗೆ ಸ್ಥಾನಪಲ್ಲಟ ಮಾಡಲಿದ್ದಾನೆ. ಇದರಿಂದ ಉಳಿದ ಎಲ್ಲ ರಾಶಿಗಳ ಮೇಲೆ ಯಾವ ರೀತಿ ಪರಿಣಾಮವಾಗಲಿದೆ ಎನ್ನುವ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...
- Advertisement -spot_img

Latest News

Political News: ರಾಷ್ಟ್ರದಲ್ಲಿ ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ ಎಂದ ಮಾಜಿ ಪ್ರಧಾನಿಗಳು

Political News: ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರದಲ್ಲಿ ಅವರು ಯಾರೂ ಗೆಲುವು ಕಂಡಿಲ್ಲ,...
- Advertisement -spot_img