ಬೆಂಗಳೂರು : ಏಪ್ರಿಲ್ 14ಕ್ಕೆ ಮುಗಿಯಲಿದ್ದ ಲಾಕ್ ಡೌನ್ ಇದೀಗ ಏಪ್ರಿಲ್ 30ರ ವರೆಗೂ ಮುಂದುವರೆದಿದೆ.. ಜನಸಾಮಾನ್ಯರನ್ನ ಆ ದೇವರು ಸಹ ಕಾಪಾಡದಂತಹ ಸನ್ನಿವೇಶ ನಿರ್ಮಾಣವಾಗಿದೆ.. ಕೆಲವೆಡೆ ರಾಜಕಾರಣಿಗಳು ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ.. ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ 6 ಲಕ್ಷ ದಷ್ಟು ಜನಸಂಖ್ಯೆ ಇದೆ.. ನಾಲ್ಕೂವರೆ ಲಕ್ಷ ಮತದಾರರೇ...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...