Saturday, July 25, 2026

sleep

Diabetes ಕಾಯಿಲೆ ಅಲ್ಲ! | ವಾಸಿ ಮಾಡೋಕೆ ಆಗಲ್ವಾ!?

Health Tips: ಸಕ್ಕರೆ ಖಾಯಿಲೆ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು..? ಇದಕ್ಕಾಗಿ ನೀವು ಏನೇನು ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಡಯಾಬಿಟೀಸ್ ಅನ್ನೋದು ಒಂದು ಖಾಯಿಲೆ ಹೌದಾ.. ಅಲ್ಲವಾ.. ಇದನ್ನು ವಾಸಿ ಮಾಡೋಕ್ಕೆ ಆಗೋದೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಲಿದ್ದೇವೆ. ವೈದ್ಯರಾದ ಪವನ್ ಕುಮಾರ್, ಡಯಾಬಿಟೀಸ್...

Stylish Look ಕೊಡೋ Dress Material ಇಲ್ಲಿ ಸಿಗತ್ತೆ ನೋಡಿ..

Shopping Tips: ಈಗಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ತರಹೇವಾರಿ ಚೂಡಿದಾರವನ್ನು ಧರಿಸುತ್ತಾರೆ. ಕಾಲೇಜಿಗೆ, ಆಫೀಸಿಗೆ, ಟ್ರಿಪ್, ಫಂಕ್ಷನ್ ಏನೇ ಇರಲಿ. ಅಲ್ಲಿ ಚೆಂದಗಾಣೋಕ್ಕೆ ಮತ್ತು ಕಂಫರ್ಟೇಬಲ್ ಆಗಿ ಇರೋಕ್ಕೆ ಸಿಂಪಲ್ ಉಡುಗೆ ಅಂದ್ರೆ, ಚೂಡಿದಾರ. ಹಾಗಾಗಿ ನಾವಿಂದು ಎಲ್ಲ ರೀತಿ ಚೂಡಿದಾರದ ಮೆಟಿರಿಯಲ್ ಎಲ್ಲಿ ಸಿಗತ್ತೆ ಅಂತಾ ಹೇಳಲಿದ್ದೇವೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ರಾಜಲಕ್ಷ್ಮೀ ಸಿಲ್ಕ್ಸ್‌ನಲ್ಲಿ...

ಶುಭಕಾರ್ಯಗಳಿಗೆ ಸೀರೆ ಹುಡುಕುತ್ತಿದ್ದೀರಾ..? ಸಾರಿಗೆ ಬೆಸ್ಟ್ ಈ ರಾಜಲಕ್ಷ್ಮಿ ಶಾಪ್..

Shopping Tips: ನಾವು ಶಾಪಿಂಗ್ ಟಿಪ್ಸ್‌ನಲ್ಲಿ ನಿಮಗೆ ತರಹೇವಾರಿ ಡ್ರೆಸ್, ಡ್ರೆಸ್ ಮೆಟಿರಿಯಲ್ಸ್, ಗೌನ್, ಲೆಹೆಂಗಾ, ಚಪ್ಪಲಿ ಇತ್ಯಾದಿ ಎಲ್ಲಿ ಸಿಗತ್ತೆ ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಕಡಿಮೆ ಬೆಲೆಗೆ, ವೆರೈಟಿ ಡಿಸೈನ್ ಸೀರೆ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗೌನ್, ಲೆಹೆಂಗಾ ಎಷ್ಟೇ ಚೆಂದವಿದ್ದರೂ ಕೂಡ,...

ಪಾರ್ಟಿ, ಫಂಕ್ಷನ್‌ಗೆ ಧರಿಸಲು ಗೌನ್ ಹುಡುಕುತ್ತಿದ್ದೀರಾ..? ಇಲ್ಲಿದೆ ನೋಡಿ ವೆರೈಟಿ ಕಲೆಕ್ಷನ್ಸ್..

