Friday, March 29, 2024

Sanjay Dutt

ಸಂಜಯ್ ದತ್ ಜೊತೆ ಸೆಣಸಾಡಲಿದ್ದಾರ ಧ್ರುವ ಸರ್ಜಾ..?

www.karnatakatv.net:ಸಂಜಯ್ ದತ್ ಬಾಲಿವುಡ್‌ನ ಸ್ಟಾರ್ ನಟ. ಈಗ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಲಿದ್ದಾರೆ. ಈಗಾಗಲೇ ಅಧೀರನ ಕ್ರೇಜ್ ಮುಗಿಲು ಮುಟ್ಟಿದ್ದು, ಕೆಜಿಎಫ್ ನಲ್ಲಿನ ಸಂಜಯ್ ಅವರ ಲುಕ್ ಬಹಳ ಗಮನಸೆಳೆದಿದೆ. ಸಂಜಯ್ ಅವರ ಅಧೀರ ಪಾತ್ರದ ಡುಬ್ಬಿಂಗ್‌ಕೂಡ ಪೂರ್ಣಗೊಂಡಿದ್ದು ಇನ್ನೇನು ಕೆಲ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ. ಸದ್ಯ ಇದೆಲ್ಲದರ ನಡುವೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸಂಜಯ್...

ಜನವರಿ 8ಕ್ಕೆ ಬರಲಿದ್ಯಾ ‘ಕೆ.ಜಿ.ಎಫ್ ಚಾಪ್ಟರ್-2’ ಮತ್ತೊಂದು ಟೀಸರ್..?

www.karnatakatv.net:ಇಡೀ ವಿಶ್ವವೇ ಬಹು ನಿರೀಕ್ಷೇಯಿಂದ ಕಾಯುತ್ತಿರುವ ಸಿನಿಮಾ 'ಕೆ.ಜಿ.ಎಫ್ ಚಾಪ್ಟರ್-2'. ಈ ಸಿನಿಮಾ ಯಾವ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎಂದರೇ, ಸಿನಿಮಾ ರಿಲೀಸ್ ಡೇಟ್ ಘೋಷಿಸಿದ್ದರು, ಸಿನಿಮಾ ಬೇಗ ತೆರೆಗೆ ಬರಲಿ ಎಂದು ಕಾದು ಕೂತಿದ್ದಾರೆ. ಆದರೆ ಸಿನಿಮಾ ರಿಲೀಸ್‌ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಯಶ್ ಅಭಿಮಾನಿಗಳು 'ಕೆ.ಜಿ.ಎಫ್ ಚಾಪ್ಟರ್-2'...

ಕೆಜಿಎಫ್-2 ಟೀಸರ್ ರಿಲೀಸ್…’ರಾಕಿಭಾಯ್’ ಖದರ್ ಗೆ ಸಾರಿ ಸಾಟಿ ಯಾರು…?

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ಕೆಜಿಎಫ್-2 ಟೀಸರ್ ರಿಲೀಸ್ ಆಗಿದೆ. ಇವತ್ತು ರಿಲೀಸ್ ಆಗ್ಬೇಕಿದ್ದ ಟೀಸರ್ ನಿನ್ನೆ ರಾತ್ರಿಯೇ ರಿಲೀಸ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಟೀಸರ್ ತುಣುಕು ವೈರಲ್ ಆಗ್ತಿದ್ದಂತೆ ಚಿತ್ರತಂಡ ಸ್ವತಃ ಆಫೀಷಿಯಲ್ ಆಗಿ ಹೊಂಬಾಳೆ ಯೂಟ್ಯೂಬ್ ನಲ್ಲಿ ಟೀಸರ್ ರಿಲೀಸ್ ಮಾಡಿ ಯಶ್ ಅಭಿಮಾನಿಗಳಿಗೆ ಅಡ್ವಾನ್ಸ್ ಸರ್...

