Thursday, December 4, 2025

Silver

54 ವರ್ಷಗಳ ನಂತರ ಸಿಕ್ಕ ಬೆಲೆಕಟ್ಟಲಾಗದ ಸಂಪತ್ತು!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಪ್ರಸಿದ್ಧ ಬಂಕಿ ಬಿಹಾರಿ ದೇವಾಲಯದ ಖಜಾನೆ ಕೋಶಗಳು 54 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಆದೇಶದಂತೆ ತೆರೆದಿವೆ. ಇದೇ ದಾಂತೇರಸ್‌ ದಿನದಂದು ದೇವಾಲಯದ ಸಂಪತ್ತಿನ ಕೋಶಗಳನ್ನು ತೆರೆಯಲಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠವು ಈ ಕೋಶಗಳನ್ನು ತೆರೆಯಲು ಸ್ಪಷ್ಟ ಆದೇಶ ನೀಡಿತ್ತು. ದೇವಾಲಯದ ಆಡಳಿತ ಮಂಡಳಿ ಹಾಗೂ...

ಕಾಲಿಗೆ ಚಿನ್ನದ ಗೆಜ್ಜೆ ಏಕೆ ಹಾಕುವುದಿಲ್ಲ ಗೊತ್ತಾ..?

Spiritual News: ಕೆಲವರು ತಮ್ಮ ಮಗಳಿಗೆ ಮೈ ತುಂಬ ಚಿನ್ನವಿರಲಿ ಎಂದು ತಲೆಯ ಮೇಲಿನ ಬಿಂದಿಯಿಂದ ಹಿಡಿದು, ಕಾಲಿಗೆ ಹಾಕುವ ಗೆಜ್ಜೆಯವರೆಗೂ ಎಲ್ಲವನ್ನೂ ಚಿನ್ನದಿಂದಲೇ ಒಡವೆ ಮಾಡಿಕೊಡುತ್ತಾರೆ. ಆದರೆ ಆರೋಗ್ಯದ ಪ್ರಕಾರ ಮತ್ತು ಶಾಸ್ತ್ರದ ಪ್ರಕಾರ, ಸೊಂಟದಿಂದ ಕೆಳಗೆ ಚಿನ್ನ ಧರಿಸುವಂತಿಲ್ಲ. ಚಿನ್ನದ ಒಡವೆ ಹೊಟ್ಟೆಯ ತನಕ ಮಾತ್ರ ಬರಬೇಕು. ಹಾಗಾದ್ರೆ ಯಾಕೆ ಕಾಲಿಗೆ...

ದಾಖಲೆ ಇಲ್ಲದೇ 2 ಕೋಟಿ ಬೆಲೆ ಬಾಳುವ ಚಿನ್ನ- ಬೆಳ್ಳಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Dharwad News: ಧಾರವಾಡ: ದಾಖಲೆ ಇಲ್ಲದೇ, ಚಿನ್ನ ಮತ್ತು ಬೆಳ್ಳಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ. https://youtu.be/bmMUoBsF3bk ವ್ಯಕ್ತಿಯೋರ್ವ ಮುಂಬೈನಿಂದ ಬೆಂಗಳೂರಿಗೆ ದಾಖಲೆ ಇಲ್ಲದೇ ಚಿನ್ನ ಬೆಳ್ಳಿ ಸಾಗಾಟ ಮಾಡುತ್ತಿದ್ದು, ವಿ.ಆರ್.ಎಲ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಆದರೆ ಖಚಿತ ಮಾಹಿತಿ ಮೇರೆಗೆ ಧಾರವಾಡ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದು, 2...

ಬೆಳ್ಳಿಯಿಂದ ಆರೋಗ್ಯಕ್ಕಾಗಲಿದೆ ಹಲವು ಲಾಭ..!