Shopping Tips: ಮೊದಲೆಲ್ಲಾ ಹೆಣ್ಣು ಮಕ್ಕಳು ಯಾವುದೇ ಕಾರ್ಯಕ್ರಮಗಳಿರಲಿ, ಸೀರೆ, ಚೂಡಿದಾರ ಧರಿಸುತ್ತಿದ್ದರು. ಆದರೆ ಇಂದಿನ ಕಾಲದ ಹೆಣ್ಣು ಮಕ್ಕಳಿಗೆ ವೆರೈಟಿ ವೆರೈಟಿ ಬಟ್ಟೆಗಳಿದೆ. ಲೆಹೆಂಗಾ, ಸಲ್ವಾರ್, ಗೌನ್, ತರಹೇವಾರಿ ತೂಡಿದಾರಗಳು ಲಭ್ಯವಿದೆ. ಹಾಗಾಗಿ ನಾವಿಂದು ಕಾರ್ಯಕ್ರಮಗಳಿಗೆ ಧರಿಸಬಹುದಾದ ಡಿಸೈನರ್ ಗೌನ್‌ಗಳು ಎಲ್ಲಿ ಲಭ್ಯವಿದೆ, ಅಂತಾ ಹೇಳಲಿದ್ದೇವೆ. ಬೆಂಗಳೂರಿನ ಚಿಕ್ಕಪೇಟೆಯ ರಾಜಲಕ್ಷ್ಮೀ ಎಂಬ ಶಾಪ್‌ನಲ್ಲಿ ನಿಮಗೆ...

ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..

Shopping Tips: ನಾವು ಈಗಾಗಲೇ ನಿಮಗೆ ಕಡಿಮೆ ಬೆಲೆಗೆ ಅತ್ಯುತ್ತಮ ಕ್ವಾಲಿಟಿಯ ಬಟ್ಟೆ, ಚಪ್ಪಲಿ, ಸೀರೆ ಎಲ್ಲೆಲ್ಲಿ ಸಿಗತ್ತೆ ಅಂತಾ ಹೇಳಿದ್ದೇವೆ. ಅದೇ ರೀತಿ ಇಂದು ನಾವು ವೆರೈಟಿ ವೆರೈಟಿ ಬ್ರೈಡಲ್ ಲೆಹೆಂಗಾ ಖರೀದಿಸಬೇಕಾದ್ರೆ, ಎಲ್ಲಿ ಹೋಗಬೇಕು ಅಂತಾ ಹೇಳಲಿದ್ದೇವೆ. ಬೆಂಗಳೂರಿನ ಚಿಕ್ಕಪೇಟೆಯ, ರಾಜಲಕ್ಷ್ಮೀ ಸಿಲ್ಕ್ಸ್ ನಲ್ಲಿ, ನಿಮಗೆ ತರಹೇವಾರಿ ಬ್ರೈಡಲ್ ಲೆಹೆಂಗಾ ಸಿಗುತ್ತದೆ.  ಸಾವಿರದ...

ಜೀನಿ ಜೀವನಕ್ಕೆ ಹೊಸ ಹುರುಪನ್ನು ಕೊಟ್ಟಿದೆ: ಇದು Jeeni ಸೇವಿಸಿದವರ ಮಾತು

Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಲ್ಲೋರ್ವ ವ್ಯಕ್ತಿ ಜೀನಿ ಕುಡಿದು, ತಮ್ಮ ಆರೋಗ್ಯದಲ್ಲಿ ಉತ್ತಮ ವ್ಯತ್ಯಾಸ ಹೊಂದಿದ್ದಾರೆ. ಈ ಬಗ್ಗೆ ತಿಳಿಯೋಣ...

ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..

Health Tips: ಶಿಶುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಮಗು ಹುಟ್ಟಿದ ಎರಡು ದಿನಗಳವರೆಗೂ ತಾಯಿಯ ಹಾಲು ತಪ್ಪದೇ ಕುಡಿಯಬೇಕು. ಏಕೆಂದರೆ, ಈ ವೇಳೆ ಸಿಗುವ ಹಾಲು, ಅಮೃತಕ್ಕೆ ಸಮಾನ. ಇದರಿಂದಲೇ, ಮಗು ಭವಿಷ್ಯದಲ್ಲಿ ಗಟ್ಟಿಮುಟ್ಟಾಗಿ ಇರಲು ಸಾಧ್ಯ. ಅಲ್ಲದೇ, ಮಗುವಿಗೆ 6 ತಿಂಗಳು...