ಕೆಜಿಎಫ್ ಅಡ್ಡಕ್ಕೆ ಬಂದೇ ಬಿಟ್ರು ಸಂಜುಬಾಬಾ! ರಾಕಿಭಾಯ್ ಎದುರು ಅಧೀರನ ಅಬ್ಬರ!

ಕೆಜಿಎಫ್ ಮೊದಲ ಭಾಗ ಮಾಡಿರೋ ಮೋಡಿಗೆ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ -೨ ನೋಡೋದಿಕ್ಕೆ ಸಖತ್ ಎಕ್ಸೈಟ್ ಆಗಿದ್ದಾರೆ. ರಾಕಿಭಾಯ್ ರಾಕಿ ಗೆಟಪ್ ಗೆ ಫಿದಾ ಆಗಿರೋ ಅಭಿಮಾನಿಗಳು ಯಾವಾಗಾ ಕೆಜಿಎಫ್-೨ ಬರುತ್ತೇ ಅಂತಾ ಕಾತುರದಿಂದ ಕಾಯ್ತಾ ಇದ್ದಾರೆ. ಇದರ ನಡುವೆಯೇ ಸಿನಿಮಾ ತಂಡ ಕೆಜಿಎಫ್ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿತ್ತು. ಅಧೀರನಾಗಿ...

ರಾಕಿಂಗ್ ಸ್ಟಾರ್ KGF 2 ಗೆ ಶಾಕಿಂಗ್ ನ್ಯೂಸ್

ಕರ್ನಾಟಕ ಟಿವಿ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರೀಕರಣಕ್ಕೆ ಕೆಜಿಎಫ್ JMFC ನ್ಯಾಯಾಲಯ ತಡೆ ನೀಡಿದೆ. ಚಿತ್ರೀಕರಣದಿಂದ ಪರಿಸರಕ್ಕೆ ಹಾನಿ ಎಂದು ಕೆಜಿಎಫ್ ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ್ಯ ಶ್ರೀನಿವಾಸ್ ದೂರು ದಾಖಲಿಸಿದ್ರು. ಈ ಹಿನ್ನೆಲೆ ಚಿತ್ರೀಕರಣಕ್ಕೆ ತಡೆ ನೀಡಿ ನಿರ್ಮಾಪಕ ವಿಜಯ್ ಕಿರಗಂದೂರಿಗೆ ನೋಟಿಸ್...

ನಟ ಸಂಜಯ್ ದತ್ತ್, ಪತ್ನಿ ಮಾನ್ಯತಾಗೆ ಲೀಗಲ್ ನೋಟೀಸ್..!

ಮುಂಬೈ: ನಟ ಸಂಜಯ್ ದತ್ ಹಾಗೂ ಪತ್ನಿ ಮಾನ್ಯತಾ ದತ್ ಗೆ ಶೀಮಾರೂ ಸಂಸ್ಥೆ ಲೀಗಲ್ ನೋಟೀಸ್ ನೀಡಿದೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಣ ಮಾಡಲಾಗುತ್ತಿರೋ 'ಪ್ರಸ್ಥನಂ' ಚಿತ್ರದ ಹಕ್ಕು ಖರೀದಿ ಕುರಿತಾಗಿ ಶಿಮಾರೂ ಸಂಸ್ಥೆ ನೋಟೀಸ್ ನೀಡಿದೆ. ಖ್ಯಾತ ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹಿಂದಿ ಚಿತ್ರ...
- Advertisement -spot_img

Latest News

ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..?

Health Tips: ಮಗು ಹೊಟ್ಟೆಯಲ್ಲಿ ಇದೆ ಅಂತಾ ಗೊತ್ತಾದಾಗಿನಿಂದ ಅದಕ್ಕೆ ಶಿಕ್ಷಣ ಕೊಡಿಸಿ, ಕೆಲಸ ಸಿಗುವವರೆಗೂ ಅದು ಅಪ್ಪ ಅಮ್ಮನ ಜವಾಬ್ದಾರಿಯಾಗಿರುತ್ತದೆ. ಅದು ಯಾವುದರಲ್ಲೂ ವೀಕ್...
- Advertisement -spot_img