ಬೆಳ್ಳಿ ಅಂದ್ರೆ ನಮಗೆ ನೆನಪಿಗೆ ಬರೋದು ಬೆಳ್ಳಿ ದೀಪ, ಬೆಳ್ಳಿ ಬಟ್ಟಲು, ಗೆಜ್ಜೆ, ಕಾಲುಂಗುರ, ಚಿಕ್ಕ ಮಕ್ಕಳ ಬಳೆ ಇತ್ಯಾದಿ. ಇದೇ ಬೆಳ್ಳಿ ಆಭರಣಗಳಿಂದ ನಮ್ಮ ಆರೋಗ್ಯವನ್ನ ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾದ್ರೆ ಬೆಳ್ಳಿಯಿಂದ ಆರೋಗ್ಯ ವೃದ್ಧಿ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಳ್ಳಿಯ ಕಾಲುಂಗುರ, ಗೆಜ್ಜೆ, ಧರಿಸುವುದರಿಂದ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಮತ್ತು...

ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ..!

www.karnatakatv.net :ಚಿನ್ನವನ್ನು ಖರೀದಿಸುವವರಿಗೆ ಈಗ ಸಂತೋಷದ  ಸುದ್ದಿ ಏಕೆಂದರೆ ಚಿನ್ನದ ಬೆಲೆ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಸಮೀಪಿಸಿದ್ದು ಬೆಲೆ ಇಳಿಕೆಯಾಗಿದೆ. ಹೌದು, ಚಿನ್ನದ ಪ್ರೀಯರಿಗೆ ದುಡ್ಡು ಉಳಿಸುವ ಒಂದು ಸದಾವಕಾಶ ಬಂದಿದೆ. ಏಕೆಂದರೆ ಚಿನ್ನದ ಬೆಲೆ ಈಗ ಇಳಿಕೆಯಾಗಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂ 45,200 ರೂ ಇಳಿಕೆಗೊಂಡಿದ್ದು, ಶುದ್ಧ ಚಿನ್ನ  10...

ಆಭರಣಪ್ರಿಯರಿಗೆ ಇಲ್ಲಿದೆ ಗುಡ್​ ನ್ಯೂಸ್​

ಚಿನ್ನದ ಬೆಲೆಯೇರಿಕೆ ತತ್ತರಿಸಿದ್ದ ನಾಗರಿಕರಿಗೆ ಸತತ ಮೂರನೇ ದಿನವೂ ಕೊಂಚ ರಿಲೀಫ್​ ಸಿಕ್ಕಿದೆ. ಇಂದೂ ಸಹ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಇಂದು 10 ಗ್ರಾಂ ಚಿನ್ನದ ದರ 50,771 ರೂಪಾಯಿಗೆ ಬಂದು ತಲುಪಿದೆ. ಹಾಗೂ ಬೆಳ್ಳಿಯ ದರ ಕೆಜಿಗೆ 68,287 ರೂಪಾಯಿಯಷ್ಟಾಗಿದೆ.

ಕೇಂದ್ರ ಬಜೆಟ್- ಯಾವೆಲ್ಲಾ ವಸ್ತುಗಳ ಬೆಲೆ ದುಬಾರಿ…?

ನವದಹಲಿ: ಮೋದಿ ಸರ್ಕಾರ ಮಂಡಿಸಿರೋ 2ನೇ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿರೋ ಕೇಂದ್ರ ಕೆಲ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಆಯ ವ್ಯಯ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳ್ಳಿ ಆಭರಣಗಳ ಮೇಲೆ ಶೇ. 2.5ರಷ್ಟು ತೆರಿಗೆ ಏರಿಕೆ ಮಾಡಲಾಗಿದ್ದು, ಗೋಡಂಬಿ, ಕಾರು, ಬೈಕ್​ ಬೆಲೆ ಕೂಡ...
- Advertisement -spot_img

Latest News

BPL ಕಾರ್ಡ್ ಹೊಸ ರೂಲ್ಸ್: 2,93,000 BPL ಕಾರ್ಡ್ ರದ್ದು!

ಅನರ್ಹ BPL ಕಾರ್ಡ್ಗಳಿಗೆ ಬಹುತೇಕ ಕತ್ತರಿ ಹಾಕಿದ್ದಾಗಿದೆ. ರಾಜ್ಯದಲ್ಲಿ ಅನರ್ಹರು BPL ಕಾರ್ಡ್ ಪಡೆಯುವುದನ್ನು ತಡೆಗಟ್ಟಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ...
- Advertisement -spot_img