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

Health Tips: ನೀವು ಯಾವುದಾದರೂ ಡಾಕ್ಟರ್ ಲೈವ್ ನೋಡುತ್ತಿದ್ದರೆ, ಅದರಲ್ಲಿ ಸೋರಿಯಾಸಿಸ್ ಅನ್ನೋ ಖಾಯಿಲೆಯ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೂ ಆ ಖಾಯಿಲೆ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಹಾಗಾಗಿ ನಾವಿಂದು ಸೋರಿಯಾಸಿಸ್ ಅಂದ್ರೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತ ನೀಡಲಿದ್ದೇವೆ. ವೇದಂ ಆಯುರ್ವೇದ ಆಸ್ಪತ್ರೆಯ, ಖ್ಯಾತ ಆಯುರ್ವೇದ ವೈದ್ಯರಾದ ಡಾ.ರವಿರಾಜ್ ಸೋರಿಯಾಸಿಸ್‌ ಬಗ್ಗೆ ಸಂಪೂರ್ಣ ಮಾಹಿತಿ...

ಮಲೇರಿಯಾ ಜ್ವರದ ಲಕ್ಷಣಗಳು ಏನೇನು..?

Health Tips: ಮಳೆಗಾಲ- ಚಳಿಗಾಲ ಶುರುವಾದ ಬಳಿಕ, ರೋಗಿ ರುಜಿನಗಳು ಕೂಡ ಶುರುವಾಗುತ್ತದೆ. ಅದೇ ರೀತಿ ಇತ್ತೀಚೆಗೆ ಮಲೇರಿಯಾ ಜ್ವರದ ಸಮಸ್ಯೆ ಕೂಡ ಹೆಚ್ಚಾಗಿದೆ. ಹಾಗಾಗಿ ವೈದ್ಯರಾದ ಡಾ.ಆಂಜೀನಪ್ಪಾ ಮಲೇರಿಯಾ ಜ್ವರದ ಲಕ್ಷಣಗಳು ಏನೇನು ಎಂದು ವಿವರಿಸಿದ್ದಾರೆ. ಮಲೇರಿಯಾ ಅಂದ್ರೆ ಸೊಳ್ಳೆಯಿಂದ ಬರುವ ರೋಗ. ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತಲು ಸ್ವಚ್ಚವಾಗಿರಿಸಿಕೊಳ್ಳಬೇಕು. ಎಲ್ಲಿಯೂ ನೀರು ನಿಂತುಕೊಳ್ಳದಂತೆ...

ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ಈ ಜ್ವರ ಬರುತ್ತದೆ..

Health Tips: ಸೊಳ್ಳೆಗಳು ಕಾಮನ್ ಆಗಿರುವ ಕೀಟವಾಗಿರಬಹುದು. ಆದರೆ ಅದೇ ಸೊಳ್ಳೆ ಕಚ್ಚುವುದರಿಂದ, ನಮಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸೊಳ್ಳೆ ಕಚ್ಚಿದರೆ, ಮಲೇರಿಯಾ ಬರುವ ಸಾಧ್ಯತೆಯೇ ಹೆಚ್ಚು. ಸೊಳ್ಳೆ ಕಚ್ಚಿ 7 ದಿನಗಳಲ್ಲಿ ಈ ರೋಗ ಬರುತ್ತದೆ. ಈ ಬಗ್ಗೆ ಡಾ.ಆಂಜೀನಪ್ಪ ಇನ್ನಷ್ಟು ವಿವರವಾಗಿ ಹೇಳಿದ್ದಾರೆ ನೋಡಿ.. ಸೊಳ್ಳೆಯಲ್ಲಿ ಪ್ಯಾರಾಸೈಟ್ ಎಂಬ...
- Advertisement -spot_img

Latest News

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಹೊಸ ಚರ್ಚೆ – ಮುಂದಿನ ಶಿಕ್ಷಣ ಸಚಿವ ಯಾರು?

ರಾಷ್ಟ್ರೀಯ ರಾಜಕೀಯದಲ್ಲಿ ನೀಟ್ ಪರೀಕ್ಷಾ ವಿವಾದದ ಕಿಚ್ಚು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ವಿವಾದದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು...
- Advertisement -spot_img